ಅಶೋಕ ಅರಗೆ ನಿಧನಕ್ಕೆ ಶ್ರದ್ಧಾಂಜಲಿ
ಕಾಗವಾಡ 1 ಉಗಾರ ಬಿ.ಕೆ ಗ್ರಾಮದ ಜಿ.ಇ.ಟಿ ಸಂಸ್ಥೆ, ಸಂಸ್ಥಾಪಕ ಅಶೋಕ ಅರಗೆ ಇವರಿಗೆ ಶ್ರದ್ಧಾಂಜಲಿ ಅಪರ್ಿಸುತ್ತಿರುವ ಆಡಳಿ
ಕಾಗವಾಡ 07: ಸಮಾಜದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ, ಪ್ರತಿಯೊಬ್ಬ ವಿದ್ಯಾಥರ್ಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯಲಿ. ಈ ಕಾರಣಕ್ಕಾಗಿ ಶ್ರಮಿಸಿ, ಇಡಿ ಜೀವನ ಇನ್ನೊಬ್ಬರಿಗಾಗಿ ಮುಡುಪಿಟ್ಟು, ಜೈ ಜಿನೇಂದ್ರ ಶಿಕ್ಷಣ ಸಂಸ್ಥೆಯ, ಸಂಸ್ಥಾಪಕ ಆಧ್ಯಕ್ಷರು ಹಾಗೂ ನ್ಯಾಯವಾದಿಗಳಾದ ಅಶೋಕ ಅರಗೆ ಇವರು ಎಂದು ಸಂಸ್ಥೆಯ ಚೆಯರಮನ್ ಮಹಾವೀರ ಮಗದುಮ್ಮ ಹೇಳಿದರು.
ಶುಕ್ರವಾರ ರಂದು ಜೈ ಜಿನೇದ್ರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಆಧ್ಯಕ್ಷ ಅಶೋಕ ಅರಗೆ ಇವರು ಬೆಳಗ್ಗೆ ಹೃದಯ ಘಾತದಿಂದ ನಿಧನ ಹೊಂದಿದರು. ಸಂಜೆ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಶ್ರದ್ಧಾಂಜಲಿ ಅಪರ್ಿಸಿದರು. ಮಹಾವೀರ ಮಗದುಮ್ಮ ಮಾತನಾಡಿದರು.
ಶ್ರದ್ಧಾಂಜಲಿ ಸಭೆಯಲ್ಲಿ ಸಂಸ್ಥೆ ವಾ. ಚೆಯರಮನ್ ಡಾ. ಬಿ.ಎ.ಪಾಟೀಲ, ಕಾರ್ಯದಶರ್ಿ ಭರತ್ ಖಂಡೆರಾಜುರಿ, ಸದಸ್ಯರಾದ ನೇಮಿನಾಥ ಸದಲಗೆ, ಬಾಬಾಗೌಡಾ ಪಾಟೀಲ, ಸುಭಾಷ ಅಲತಗೆ, ಪ್ರಫೂಲ್ ಕುಸನಾಳೆ, ಪ್ರಮೋದ ಪಾಟೀಲ, ಸಚಿನ ವಸವಾಡೆ, ರಾಜೇಂದ್ರ ಮಗದುಮ್ಮ ಮುಂತಾದವರು ಇದ್ದರು..
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 