ದೇವರ ಮುಂದಿನ ದೀಪದಿಂದ ಮನೆ ಸಂಪೂರ್ಣ ಭಸ್ಮ
The house was completely burnt by the fire next to God
ದೇವರ ಮುಂದಿನ ದೀಪದಿಂದ ಮನೆ ಸಂಪೂರ್ಣ ಭಸ್ಮ
ಹಾವೇರಿ 11: ತಾಲೂಕಿನ ಅಕ್ಕೂರ ಗ್ರಾಮದ ಕರಬಸಪ್ಪ ಈರ್ಪ ತೋಟಿಗೇರ ಇವರ ಮನೆ ಯಾರು ಇಲ್ಲದ ಸಮಯದಲ್ಲಿ ಮನೆಯಲ್ಲಿ ಇದ್ದ ದೀಪದಿಂದಲೇ ಮನೆಯು ಸಂಪೂರ್ಣವಾಗಿ ಬೆಂಕಿಗೆ ಸುಟ್ಟು ಹೋಗಿರುವ ಘಟನೆ ಜರುಗಿದೆ. ಬೆಳಗಿನ ಜಾವಾ ಮನೆಯಲ್ಲಿ ಪೂಜೆ ಮಾಡಿ ಹೊಲದ ಕೆಲಸಕ್ಕೆ ತಂದೆ-ತಾಯಿ ಹೋಗಿದ್ದರು.
ಮಕ್ಕಳು ಶಾಲೆಗೆ ಹೋಗಿದ್ದರು.ತಕ್ಷಣವೇ ಸುತ್ತಮುತ್ತಲಿನ ಜನರೆಲ್ಲ ಸೇರಿ ನೀರಿನಿಂದ ಬೆಂಕಿಯನ್ನು ನಂದಿಸಿದರು.ಕಂದಾಯ ಗ್ರಾಮ ಆಡಳಿತಾಧಿಕಾರಿ ಬಸಯ್ಯ ಮಠಪತಿ ಆಗಮಿಸಿ ಹಾನಿಯ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಹರೀಶ ಮಾಗಡಿಮಠ ಗ್ರಾಮಸ್ಥರಾದ ಮುತ್ತಣ್ಣ ಭರಡಿ,ಯಲ್ಲನಗೌಡ ಮರಿಗೌಡ್ರ,ಮಹಾದೇವಪ್ಪ ಭರಡಿ,ಉಮೇಶ್ ಹೊಸಮನಿ,ಈರಣ್ಣ ತೋಟಿಗೇರ ಮುಂತಾದವರು ಸರ್ಕಾರದಿಂದ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 