'ಕಲಾತ್ಮಕ ಜ್ಞಾನ ಹೊಂದಿ ಜನರಿಗೆ ಹೊಸ ವಿಷಯ ತಿಳಿಸಬೇಕು'
ಲೋಕದರ್ಶನ ವರದಿ
ಚಿಕ್ಕೋಡಿ 20: ಬಿಬಿಎ ವಿದ್ಯಾಥರ್ಿಗಳು ವಿಶೇಷ ಕಲಾತ್ಮಕ ಜ್ಞಾನವನ್ನು ಹೊಂದಿ ಮಾರುಕಟ್ಟೆಯಲ್ಲಿ ತನ್ನದೇಯಾದ ಚಾಪು ಮೂಡಿಸಿಕೊಂಡು ಜನರಿಗೆ ಹೊಸ ಹೊಸ ವಿಷಯಗಳನ್ನು ತಿಳಿಸಬೇಕು ಎಂದು ಉಪನ್ಯಾಸಕ ಎಸ್.ಐ.ಅಫರಾಜ ಹೇಳಿದರು.
ಇಲ್ಲಿನ ಕೆಎಲ್ಇ ಸಂಸ್ಥೆಯ ಬಿಬಿಎ ಕಾಲೇಜಿನಲ್ಲಿ ಹಮ್ಮಿಕೊಂಡ ವಿಶ್ಲೇಷಣಾ ಕುರಿತು ಹಮ್ಮಿಕೊಂಡ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಉತ್ತಮ ಸ್ಪಧರ್ೆಗಳಲ್ಲಿ ವಿದ್ಯಾಥರ್ಿಗಳು ತನ್ನ ಜ್ಞಾನವನ್ನು ವ್ಯಕ್ತಪಡಿಸುವುದರ ಜೋತೆಗೆ ಇತರರ ಜ್ಞಾನವನ್ನು ಕೂಡ ಅಳವಡಿಸಿಕೋಳ್ಳಬಹುದಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಸಂದೀಪ ಕುಡಚೆ ಮಾತನಾಡಿ, ವಿಶ್ಲೇಷಣಾ 2020 ಪ್ರಕರಗಳ ಅಧ್ಯಯನ ಮತ್ತು ವಿಶ್ಲೇಷಣಾ ಸ್ಪಧರ್ೆಯು "ಬಿಬಿಎ" ಪದವಿಯ ವಿದ್ಯಾಥರ್ಿಗಳಿಗೆ ತಮ್ಮ ವೃತಿಪರ ಜೀವನದಲ್ಲಿ ಮುಂಬರುವಂತಹ ಬೇರೆ ಬೇರೆ ಪ್ರಕರಣಗಳ ವ್ಯವಸ್ಥಿತವಾದ ಅಧ್ಯಯನ ಹಾಗೂ ನಿರ್ವಹಣೆಯ ಸಾಮಥ್ರ್ಯವನ್ನು ಬೆಳಸಿಕೊಳ್ಳಲು ಇಂತಹ ಕಾರ್ಯಗಳು ಮಾರ್ಗದರ್ಶಕವಾಗಿವೆ ಎಂದರು. ಸಚಿನ ಗಾಟಗೆ ಸ್ವಾಗತಿಸಿದರು. ಭಾವನಾ ನಾಯ್ಕ ಮಾತನಾಡಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 