ಹಿಂದೂ ಸಂಪ್ರದಾಯದ ಸೂತಕ ಕ್ರಿಯೆ ಆಚರಿಸಿ ಎನ್ನುವ ಮೂಲಕ ಯಾವ ಸಂದೇಶ ನೀಡಲು ಹೊರಟಿದ್ದೀರಿ ?: ಜೆಡಿಎಸ್ ಪ್ರಶ್ನೆ
ಬೆಂಗಳೂರು, ಏ.3, ಕೊರೋನ ಭೀತಿಯಲ್ಲಿ ಇಡೀ ದೇಶ ತತ್ತರಿಸಿ, 130+ ಕೋಟಿ ಜನರು ಲಾಕ್ಡೌನ್ ಕರಾಳ ದಿನ ಕಳೆಯುತ್ತಿರುವಾಗ, ಏಪ್ರಿಲ್ 5 ರಂದು ರಾತ್ರಿ ಮನೆಯ ಒಳೆಗೆ ಎಲ್ಲ ದೀಪವನ್ನು ಆರಿಸಿ, ಮನೆಯ ಮುಂದೆ ದೀಪ ಹಚ್ಚಿ ಎಂಬ ಹಿಂದೂ ಸಂಪ್ರದಾಯದ ಸೂತಕ ಕ್ರಿಯೆಯನ್ನು ಆಚರಿಸಿ ಎಂದು ಕರೆ ಮಾಡುವ ಮೂಲಕ ದೇಶದ ಪ್ರಧಾನಿ ರವರು ಯಾವ ಸಂದೇಶವನ್ನು ನೀಡ ಬಯಸುತ್ತಿದ್ದಾರೆ? ಎಂದು ಬೆಂಗಳೂರು ಮಹಾನಗರ ಜನತಾದಳ (ಜಾತ್ಯತೀತ) ಅಧ್ಯಕ್ಷ ಅರ್. ಪ್ರಕಾಶ್ ಪ್ರಶ್ನಿಸಿದ್ದಾರೆ.ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಇಂತಹ ಸಮಯದಲ್ಲಿ ಯಾವುದೇ ವೈಜ್ಞಾನಿಕವಾದ ವಿಚಾರಗಳನ್ನಾಗಲಿ, ಬಡವರ ಮತ್ತು ದಿನಗೂಲಿ ಕಾರ್ಮಿಕರ ಸಮಸ್ಯೆಗೆ ಪರಿಹಾರ ಹುಡಕುವ ನಿಟ್ಟಿನಲ್ಲಿ ಪ್ರಧಾನಿಯವರ ಸಂದೇಶವನ್ನು ನೀರಿಕ್ಷಿಸುತಿದ್ದ ಜನತೆಗೆ, ದೇಶವನ್ನು ಅಂಧಕಾರದತ್ತ ದೂಡುವ ಮತ್ತು ಹಿಂದೂ ಸಂಸ್ಕೃತಿಯಲ್ಲಿ ಇರುವ ಸೂತಕದ ಕ್ರಿಯೆಯನ್ನು ಪಾಲಿಸಿ ಎನ್ನುವ ಮೂಲಕ ನೀಡಿರುವ ಸಂದೇಶವನ್ನು ದೇಶದ ಜನತೆ ಚಿಂತಿಸಲಿ ಎಂದು ಅವರು ಕರೆ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು 