ಗಡಿ ಭದ್ರತಾ ಪಡೆಯ ಮಹಾ ನಿರ್ದೇಶಕರ ಉಸ್ತುವಾರಿ ವಿಜಯ್ ಕುಮಾರ್ ಜೊಹ್ರಿ
ನವದೆಹಲಿ, ಆಗಸ್ಟ್ 31 : ಐಪಿಎಸ್ ವಿವೇಕ್ ಕುಮಾರ್ ಜೊಹ್ರಿ ಶನಿವಾರ ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಮಹಾ ನಿದರ್ೆಶಕರ ಉಸ್ತುವಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ
ಬಿಎಸ್ಎಫ್ ವಿಶ್ವದ ಅತಿದೊಡ್ಡ ಗಡಿ ಕಾವಲು ಪಡೆಯಾಗಿದ್ದು, ಸುಮಾರು ಎರಡು ಲಕ್ಷ ಅರವತ್ತೈದು ಸಾವಿರ ಧೈರ್ಯಶಾಲಿ ಮತ್ತು ಸಮಪರ್ಿತ ಪುರುಷ ಮತ್ತು ಮಹಿಳಾ ಸೈನಿಕರನ್ನು ಹೊಂದಿದೆ. ಇದು ಪಾಕಿಸ್ತಾನ ಮತ್ತು ಬಾಂಗ್ಲಾದೇಶದೊಂದಿಗಿನ ಅಂತಾರಾಷ್ಟ್ರೀಯ ಗಡಿಗಳನ್ನು ರಕ್ಷಿಸುತ್ತದೆ.
ವಿವೇಕ್ ಕುಮಾರ್ ಜೊಹ್ರಿ ಅವರು, ಗಡಿ ಭದ್ರತಾ ಪಡೆಯ 25ನೇ ಮಹಾ ನಿದರ್ೆಶಕರಾಗಿದ್ದು, ಅವರು ಭೋಪಾಲ್ನ ಮೌಲಾನಾ ಆಜಾದ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಮುಗಿಸಿದ್ದಾರೆ.
ಅವರು, ಮಧ್ಯಪ್ರದೇಶದ ಪನ್ನಾ, ಭಿಂದ್, ಹೋಶಂಗಾಬಾದ್, ರತ್ನಂ ಮತ್ತು ಜಬಲ್ಪುರ ಜಿಲ್ಲೆಗಳಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
1991 ರಲ್ಲಿ ಅಸ್ಸಾಂನ ಯುನೈಟೆಡ್ ಲಿಬರೇಶನ್ ಫ್ರಂಟ್ ಉಲ್ಫಾ ವಿರೋಧಿ ಕಾಯರ್ಾಚರಣೆಗಾಗಿ ಕೆಲಸ ಮಾಡುವ ಎಂಪಿಎಸ್ಎಎಫ್ ಸೈನಿಕ ಪಡೆಗೆ ಅವರು ಕಮಾಂಡರ್ ಆಗಿದ್ದರು.
ಗಡಿ ಭ್ರತಾ ಪಡೆ ಸೇರುವ ಮುನ್ನ ಸಿಬಿಐ ಪೊಲೀಸ್ ಅಧೀಕ್ಷಕರಾಗಿ ಮತ್ತು ನಂತರ ನವದೆಹಲಿಯ ಕ್ಯಾಬಿನೆಟ್ ಕ್ಯಾಬಿನೆಟ್ ಸಚಿವಾಲಯದಲ್ಲಿಯೂ ಸೇವೆ ಸಲ್ಲಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 