'ಕಲಾತ್ಮಕ ಜ್ಞಾನ ಹೊಂದಿ ಜನರಿಗೆ ಹೊಸ ವಿಷಯ ತಿಳಿಸಬೇಕು'
ಲೋಕದರ್ಶನ ವರದಿ
ಚಿಕ್ಕೋಡಿ 20: ಬಿಬಿಎ ವಿದ್ಯಾಥರ್ಿಗಳು ವಿಶೇಷ ಕಲಾತ್ಮಕ ಜ್ಞಾನವನ್ನು ಹೊಂದಿ ಮಾರುಕಟ್ಟೆಯಲ್ಲಿ ತನ್ನದೇಯಾದ ಚಾಪು ಮೂಡಿಸಿಕೊಂಡು ಜನರಿಗೆ ಹೊಸ ಹೊಸ ವಿಷಯಗಳನ್ನು ತಿಳಿಸಬೇಕು ಎಂದು ಉಪನ್ಯಾಸಕ ಎಸ್.ಐ.ಅಫರಾಜ ಹೇಳಿದರು.
ಇಲ್ಲಿನ ಕೆಎಲ್ಇ ಸಂಸ್ಥೆಯ ಬಿಬಿಎ ಕಾಲೇಜಿನಲ್ಲಿ ಹಮ್ಮಿಕೊಂಡ ವಿಶ್ಲೇಷಣಾ ಕುರಿತು ಹಮ್ಮಿಕೊಂಡ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಉತ್ತಮ ಸ್ಪಧರ್ೆಗಳಲ್ಲಿ ವಿದ್ಯಾಥರ್ಿಗಳು ತನ್ನ ಜ್ಞಾನವನ್ನು ವ್ಯಕ್ತಪಡಿಸುವುದರ ಜೋತೆಗೆ ಇತರರ ಜ್ಞಾನವನ್ನು ಕೂಡ ಅಳವಡಿಸಿಕೋಳ್ಳಬಹುದಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಸಂದೀಪ ಕುಡಚೆ ಮಾತನಾಡಿ, ವಿಶ್ಲೇಷಣಾ 2020 ಪ್ರಕರಗಳ ಅಧ್ಯಯನ ಮತ್ತು ವಿಶ್ಲೇಷಣಾ ಸ್ಪಧರ್ೆಯು "ಬಿಬಿಎ" ಪದವಿಯ ವಿದ್ಯಾಥರ್ಿಗಳಿಗೆ ತಮ್ಮ ವೃತಿಪರ ಜೀವನದಲ್ಲಿ ಮುಂಬರುವಂತಹ ಬೇರೆ ಬೇರೆ ಪ್ರಕರಣಗಳ ವ್ಯವಸ್ಥಿತವಾದ ಅಧ್ಯಯನ ಹಾಗೂ ನಿರ್ವಹಣೆಯ ಸಾಮಥ್ರ್ಯವನ್ನು ಬೆಳಸಿಕೊಳ್ಳಲು ಇಂತಹ ಕಾರ್ಯಗಳು ಮಾರ್ಗದರ್ಶಕವಾಗಿವೆ ಎಂದರು. ಸಚಿನ ಗಾಟಗೆ ಸ್ವಾಗತಿಸಿದರು. ಭಾವನಾ ನಾಯ್ಕ ಮಾತನಾಡಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 