ವಿಜಯಪುರ: ಬೆಸ್ಟ್ ವಿಕೇಟ್ ಕಿಪರ್ಆಗಿ ಸಾಗರ ಆಯ್ಕೆ
ವಿಜಯಪುರ 31: ದಿವ್ಯಾಂಗ ಮೈತ್ರಿ ಸ್ಪೋಟ್ಸರ್್ ಅಕಾಡೆಮಿ ಹಾಗೂ ರೋಶನ್ ಮೆಮೋರಿಯಲ್ ಕಪ್ ವಿಲ್ ಚೆರ್ ಕ್ರಿಕೇಟ್ ಅಶೋಶಿಯೇಶನ್ ಸಂಯುಕ್ತಾಶ್ರಯದಲ್ಲಿ ಸೆಂಟ್ ಜಾಹಸನ್ಸ್ ಕೌಟರಸ್ ಪ್ಲೇಗ್ರೌಂಡ್ ವಿಲ್ಚೆರ್ ಕ್ರಿಕೇಟ್ ಟೋರನಾಮೆಂಟ್ ಆಯೋಜಿಸಲಾಗಿತ್ತು.
ಸಾಗರ ಥ ಲಮಾಣಿ ವಿಜಯಪುರ ಜಿಲ್ಲೆಯಿಂದ ಏಕೈಕ ವ್ಯಕ್ತಿ ರೋಶ್ 11 ತಂಡದ ಬೆಸ್ಟ್ ವಿಕೇಟ್ ಕಿಪರ್ ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ವಿಕಲ ಚೇತನ ವಿಲಚೇರ್ ಕ್ರಿಕೇಟ್ ಟೀಂನಲ್ಲಿ ರೋಸ್ 11 ತಂಡವು 7 ವಿಕೇಟ್ಗಳಿಂದ ಜಯಶಾಲಿಯಾಗಿದ್ದು ತಂಡದ ನಾಯಕರಾದ ಸಾಗರ ಗೌಡ , ಬೆಸ್ಟ್ ಬಾಲರ್ ಶಿವಪ್ರಸಾದ ಹಾಗೂ ಉತ್ತಮ ಬ್ಯಾಟ್ಸ್ ಮನ್ ಸಾಗರಗೌಡ ಕೋಚಗಳಾದ ಮುರಳಿ ಬೀಳಗಿ ಮತ್ತು ಸುರೇಶ ಚವ್ಹಾಣ, ರಾಜೇಶ ಎನ್. ತೊರವಿ ನನಗೆ ಉತ್ತಮ ರೀತಿಯಲ್ಲಿ ಕೋಚಿಂಗ್ ನೀಡಿದ್ದಾರೆ. ಕ್ರಿಕೇಟ್ ಕಿಟ್ ಕೊಡುಗೆ ಪ್ರೇಮಾನಂದ ಬಿರಾದಾರ, ವಿಶಾಲ ಮೇಘಾಮಾಟರ್್ ಬಾಪುರಾವ್ ಮೋಹಿತೆ ನೀಡಿರುತ್ತಾರೆ.
ಈಗಾಗಲೇ ಸಾಗರ ಲಮಾಣಿ ಅವರು ನವಚೇತನ ಕಪ್ ರಾಮನಗರ, ದ ಪಿಜಿಕಲ್ ಅಶೋಶಿಯೇಶನ್ ಕಪ್ ಬೆಳಗಾಂವ, ದಸರಾ ಕಪ್ ಮೈಸೂರ, ರೋಶನ ಮೆಮೋರಿಯಲ್ ಕಪ್ ಭಾಗವಹಿಸಿದ್ದಾರೆ.
ಸಾಗರ ಲಮಾಣಿ ಅವರ ಸಾಧನೆಗೆ ಪರಶುರಾಮ ಗುನ್ನಾಪುರ, ಮಹೇಶ ತೋಟದ, ಸಂತೋಷದ ಬೊಮ್ಮನಳ್ಳಿ, ಶಿವಪ್ರಸಾದ ಭಾರತ ತಂಡದ ವಿಲಚೇರ್ ಕ್ರಿಕೇಟ್ ತಂಡದ ಉಪನಾಯಕ, ದಿಲೀಪ ಕುಮಾರ ಗೌಡ ಇಂಟರ್ನ್ಯಾಶನಲ್ ವೀಲ್ ಚೆರ್ ಟೆನ್ನಿಸ್ ಪ್ಲೇಯರ್ ಅವರು ಅಭಿನಂಧಿಸಿದ್ದಾರೆ.
ರಾಜಸ್ಥಾನದ ಡುಂಗರ್ಪುರದಲ್ಲಿ ಮೂವರು ಸಹೋದರರು ಮತ್ತು ಸಂಬಂಧಿ ನೀರುಪಾಲು; ಇಬ್ಬರು ಬಾಲಕರ ರಕ್ಷಣೆ
ಕತಾರ್ನ ಮಾಜಿ ಅಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ 74ನೇ ವಯಸ್ಸಿನಲ್ಲಿ ನಿಧನ; ನಾಲ್ಕು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಣೆ
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ 