ಅಶೋಕ ಅರಗೆ ನಿಧನಕ್ಕೆ ಶ್ರದ್ಧಾಂಜಲಿ
ಕಾಗವಾಡ 1 ಉಗಾರ ಬಿ.ಕೆ ಗ್ರಾಮದ ಜಿ.ಇ.ಟಿ ಸಂಸ್ಥೆ, ಸಂಸ್ಥಾಪಕ ಅಶೋಕ ಅರಗೆ ಇವರಿಗೆ ಶ್ರದ್ಧಾಂಜಲಿ ಅಪರ್ಿಸುತ್ತಿರುವ ಆಡಳಿ
ಕಾಗವಾಡ 07: ಸಮಾಜದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ, ಪ್ರತಿಯೊಬ್ಬ ವಿದ್ಯಾಥರ್ಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯಲಿ. ಈ ಕಾರಣಕ್ಕಾಗಿ ಶ್ರಮಿಸಿ, ಇಡಿ ಜೀವನ ಇನ್ನೊಬ್ಬರಿಗಾಗಿ ಮುಡುಪಿಟ್ಟು, ಜೈ ಜಿನೇಂದ್ರ ಶಿಕ್ಷಣ ಸಂಸ್ಥೆಯ, ಸಂಸ್ಥಾಪಕ ಆಧ್ಯಕ್ಷರು ಹಾಗೂ ನ್ಯಾಯವಾದಿಗಳಾದ ಅಶೋಕ ಅರಗೆ ಇವರು ಎಂದು ಸಂಸ್ಥೆಯ ಚೆಯರಮನ್ ಮಹಾವೀರ ಮಗದುಮ್ಮ ಹೇಳಿದರು.
ಶುಕ್ರವಾರ ರಂದು ಜೈ ಜಿನೇದ್ರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಆಧ್ಯಕ್ಷ ಅಶೋಕ ಅರಗೆ ಇವರು ಬೆಳಗ್ಗೆ ಹೃದಯ ಘಾತದಿಂದ ನಿಧನ ಹೊಂದಿದರು. ಸಂಜೆ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಶ್ರದ್ಧಾಂಜಲಿ ಅಪರ್ಿಸಿದರು. ಮಹಾವೀರ ಮಗದುಮ್ಮ ಮಾತನಾಡಿದರು.
ಶ್ರದ್ಧಾಂಜಲಿ ಸಭೆಯಲ್ಲಿ ಸಂಸ್ಥೆ ವಾ. ಚೆಯರಮನ್ ಡಾ. ಬಿ.ಎ.ಪಾಟೀಲ, ಕಾರ್ಯದಶರ್ಿ ಭರತ್ ಖಂಡೆರಾಜುರಿ, ಸದಸ್ಯರಾದ ನೇಮಿನಾಥ ಸದಲಗೆ, ಬಾಬಾಗೌಡಾ ಪಾಟೀಲ, ಸುಭಾಷ ಅಲತಗೆ, ಪ್ರಫೂಲ್ ಕುಸನಾಳೆ, ಪ್ರಮೋದ ಪಾಟೀಲ, ಸಚಿನ ವಸವಾಡೆ, ರಾಜೇಂದ್ರ ಮಗದುಮ್ಮ ಮುಂತಾದವರು ಇದ್ದರು..
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ 