ಏಷಿಯನ್ ಗೇಮ್ಸ್ 2018: ಈ ಬಾರಿಯೂ ಚಿನ್ನ ಗೆಲ್ಲಲಿದೆಯಾ ಭಾರತ ಕಬಡ್ಡಿ ತಂಡ?
ಮುಂಬೈ 20: ಭಾರತ ಕಬಡ್ಡಿ ತಂಡ ತೀರಾ ತೀಕ್ಷ್ಣವಾಗಿರುವುದು ಮಾತ್ರವಲ್ಲದೇ ಯಾವ ಸವಾಲು ಬೇಕಾದರೂ ಎದುರಿಸಲೂ ಸದಾ ಸಿದ್ಧವಾಗಿದೆ ಮತ್ತು ಮುಂದಿನ ಏಷ್ಯನ್ಗೇಮ್ಸ್ನಲ್ಲೂ ಭಾರತವೇ ಚಿನ್ನ ಗೆಲ್ಲಲಿದೆ ಎಂದು ಸ್ಟಾರ್ ಆಟಗಾರ ಮನು ಗೋಯತ್ ಹೇಳಿದ್ದಾರೆ.
ಭಾರತವು ಆಗಸ್ಟ್ 8 ರಿಂದ ಸಪ್ಟೆಂಬರ್ ಎರಡರವರೆಗೆ ಇಂಡೋನೇಷ್ಯಾ ಆಯೋಜಿಸಲಿರುವ ಕಾಂಟಿನೆಂಟಲ್ ಕ್ವಾಡ್ರೆನಿಯಲ್ ಶೋ-ಪಿಯೆಟ್ಗೆ ಹೋಗುತ್ತಿದ್ದು ಇದರಲ್ಲಿ ತಂಡ ಎಂಟನೇ ಚಿನ್ನದ ಪದಕವನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ. ಭಾರತ ತಂಡ ಈ ಟೂನರ್ಿಯಲ್ಲಿ ಚಿನ್ನ ಗೆಲ್ಲುವ ನೆಚ್ಚಿನ ತಂಡವಾಗಿದೆ.
ಮಾಧ್ಯಮಗಳ ಜೊತೆ ಮಾತನಾಡಿದ ಗೋಯಲ್ ಪ್ರತಿ ಬಾರಿಯ ಕಬಡ್ಡಿ ಟೂನರ್ಿಗಳಲ್ಲೂ ಚಿನ್ನ ಗೆಲ್ಲುವ ನಮ್ಮ ಸಂಪ್ರದಾಯವನ್ನೂ ಮುಂದುವರೆಸಿಕೊಂಡು ಹೋಗುವ ವಿಶ್ವಾಸ ನಮಗಿದೆ. ಪ್ರಥಮ ಸ್ಥಾನ ಬಿಟ್ಟು ಬೇರೆಯದರ ಬಗ್ಗೆ ಯೋಚನೆಯೂ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 