ಕೇಂದ್ರೀಯ ಲೋಕಸೇವಾ ಆಯೋಗದಿಂದಲೇ ಇನ್ನೂ ರೈಲ್ವೆ ನೇಮಕಾತಿ
ನವದೆಹಲಿ, ಡಿಸೆಂಬರ್ 27 ,ರೈಲ್ವೇ ಮಂಡಳಿಯ ಎಲ್ಲ ನೇಮಕಾತಿಯನ್ನು ಇನ್ನು ಮುಂದೆ
ಕೇಂದ್ರೀಯ ಲೋಕಸೇವಾ ಆಯೋಗದ ಮೂಲಕವೇ ನಡೆಸಲು ರೈಲ್ವೆ
ಇಲಾಖೆ ತೀರ್ಮಾನಿಸಿದೆ. ಇದರ ಜತೆಗೆ ಐದು ವಿಶೇಷ ರೀತಿಯ
ವಿಭಾಗಗಳು ಇರಲಿವೆ ಎಂದು ರೈಲ್ವೇ ಮಂಡಳಿ ಅಧ್ಯಕ್ಷ ವಿ.ಕೆ.ಯಾದವ್ ಪ್ರಕಟಿಸಿದ್ದಾರೆ .ಇದಕ್ಕಾಗಿ ಯುಪಿಎಸ್ ಸಿ ಪೂರ್ವ ಭಾವಿ ಪರೀಕ್ಷೆಯ ಮಾದರಿಯಂತೆಯೇ
ನಡೆಸಲಾಗುವುದು ಪ್ರಾಥಮಿಕ ಹಂತದ ಪರೀಕ್ಷೆಯಲ್ಲಿ
ಉತ್ತೀರ್ಣರಾದವರು ಐಆರ್ಎಂಎಸ್ ಸೇವೆಯನ್ನು ಐದು ಆಯ್ಕೆಯ ವಿಭಾಗಗಳಲ್ಲಿ ಹುದ್ದೆ ಪಡೆಯವ ಅರ್ಹತೆ ಪಡೆಯಲಿದ್ದಾರೆ.
ಇದೇ ವೇಳೆ ಪ್ರಯಾಣಿಕ, ರೈಲು ಸರಕು ಸೇವಾ ದರಗಳ ಪರಿಷ್ಕರಣೆ
ಮಾಡುವ ಬಗ್ಗೆಯೂ ಗಂಭೀರ ಅಲೋಚನೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 