ಆರೋಪಿಗಳಿಗೆ ಏನ್ಕೌಂಟರ್ ಮಾಡಿರುವ ವಿಶ್ವನಾಥಗೆ ಗ್ರಾಮಸ್ಥರು ಸಿಹಿ ಹಂಚಿಕೆ
ತಲ್ಲೂರ : ಹೈದರಾಬಾದನಲ್ಲಿ ಪಶು ವೈದ್ಯಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಆರೋಪಿಗಳನ್ನು ಏನ ಕೌಂಟರ ಮಾಡಿರುವ ವಿಶ್ವನಾಥ ಸಜ್ಜನವರಿಗೆ ತಲ್ಲೂರ ಗ್ರಾಮಸ್ಥರಿಂದ ಶುಭಾಶಯ ಕೋರುತ್ತಾ ವಿಜಯೋತ್ಸವ ಆಚರಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಕಸ್ತೂರೆವ್ವ ಜಗದ, ಪಾರ್ವತೆವ್ವ ಬಡಿಗೇರ್, ತಾಯವ್ವ ಉಗರಗೋಳ, ಮೂಷೆವ್ವ ಬಾಕರ್ಿ, ಬಂಗಾರೆವ್ವ ಜಗದ, ರಾಜೇಶ್ವರಿ ಮನ್ನಿಕೇರಿ, ದ್ಯಾಮವ್ವ ಜಗದ, ಮಲ್ಲಪ್ಪ ಯರಗಟ್ಟಿ, ಬಸವರಾಜ ಉಗರಗೋಳ, ಬಸವರಾಜ ನಾಗನೂರ, ನಜೀರ ಭಾಗವಾನ್, ವಿಠ್ಠಲ ಉಪ್ಪಾರ, ಶೆಟ್ಟೆಪ್ಪ ಜಮನಾಳಗೌಡ, ಪ್ರಶಾಂತ ಬಂದಕನವರ ಇದ್ದರು.
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ 