ವಿಜಯಪರ: ರೈಲು ಉದ್ಘಾಟನಾ ಸಮಾರಂಭ
ಲೋಕದರ್ಶನ ವರದಿ
ವಿಜಯಪರ 22: ಬ್ರಾಡ್ಗೇಜ್ ಹೋರಾಟ ಸಮಿತಿವತಿಯಿಂದ ಇಂದು ನಗರದಲ್ಲಿ ವಿಜಯಪುರ ಯಶವಂತಪೂರ ಸ್ಪೇಶಲ್ ಡೇಲಿ ಎಕ್ಸಪ್ರೆಸ್ ರೈಲು ಉದ್ಘಾಟನಾ ಸಮಾರಂಭದಲ್ಲಿ ರೇಲ್ವೆ ಸಚಿವ ಸುರೇಶ ಅಂಗಡಿ ಇವರಿಗೆ ಸಮಿತಿವತಿಯಿಂದ ರೈಲು ಸಂಖ್ಯೆ 06542 ವಿಜಯಪುರ ಯಶವಂತಪುರ ಈಗಿನ ವೇಳೆಯನ್ನು ಬದಲಾಯಿಸಿ ರಾತ್ರಿ 8 ಗಂಟೆಗೆ ಬಿಟ್ಟು ಬೆಳಗ್ಗೆ 8 ಗಂಟೆಗೆ ಬೆಂಗಳೂರು ತಲುಪಬೇಕು ಎಂದು ಮನವಿ ಸಲ್ಲಿಸಲಾಯಿತು.
ವಿಜಯಪುರ- ತಿರುಪತಿ ಹೊಸದಾದ ರೈಲನ್ನು ಮತ್ತು ಕನರ್ಾಟಕ ಎಕ್ಸಪ್ರೆಸ್ ರೈಲು ವಿಜಯಪುರ ಮಾರ್ಗವಾಗಿ ಓಡಿಸಲು ಮತ್ತು ಗದಗ ಮುಂಬೈ ರೈಲನ್ನು ದಿನಂಪ್ರತಿ ಓಡಿಸಲು ಸಚಿವರಿಗೆ ಮನವಿ ಸಲ್ಲಿಸಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ರೇಲ್ವೇ ಹೋರಾಟ ಸಮಿತಿಯ ಸಂಸ್ಥಾಪಕರಾದ ದಿ.ಡಾ.ವಿಶ್ವನಾಥ ಭಾವಿ ಸುಪುತ್ರ ರೇಲ್ವೆ ಬ್ರಾಡ್ಗೇಜ್ ಹೋರಾಟ ಸಮಿತಿಯ ಉಪಾಧ್ಯಕ್ಷ ಸತೀಶ ವಿಶ್ವನಾಥ ಭಾವಿ, ಈರಣ್ಣ ಅಳ್ಳಗಿ, ಸಾಗರ ಮೋಗ್ಲಿ, ಬಸಯ್ಯ ಎಮ್ಮಿಮಠ, ಆಕಾಶ ಕುಂಬಾರ, ಮಹೇಶ ಭಾವಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ರಾಜಸ್ಥಾನದ ಡುಂಗರ್ಪುರದಲ್ಲಿ ಮೂವರು ಸಹೋದರರು ಮತ್ತು ಸಂಬಂಧಿ ನೀರುಪಾಲು; ಇಬ್ಬರು ಬಾಲಕರ ರಕ್ಷಣೆ
ಕತಾರ್ನ ಮಾಜಿ ಅಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ 74ನೇ ವಯಸ್ಸಿನಲ್ಲಿ ನಿಧನ; ನಾಲ್ಕು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಣೆ
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ 