ಅಂಬೇಡ್ಕರ ಭವನ ನಿಮರ್ಿಸಬೇಕೆಂದು ಮನವಿ
ಬೆಳಗಾವಿ : ಬೆಳಗಾವಿಯ ಕಣಬಗರ್ಿ ನಗರದ ಅಂಬೇಡ್ಕರ ಗಲ್ಲಿಯಲ್ಲಿ ಸಮಾಜ ಮಂಧಿರ ಕಟ್ಟಬೇಕು ಮತ್ತು ಇಲ್ಲಿಯ ದಲಿತ ವರ್ಗದವರ ನೀರಿನ ಕರ ಮನ್ನಾ ಮಾಡಬೇಕು ಎಂದು ಬಾಬಾ ಸಾಹೇಬ ಅಂಬೇಡ್ಕರ್ ಯುವಕ ಮಂಡಳ ವತಿಯಿಂದ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಶುಕ್ರವಾರ ನಗರದ ಮಹಾನಗರ ಪಾಲಿಕೆಗೆ ತೆರಳಿ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸುವ ಮೂಲಕ ಕಣಬರಗಿಯ ಅಂಬೇಡ್ಕರ್ ಗಲ್ಲಿಯಲ್ಲಿ ದಲಿತ ಸಮುದಾಯದ 60 ಕುಟುಂಬಗಳಿದ್ದು ಯಾವುದೇ ಸಮಾರಂಭ ಮಾಡಬೇಕೆಂದರೆ ಸಮುಧಾಯ ಭವನವಿಲ್ಲ ಒಂದು ಸಮುಧಾಯ ಭವನವನ್ನು ನಮರ್ಿಸಿಕೊಢಬೇಕು ಮತ್ತು ಇಲ್ಲಿಯ ಕುಟುಂಬದವರು ಕಡು ಬಡವರಾಗಿದ್ದು ನೀರಿನ ಕರವನ್ನು ಮಹಾನಗ ಪಾಲಿಕೆಯವರೇ ತುಂಬಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು
ಈ ಸಂದರ್ಭದಲ್ಲಿ ಪ್ರಕಾಶ ದೊಡ್ಡಮನಿ,ಲಕ್ಷಮಣ ದೊಡ್ಡಮನಿ,ಚೇತನ,ಸುಮನ,ಶಂಕರ,ಯಲ್ಲಪ್ಪ,ರವಿ ಕಾಂಬ್ಳೆ,ಮಾರುತಿ ಕೊಲ್ಕಾರ ಮುಂತಾದವರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 