ಗುರ್ಲಾಪೂರದ ರೈತಮಿತ್ರರಿಗೆ “ರೈತ ಕಾಯಕ ರತ್ನ” ಪ್ರಶಸ್ತಿ
“Raita Kayaka Ratna” award for Gurlapur Raitamitra
ಲೋಕದರ್ಶನ ವರದಿ
ಗುರ್ಲಾಪೂರ, 30 : ಗ್ರಾಮದ ಯುವ ರೈತರಾದ ಮಹಾದೇವ ಮುಕ್ಕುಂದ, ಹಾಗೂ ಮಲ್ಲಿಕಾರ್ಜುನ ಮುಗಳಖೋಡ, ಇವರಿಗೆ ರೈತ ಕಾಯಕ್ ರತ್ನ ಪ್ರಶಸ್ತಿ ಸಮಾರಬಂವುಇತ್ತಿಚಿಗೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ವೇದಮೂರ್ತಿ ಡಾ.ಮಹಾಂತೇಶ ಶಾಸ್ರಿಗಳು ಆರಾಧಿಮಠ ಇವರ ಸಾನಿದ್ಯದಲ್ಲಿ ನಡೆದ ಶ್ರೀಮಾತಾ ದುರ್ಗಾಪರಮೇಶ್ವರಿಜಾತ್ರಾ ಮಹೋತ್ಸವದಲ್ಲಿ ಸುಮಾರು 44 ಜನ ರೈತರಿಗೆ “ರೈತ ಕಾಯಕ್ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅವರಲ್ಲಿ ಗುರ್ಲಾಪೂರ ಗ್ರಾಮದ ಯುವ ರೈತರಾದ ಮಹಾದೇವ ಮಾ ಮುಕ್ಕುಂದ, ಮತ್ತು ಮಲ್ಲಿಕಾರ್ಜುನ ಶಿ ಮುಗಳಖೋಡ, ಇವರಿಗೆ“ರೈತ ಕಾಯಕ ರತ್ನ” ಪ್ರಶಸ್ತಿ ನೀಡಿಗೌರವಿಸಿದರು. ಈ ಸಂದರ್ಭದಲ್ಲಿ.ಕರ್ನಾಟಕ ರೈತ ಸಂಘದ ರಾಜ್ಯಾಅಧ್ಯಕ್ಷರಾದ ಚುನ್ನಪ್ಪ ಪೂಜೇರಿ. ಜೆ ಡಿ ಎಸ್ ಬೆಳಗಾವಿ ಜಿಲ್ಲಾಧ್ಯಕ್ಷರಾದ ಶಂಕರ ಮೂಡಲಗಿ. ಬೈಲಹೊಂಗಲ ಶಾಸಕರಾದ ಮಹಾಂತೇಶ ಕೌಜಲಗಿ,ಕಿತ್ತೂರ ಶಾಸಕರಾದ ಬಬಾಸಾಹೇಬ ಪಾಟೀಲ, ಬೈಲಹೊಂಗಲದ ಪ್ರಭಾ ಅಕ್ಕನವರು, ಉಪಸ್ಥಿತರಿದ್ದರು. ಸಭೆಯ ಸಾನಿದ್ಯವನ್ನು ಡಾ.ಮಹಾಂತೇಶ ಶಾಸ್ರೀಗಳು, ಹುಕ್ಕೇರಿ, ಶ್ರೀಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯುರು ವಹಿಸಿದ್ದರು.
ಬೆಳಗಾವಿಯಲ್ಲಿ ನ್ಯಾಯವಾದಿ ಮನೆ ಮೇಲೆ ಗುಂಡಿನ ದಾಳಿ, ಹತ್ಯೆಗೆ ಯತ್ನ : ಅತಂಕದಲ್ಲಿ ಜನ
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ? 