ಏಷಿಯನ್ ಗೇಮ್ಸ್ 2018: ಈ ಬಾರಿಯೂ ಚಿನ್ನ ಗೆಲ್ಲಲಿದೆಯಾ ಭಾರತ ಕಬಡ್ಡಿ ತಂಡ?
ಮುಂಬೈ 20: ಭಾರತ ಕಬಡ್ಡಿ ತಂಡ ತೀರಾ ತೀಕ್ಷ್ಣವಾಗಿರುವುದು ಮಾತ್ರವಲ್ಲದೇ ಯಾವ ಸವಾಲು ಬೇಕಾದರೂ ಎದುರಿಸಲೂ ಸದಾ ಸಿದ್ಧವಾಗಿದೆ ಮತ್ತು ಮುಂದಿನ ಏಷ್ಯನ್ಗೇಮ್ಸ್ನಲ್ಲೂ ಭಾರತವೇ ಚಿನ್ನ ಗೆಲ್ಲಲಿದೆ ಎಂದು ಸ್ಟಾರ್ ಆಟಗಾರ ಮನು ಗೋಯತ್ ಹೇಳಿದ್ದಾರೆ.
ಭಾರತವು ಆಗಸ್ಟ್ 8 ರಿಂದ ಸಪ್ಟೆಂಬರ್ ಎರಡರವರೆಗೆ ಇಂಡೋನೇಷ್ಯಾ ಆಯೋಜಿಸಲಿರುವ ಕಾಂಟಿನೆಂಟಲ್ ಕ್ವಾಡ್ರೆನಿಯಲ್ ಶೋ-ಪಿಯೆಟ್ಗೆ ಹೋಗುತ್ತಿದ್ದು ಇದರಲ್ಲಿ ತಂಡ ಎಂಟನೇ ಚಿನ್ನದ ಪದಕವನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ. ಭಾರತ ತಂಡ ಈ ಟೂನರ್ಿಯಲ್ಲಿ ಚಿನ್ನ ಗೆಲ್ಲುವ ನೆಚ್ಚಿನ ತಂಡವಾಗಿದೆ.
ಮಾಧ್ಯಮಗಳ ಜೊತೆ ಮಾತನಾಡಿದ ಗೋಯಲ್ ಪ್ರತಿ ಬಾರಿಯ ಕಬಡ್ಡಿ ಟೂನರ್ಿಗಳಲ್ಲೂ ಚಿನ್ನ ಗೆಲ್ಲುವ ನಮ್ಮ ಸಂಪ್ರದಾಯವನ್ನೂ ಮುಂದುವರೆಸಿಕೊಂಡು ಹೋಗುವ ವಿಶ್ವಾಸ ನಮಗಿದೆ. ಪ್ರಥಮ ಸ್ಥಾನ ಬಿಟ್ಟು ಬೇರೆಯದರ ಬಗ್ಗೆ ಯೋಚನೆಯೂ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 