ಶರಣ ಶ್ರೇಷ್ಠ ಹಡಪದ ಅಪ್ಪಣ್ಣ ಜಯಂತಿ

ಶರಣ ಶ್ರೇಷ್ಠ ಹಡಪದ ಅಪ್ಪಣ್ಣ ಜಯಂತಿ  Sharan Shrestha Hadapada Appanna Jayanti:Talikoti News

ತಾಳಿಕೋಟಿ 12:  ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಘದ ಬಾಲಕಿಯರ ಪ್ರೌಢಶಾಲೆಯಲ್ಲಿ ಇಂದು ಶರಣಶ್ರೇಷ್ಟ ಹಡಪದ ಅಪ್ಪಣ್ಣ ಜಯಂತಿ ಆಚರಿಸಿದರು. ಶಿಕ್ಷಕಿ ಪಿ.ಬಿ.ದೇಶಮುಖ ಅಪ್ಪಣ್ಣ ನವರ ಕುರಿತು ಮಾತನಾಡಿದರು ಅಧ್ಯಕ್ಷತೆಯನ್ನು ಮುಖ್ಯಾಧ್ಯಾಪಕ ಡಾ.ಅನಿಲಕುಮಾರ ವಹಿಸಿದ್ದರು. ಶಿಕ್ಷಕರಾದ ಎಮ್‌.ಎಮ್‌.ಕಾಂಬಳೆ, ಪಿ.ಪಿ.ಬಸರಕೋಡ, ಎಮ್‌.ವಾಯ್‌.ಕೇಸರಿ, ಪಿ.ಎಮ್‌.ಬೆಳಗಲ್ಲ, ಸಹನಾ ಕಶೆಟ್ಟಿ, ಮರೆಪ್ಪ ಚಲವಾದಿ ಹರೀಶ ಮತ್ತು ಬಿ.ಈಡಿ. ಪ್ರಶಿಕ್ಷಣಾರ್ಥಿಗಳು, ವಿದ್ಯಾರ್ಥಿನಿಯರು ಇದ್ದರು.