ದೇವರ ಮುಂದಿನ ದೀಪದಿಂದ ಮನೆ ಸಂಪೂರ್ಣ ಭಸ್ಮ
The house was completely burnt by the fire next to God
ದೇವರ ಮುಂದಿನ ದೀಪದಿಂದ ಮನೆ ಸಂಪೂರ್ಣ ಭಸ್ಮ
ಹಾವೇರಿ 11: ತಾಲೂಕಿನ ಅಕ್ಕೂರ ಗ್ರಾಮದ ಕರಬಸಪ್ಪ ಈರ್ಪ ತೋಟಿಗೇರ ಇವರ ಮನೆ ಯಾರು ಇಲ್ಲದ ಸಮಯದಲ್ಲಿ ಮನೆಯಲ್ಲಿ ಇದ್ದ ದೀಪದಿಂದಲೇ ಮನೆಯು ಸಂಪೂರ್ಣವಾಗಿ ಬೆಂಕಿಗೆ ಸುಟ್ಟು ಹೋಗಿರುವ ಘಟನೆ ಜರುಗಿದೆ. ಬೆಳಗಿನ ಜಾವಾ ಮನೆಯಲ್ಲಿ ಪೂಜೆ ಮಾಡಿ ಹೊಲದ ಕೆಲಸಕ್ಕೆ ತಂದೆ-ತಾಯಿ ಹೋಗಿದ್ದರು.
ಮಕ್ಕಳು ಶಾಲೆಗೆ ಹೋಗಿದ್ದರು.ತಕ್ಷಣವೇ ಸುತ್ತಮುತ್ತಲಿನ ಜನರೆಲ್ಲ ಸೇರಿ ನೀರಿನಿಂದ ಬೆಂಕಿಯನ್ನು ನಂದಿಸಿದರು.ಕಂದಾಯ ಗ್ರಾಮ ಆಡಳಿತಾಧಿಕಾರಿ ಬಸಯ್ಯ ಮಠಪತಿ ಆಗಮಿಸಿ ಹಾನಿಯ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಹರೀಶ ಮಾಗಡಿಮಠ ಗ್ರಾಮಸ್ಥರಾದ ಮುತ್ತಣ್ಣ ಭರಡಿ,ಯಲ್ಲನಗೌಡ ಮರಿಗೌಡ್ರ,ಮಹಾದೇವಪ್ಪ ಭರಡಿ,ಉಮೇಶ್ ಹೊಸಮನಿ,ಈರಣ್ಣ ತೋಟಿಗೇರ ಮುಂತಾದವರು ಸರ್ಕಾರದಿಂದ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 