ತಾಂಬಾ: ವಿದ್ಯುತ್ ತಗುಲಿ ಬೆಳೆ ನಾಶ
ತಾಂಬಾ 29: ವಾಡೆ ಗ್ರಾಮದ ಶರಣಪ್ಪ ಅವಟಿ ಅವರ ಕಟಾವಿಗೆ ಬಂದ ಕಬ್ಬು ಸಂಪೂರ್ಣ ಸುಟ್ಟು ಕರಕಲವಾಗಿದೆ 5 ಎಕರೆ ಜಮಿನಿನಲ್ಲಿ ಬೆಳೆಯಲಾದ ಕಬ್ಬು ವಿದ್ಯುತ್ ಕಂಬವು ಆಕಸ್ಮಿಕವಾಗಿ ನೇಲದಮೇಲೆ ಬೀದ್ದು ವಿದ್ಯುತ್ ತಂಂತಿಗಳು ಒಂದಕ್ಕೋಮದು ತಾಗಿ ಶಾರ್ಟ ಸರ್ಕಾಟ್ದಿಂದ ಕಬ್ಬಿಗೆ ಬೆಂಕಿ ಹತ್ತಿ ಸುಡುತ್ತಿತ್ತು ಸುದ್ದಿತಿಳಿದ ಅಗ್ನಿಶಮಕ ದಳದವರು ಬೆಂಕಿಯನ್ನು ಆರಿಸಿ ಮುಂದಿನ ಅನಾಹುತವನ್ನು ತಪ್ಪಿಸಿದರು. ಸುಮಾರು 250ಟನ್ ಕಬ್ಬು ಸುಟ್ಟು ಕರಕಲಾಯಿತ್ತು 3ಲಕ್ಷ ರೂಗಳಷ್ಟು ಕಬ್ಬು ನಾಶವಾಗಿದೆ ಸಮಯಕ್ಕೆ ಸರಿಯಾಗಿ ಅಗ್ನಿಶಾಮಕ ದಳದವರು ಬಂದು ಬೆಂಕಿಯನ್ನು ನಂದಿಸದೆ ಇದ್ದರೆ ಸುಮಾರು ಹತ್ತು ಲಕ್ಷರೂಗಳಷ್ಟು ರೈತನಿಗೆ ನಷ್ಟವಾಗುತ್ತಿತ್ತು. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ತಸಿಲ್ದಾರರು ಪೋಲಿಸರು ಬೇಟಿನೀಡಿ ಪರಿಸಿಲಿಸಿದ್ದಾರೆ.
ಇಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಈ ಬಡ ರೈತನಿಗೆ ಸರಕಾರ ತಕ್ಷಣ ಪರಿಹಾರ ನೀಡಬೆಕೆಂದು ಹಾಲುಮತ ಸಮಾಜದ ಮುಖಂಡ ಪರಸು ಬಿಸನಾಳ, ಬಾಸ್ಕರ್ ದೋಡ್ಡಮನಿ, ಸತೀಶ ಅಡವಿ, ಸೇರಿದಂತೆ ಮತ್ತಿತರರು ಆಗ್ರಹಿಸಿದ್ದಾರೆ.
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 