ಸಾಲು ಬಾಣಂತಿಯರ ಸಾವು ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ನಡೆಯುತ್ತಿದೆ-ಗಂಗೀರೆಡ್ಡಿ.
The death of Salu Barantis is working to put an owl on the government-Gangireddy.
ಸಾಲು ಬಾಣಂತಿಯರ ಸಾವು ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ನಡೆಯುತ್ತಿದೆ-ಗಂಗೀರೆಡ್ಡಿ.
ಬಳ್ಳಾರಿ 06: ರಾಜ್ಯದಲ್ಲಿ ಈ ವರ್ಷ ಒಂದು ನೂರಕ್ಕೂ ಹೆಚ್ಚು ಬಾಣಂತಿಯರ ಸಾವಾಗಿದ್ದು. ಈ ಬಗ್ಗೆ ತನಿಖೆ ನಡೆಸಲು ಸಿಬಿಐಗೆ ವಹಿಸಬೇಕು ಎಂಬ ವಿರೊದ ಪಕ್ಷಗಳ ಹೇಳಿ ಶುದ್ದ ಸುಳ್ಳ ಇದರಲ್ಲಿ ತಮ್ಮ ಕೈವಾಡ ಇರಬಹುದೇ ಎಂಬು ಅನುಮಾನ ಮೂಡುತ್ತಿದೆ ಎಂದು ಅಖಿಲ ಭಾರತ ಜನಗಣ ಒಕ್ಕೂಟದ ರಾಷ್ಟಯ ಅಧ್ಯಕ್ಷರಾದ ಗಂಗೀರೆಡ್ಡಿ ಅವರು ಅಭಿಪ್ರಾಯ ವ್ಯಕ್ತ ಪಡಿಸಿದರು.ನಿನ್ನೆ ಜಿಲ್ಲಾ ಅಸ್ಪತ್ರೆಗೆ ಬೇಟಿ ನಿಡಿದ ಮಾಜಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ರಾಜ್ಯ ಸರ್ಕಾರದ ವಿರುದ್ದ ಗುಡುಗಿದ್ದು ತಮ್ಮ ತಲೆಯ ಕೂದಲು ತಾವೆ ಕಿತ್ತು ಕೊಂಡಂತಿದೆ. ಮಾತು ಮಾತಿಗೂ ಸಿಬಿಐ ಎನ್ನುವ ಇವರು ರಾಜ್ಯದಲ್ಲಿನ ಎಸ್ ಐ.ಟಿ ಯನ್ನೆ ಮರೆತು ಬಿಟ್ಟೀದ್ದಾರೆ.ಗಲ್ಲಿ ಗಲ್ಲಿಗೂ ಸಿಬಿಐ ಅವಶ್ಯಕತೆ ಇಲ್ಲ ಎಸ್.ಐ.ಟಿ ಇದೆ ಸೂಕ್ತ ತನಿಕೆ ನಡೆಸುತ್ತೆ.ಸಿಬಿಐಗೆ ಇನ್ನು ಬಿಡುವಿದ್ದರು ಕೊವಿಡ್ ಸಮಯದಲ್ಲಿ ಜರುಗಿದ ಅಕ್ರಮಗಳ ವಿರುದ್ದ ತನಿಕೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಮಾಜಿ ಸಚಿವರ ವಿರುದ್ದ ಕಿಡಿ ಕಾರಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಗುಣಮಟ್ಟದ ಅಧಿಕಾರ ನಡೆಸುತ್ತಿದೆ ಕೋಟ್ಯಾಂತರ ಬಡವರಿಗೆ ಅಕ್ಷಿಇಜನ್ ನಂತಿದೆ.ಸರ್ಕಾರದ ವಿರುದ್ದ ಗೂಬೆ ಕೂರಿಸುವ ಕೆಲಸ ಬಿಟ್ಟ ಇನ್ನೂದರೂ ಒಳ್ಳೆಯ ಕಾರ್ಯ ಗಳನ್ನು ಮಾಡಿ ಜನರ ಮನಸ್ಸುಗೆಲ್ಲಿ ಎಂದು ಸಲಹೆ ನೀಡಿದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 