ಸ್ವಾಭಿಮಾನದ ಸಂಕೇತ ರಕ್ಷೆ: ಕಿರನಹಳ್ಳಿ
Protecting the symbol of self-respect: Kiranahalli
ಸ್ವಾಭಿಮಾನದ ಸಂಕೇತ ರಕ್ಷೆ: ಕಿರನಹಳ್ಳಿ
ಆಲಮೇಲ 10: ಸಹೋದರತ್ವ ಬೆಸೆಯುವ ಸಮರಸತೆ ಸಾರುವ ರಕ್ಷಾ ಬಂಧನ ಪಟ್ಟಣದಲ್ಲಿ ವಿವಿಧ ಶಾಲೆಗಳಲ್ಲಿ ರಾಖಿ ಕಟ್ಟುವ ಹಬ್ಬ ಸಂಭ್ರಮದಿಂದ ಆಚರಿಸಲಾಯಿತು.
ಪಟ್ಟಣದ ಪ್ರತಿಷ್ಟಿತ ಬಾಲ ಭಾರತಿ ಶಾಲೆ ಆವರಣದಲ್ಲಿ ಪುಟಾಣಿ ವಿದ್ಯಾರ್ಥಿಗಳು ರಾಕಿ ಕಟ್ಟಿ ಸಂಭ್ರಮಿಸಿದರು ಶಾಲೆಯ ಮುಖ್ಯ ಶಿಕ್ಷಕ ಲಕ್ಷ್ಮಿಪುತ್ರ ಕಿರನಹಳ್ಳಿ ಮಾತನಾಡಿ ಕಟ್ಟುವ ರಕ್ಷೆ ದಾರವಲ್ಲ ಸ್ನೇಹದ ಸಂಕೇತ ಸಹಕಾರದ ಸಂಕೇತ ಸ್ವಾಭಿಮಾನದ ಸಂಕೇತ ರಕ್ಷೆಯನ್ನು ಧರಿಸೋಣ- ಧರ್ಮ ರಕ್ಷಣೆ ಮಾಡೋಣ ಎಂದು ವಿದ್ಯಾರ್ಥಿಗಳಿಗೆ ಶುಭ ಕೋರಿದರು. ನಂತರ ಸಿಹಿ ವಿತರಿಸಿದರು.
ಸಂಸ್ಥೆಯ ಅಧ್ಯಕ್ಷ ಶ್ರೀಶೈಲ್ ಜೋಗೂರ, ಅಲೋಕ ಬಡದಾಳ, ಪತ್ರಕರ್ತ ಬೀರ್ಪ ಹೊಸುರ, ಸುನಿತಾ ಗುಂಡದ, ವೀಣಾ ರಾಂಪೂರ ಮಠ, ರಕ್ಷಿತ ಹಡಪದ, ಈರಣ ಕಲಶೆಟ್ಟಿ, ಆಮರೇಶ ಶಾಸ್ತ್ರಿ ಆಡಳಿತ ಮಂಡಳಿ ಶಿಕ್ಷಕರು ವಿದ್ಯಾರ್ಥಿಗಳು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 