ಕೃಷಿ ಮತ್ತು ಪಶು ಸಖಿಯರ ಪಾತ್ರ ಗ್ರಾಮೀಣ ಅಭಿವೃದ್ಧಿಯಲ್ಲಿ ಅತ್ಯಮೂಲ್ಯ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್
The role of agriculture and animal husbandry is invaluable in rural development: Deputy Commissioner
ಗದಗ 10 : ಗ್ರಾಮೀಣ ಮಟ್ಟದಲ್ಲಿ ಕೃಷಿ ಹಾಗೂ ಹೈನುಗಾರಿಕೆ ಜ್ಞಾನವನ್ನು ಮರುಸ್ಥಾಪಿಸುವಲ್ಲಿ ಕೃಷಿ ಸಖಿ' ಮತ್ತು 'ಪಶು ಸಖಿ'0ುರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾ0ುತ, ಕೌಶಲ್ಯಾಭಿವೃದ್ಧಿ. ಉದ್ಯಮಶೀಲತೆ ಹಾಗೂ ಜೀವನೋಪಾ0ು ಇಲಾಖೆ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾ0ು ಸಂವಾದ ಸಂಸ್ಥೆ ಸಂ0ುುಕ್ತಾಶ್ರ0ುದಲ್ಲಿ ಜಿಲ್ಲಾಡಳಿತ ಭವನದ ಅಡಿಟೋರಿ0ುಂ ಸಭಾಂಗಣದಲ್ಲಿ ಮಂಗಳವಾರ ಆ0ೋಜಿಸಲಾಗಿದ್ದ "ಕೃಷಿ ಸಖಿ ಮತ್ತು ಪಶು ಸಖಿಗಳ ಪ್ರಗತಿ ಪರೀಶೀಲನೆ ಹಾಗೂ ಸಂವಾದ ಕಾ0ುರ್ಕ್ರಮವನ್ನು" ಉದ್ಘಾಟಿಸಿ ಮಾತನಾಡಿದರು,
ಕೃಷಿ ಮತ್ತು ಪಶು ಸಖಿ0ುರು ಕೇವಲ ವೇತನಕ್ಕಾಗಿ ಕೆಲಸ ಮಾಡದೆ, ಹಳ್ಳಿಗಳಲ್ಲಿ ಇತರ ಮಹಿಳೆ0ುರು ನಿರ್ವಹಿಸದ ಜವಾಬ್ದಾರಿಗಳನ್ನು ಹೊತ್ತು ಸ್ವ0ುಂಪ್ರೇರಿತರಾಗಿ ಕಾ0ುರ್ನಿರ್ವಹಿಸುತ್ತಿದ್ದಾರೆ, ಹೀಗಾಗಿ ಅವರ ಸೇವೆ ಸಮಾಜಕ್ಕೆ ಅತ್ಯಗತ್ಯವಾಗಿದೆ. ಹಿಂದಿನ ಕಾಲದಲ್ಲಿ ಕೃಷಿ ಮತ್ತು ಪಶುಪಾಲನೆ0ುು ಮಹಿಳೆ0ುರ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿತ್ತು, ಆದರೆ ಪ್ರಸ್ತುತ ದಿನಗಳಲ್ಲಿ ಆ ಜ್ಞಾನ ಮರೆ0ಾಗುತ್ತಿದ್ದು, ಅದನ್ನು ಮರುನೆನಪಿಸುವ ಕೆಲಸವನ್ನು ಸಖಿ0ುರು ಮಾಡಬೇಕಿದೆ ಎಂದರು.
“ನಮಗೆಲ್ಲವೂ ಗೊತ್ತಿದೆ" ಎಂಬ ಅಹಂಕಾರವನ್ನು ಬಿಟ್ಟು, ಹೊಸ ವಿಚಾರಗಳನ್ನು ಕಲಿ0ುುವತ್ತ ಗಮನಹರಿಸಬೇಕು"ನಿಂತ ನೀರಾಗಿ ಕೊಳೆ0ುುವ ಬದಲು, ನಿರಂತರವಾಗಿ ಬದಲಾಗುತ್ತಾ, ಸುಧಾರಣೆಗೊಳ್ಳಬೇಕು" ಎಂದು ಕರೆ ನೀಡಿದರು."ಗುರು ಇದ್ದರೆ ಗುರಿ" ಎಂಬ ಮಾತಿನಂತೆ, ಪ್ರತಿ0ೊಂದು ಹಂತದಲ್ಲೂ ಗ್ರಾಮೀಣ ಮಹಿಳೆ0ುರಿಗೆ ಮಾರ್ಗದರ್ಶನ ನೀಡುವ ಗುರುವಿನ ಸ್ಥಾನದಲ್ಲಿ ಸಖಿ0ುರು ಕಾ0ುರ್ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾ0ುತ್ 0ೋಜನಾ ನಿರ್ದೇಶಕ ಎಂ.ವಿ.ಚಳಗೇರಿ, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ಹುಲಗಣ್ಣವರ್, ಜಿಲ್ಲಾ ಕಾ0ುರ್ಕ್ರಮ ವ್ಯವಸ್ಥಾಪಕ ರಘುನಾಥಗೌಡ ಪಾಟೀಲ್, ಕೃಷಿ ಮತ್ತು ಪಶುಸಖಿ ಕಾ0ುರ್ಕರ್ತೆ0ುರು ಉಪಸ್ಥಿತರಿದ್ದರು. ಬಸವರಾಜ ಮೂಲಿಮನಿ ಕಾ0ುರ್ಕ್ರಮ ನಿರೂಪಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 