ಆರೋಪಿಗಳಿಗೆ ಏನ್ಕೌಂಟರ್ ಮಾಡಿರುವ ವಿಶ್ವನಾಥಗೆ ಗ್ರಾಮಸ್ಥರು ಸಿಹಿ ಹಂಚಿಕೆ
ತಲ್ಲೂರ : ಹೈದರಾಬಾದನಲ್ಲಿ ಪಶು ವೈದ್ಯಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಆರೋಪಿಗಳನ್ನು ಏನ ಕೌಂಟರ ಮಾಡಿರುವ ವಿಶ್ವನಾಥ ಸಜ್ಜನವರಿಗೆ ತಲ್ಲೂರ ಗ್ರಾಮಸ್ಥರಿಂದ ಶುಭಾಶಯ ಕೋರುತ್ತಾ ವಿಜಯೋತ್ಸವ ಆಚರಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಕಸ್ತೂರೆವ್ವ ಜಗದ, ಪಾರ್ವತೆವ್ವ ಬಡಿಗೇರ್, ತಾಯವ್ವ ಉಗರಗೋಳ, ಮೂಷೆವ್ವ ಬಾಕರ್ಿ, ಬಂಗಾರೆವ್ವ ಜಗದ, ರಾಜೇಶ್ವರಿ ಮನ್ನಿಕೇರಿ, ದ್ಯಾಮವ್ವ ಜಗದ, ಮಲ್ಲಪ್ಪ ಯರಗಟ್ಟಿ, ಬಸವರಾಜ ಉಗರಗೋಳ, ಬಸವರಾಜ ನಾಗನೂರ, ನಜೀರ ಭಾಗವಾನ್, ವಿಠ್ಠಲ ಉಪ್ಪಾರ, ಶೆಟ್ಟೆಪ್ಪ ಜಮನಾಳಗೌಡ, ಪ್ರಶಾಂತ ಬಂದಕನವರ ಇದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 