ಉಪಾಧ್ಯಕ್ಷರಾಗಿ ಆಯ್ಕೆ
ಲೋಕದರ್ಶನ ವರದಿ
ಸಿಂದಗಿ 04: ರಾಜ್ಯ ಕೋಲಿ ಕಬ್ಬಲಿಗ, ಅಂಬಿಗರ ಸಮಾಜದ ಬಾಂಧವರ ಒಮ್ಮತದ ಮೇರೆಗೆ ಅಖಿಲ ಕನರ್ಾಟಕ ಅಂಬಿಗರ ಚೌಡಯ್ಯ ಮಹಾಸಭಾದ ನೌಕರರ ವಿಭಾಗದ ರಾಜ್ಯ ಉಪಾಧ್ಯಕ್ಷ ಸ್ಥಾನಕ್ಕೆ ಸಿಂದಗಿಯ ಸಾರ್ವಜನಿಕರ ಆಸ್ಪತ್ರೆಯಲ್ಲಿ ಪ್ರಯೋಗಶಾಲಾ ತಂತ್ರಜ್ಞರಾಗಿ ಕಾರ್ಯನಿರ್ವಹಿಸುತ್ತಿರುವ ರಾಜಕುಮಾರ ನರಗೋದಿ ಅವರನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷ ಅಂಬಿಕಾ ಜಾಲಗಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಮಾಜದ ಬಹುದಿನಗಳ ಬೇಡಿಕೆಯಾದ ರಾಜ್ಯದ ವಿವಿಧ ಭೌಗೋಳಿಕ ಪರಂಪರೆ ಹಾಗೂ ವೈವಿಧ್ಯತೆಗೆ ಕಾರಣ ಅಂಬಿಗ, ಟೋಕರಿ ಕೋಳಿ, ಕೋಳಿ, ಕೋಲಿ, ತಳವಾರ, ಮೊಗವೀರ, ಬೆಸ್ತ, ಗಂಗಾಮತ ಮೊದಲಾದ 39 ಪಯರ್ಾಯ ಒಳಪಂಗಡಗಳನ್ನು ಹೊಂದಿರುವ ಅಂಬಿಗ ಸಮುದಾಯದ ಹಿತ ರಕ್ಷಣೆ ಹಾಗೂ ಜನಾಂಗದ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಸಕ್ರೀಯವಾಗಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸೂಚಿಸಿದ್ದಾರೆ.
ಇವರ ನೇಮಕ ಮಾಡಿದ ರಾಜ್ಯಾಧ್ಯಕ್ಷರಿಗೆ ಸಿಂದಗಿ ತಾಲೂಕಾ ಗೌರವಾಧ್ಯಕ್ಷ ಮಾಂತೇಶ ಯರನಾಳ, ಉಪಾದ್ಯಕ್ಷರಾಗಿ ಎಂ.ಎನ್.ದೇವಣಗಾಂವ, ಎಂ.ಜಿ.ತಳವಾರ, ಕಾರ್ಯದಶರ್ಿ ಭರತೇಶ ಹಿರೋಳ್ಳಿ, ನಿಂಗಣ್ಣ ನಾಟೀಕಾರ, ಸಹಕಾರ್ಯದಶರ್ಿ ಚಂದ್ರಕಾಂತ ದೇವರಮನಿ, ವೈ.ಎಸ್.ಬೂದಿಹಾಳ, ಸ.ಕಾರ್ಯದಶರ್ಿ ಎಚ್.ಎಸ್.ನಾಗಣಸೂರ, ಗಂಗಾಧರ ಸೋಮನಾಯಕ, ಖಜಾಂಚಿ ಬಿ.ಎಸ್.ಬೂದಿಹಾಳ, ಎಂ.ಎಸ್ ಕಡ್ಲೇವಾಡ, ಎಸ್.ಬಿ.ಮೆಟಗಾರ, ಈರಣ್ಣ ಪಾಟೀಲ, ಸಿದ್ದು ಅಂಕಲಗಿ, ದಯಾನಂದ ಹಂಚಿನಾಳ, ಸಂತೋಷ ಹೂವಿನಳ್ಳಿ, ಲಕ್ಷ್ಮಣ ಸೊನ್ನದ, ಎ.ಐ.ಜಂಬೆನಾಳ, ಆರ್.ಆರ್.ನಿಂಬಾಳಕರ, ಎಸ್.ಎಂ.ಬಿರಾದಾರ, ಎಸ್.ಎಂ.ಚಿಗರಿ, ರಾಯಣ್ಣ ಸೊನ್ನಳ್ಳಿ, ಪ್ರಕಾಶ ಹೊಸಕೇರಿ ಸೇರಿದಂತೆ ಹಲವರು ಅಭಿನಂದಿಸಿದ್ದಾರೆ.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 