ಬೈಲಹೊಂಗಲ ಪಟ್ಟಣದ ಮದುವೆ ಸಮಾರಂಭದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ
ಬೈಲಹೊಂಗಲ 26: ಪಟ್ಟಣದ ಶಿವಬಸವ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಮದುವೆ ಸಮಾರಂಭದಲ್ಲಿ ಪುರಸಭೆಯ ಮತದಾನ ಜಾಗೃತಿ ಸಮೀತಿ ವತಿಯಿಂದ ಮತದಾನ ಜಾಗೃತಿ ಜರುಗಿತು.
ಮತದಾನದ ಬಗ್ಗೆ ವಿನೂತನವಾಗಿ ಸಾರ್ವಜನಿಕರಲ್ಲಿ ತಿಳಿಹೇಳಿ ಮತದಾನದ ಕುರಿತಾದ ನಕಾರಾತ್ಮಕ ಮನೋಭಾವ ತೊರೆದು ಪ್ರತಿಯೊಬ್ಬರು ಮತದಾನದ ಪ್ರಕಿಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು.
ಮುಖ್ಯಾಧಿಕಾರಿ ಎಸ್.ಜಿ.ಅಂಬಿಗೇರ, ಸಿಬ್ಬಂದಿ ಈಶ್ವರ ಸಿದ್ನಾಳ, ಆರ್.ಎಸ್.ಹಿಟ್ಟಣಗಿ, ಸತೀಶ ಕಜ್ಜಿಡೋನಿ, ಎ.ಎಮ್.ಮಾಜಿಕೋತವಾಲ, ಜಿ.ಆರ್.ಪತ್ತಾರ, ಸಂಜಯ ಹಂಚಿನಮನಿ, ಅಣಾಸಾಹೇಬ ಹೆಗ್ಗಡೆ, ಸುರೇಶ ಪಾಟೀಲ, ಯು.ಸಿ.ಬೇಟಗೇರಿ, ಡಿ.ಎಫ್.ಖಲೀಫ್, ಅಶೋಕ ಪಾಗಾದ, ಬಿ.ಆಯ್.ಗುಡಿಮನಿ, ಎಸ್.ಕೆ.ಬಬುನಾಳೆ ಮುಂತಾದವರು ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 