ಸ್ಕಾಲಾರ್ಶಿಫ್ ಟೆಸ್ಟ್ನಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ
Prize distribution to the winning students in the Scholarship Test
ಬಳ್ಳಾರಿ 22 : 2025-26ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಯಾಟ್ರೀಯಾ ತಾಂತ್ರಿಕ ವಿಶ್ವವಿದ್ಯಾಲಯ ಬೆಂಗಳೂರು ಹಾಗೂ ಐಡಿಪಿಎಸ್ ಪದವಿ ಪೂರ್ವ ಕಾಲೇಜು, ಬಳ್ಳಾರಿ ಇವರ ಸಂಯುಕ್ತ ಆಶ್ರಯದಲ್ಲಿ ಏರಿ್ಡಸಲಾಗಿದ್ದ 2026ರ ಯಾಟ್ರೀಯಾ ತಾಂತ್ರಿಕ ವಿಶ್ವವಿದ್ಯಾಲಯ ಸ್ಕಾಲಾರ್ಶಿಫ್ ಟೆಸ್ಟ್ನಲ್ಲಿ ನಮ್ಮ ಕಾಲೇಜಿನ 110 ವಿದ್ಯಾರ್ಥಿಗಳು ಭಾಗವಿಹಿಸಿ ಪ್ರವೇಶ ಪರೀಕ್ಷೆ ಬರೆದಿದ್ದು, ಅದರಲ್ಲಿ ಟಾಪ್ 3 ವಿದ್ಯಾರ್ಥಿಗಳಿಗೆ ಯಾಟ್ರೀಯಾ ತಾಂತ್ರಿಕ ವಿಶ್ವವಿದ್ಯಾಲಯ ಬೆಂಗಳೂರು ಎಜಿಎಂಗಳಾದ ಜಿ ಅನೀಲ್ ಕುಮಾರ್, ಎನ್ ಈಶ್ವರ್ ರೆಡ್ಡಿ ಮತ್ತು ಮೇಘನಾ ಶಾಸ್ತ್ರಿ ಇವರುಗಳು ವಿಜೇತಾರದ ವಿದ್ಯಾರ್ಥಿಗಳಿಗೆ ತಲಾ ಒಬ್ಬ ವಿದ್ಯಾರ್ಥಿಗೆ ರೂ: 30,000-00 ನಂತೆ 3 ವಿದ್ಯಾರ್ಥಿಗಳಿಗೆ ಬಹುಮಾನವನ್ನು ನಮ್ಮ ಕಾಲೇಜಿನ ಛೇರ್ಮಾನ್ಗಳಾದ ಇ ಜಯಚಂದ್ರ ರೆಡ್ಡಿ, ಪ್ರಾಂಶುಪಾಲರಾದ ತಿಪ್ಪಾರೆಡ್ಡಿಯವರು ಹಾಗೂ ಎಜಿಎಂಗಳಾದ ವೆಂಕಟಕೃಷ್ಣ ಇವರ ಸಮ್ಮುಖದಲ್ಲಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಿರುತ್ತಾರೆ ಎಂದು ತಿಳಿಸಲು ಹರ್ಷವಾಗುತ್ತದೆ.
ವಿಜೇತರಾದ ವಿದ್ಯಾರ್ಥಿಗಳ ವಿವರ ಈ ಕೆಳಗಿನಂತೆ ಇದೆ.
1. ನವ್ಯಾಶ್ರೀ ಹಿ ವಿಜ್ಞಾನ ವಿಭಾಗ (ಪಿಸಿಎಂಸಿ)
2. ಗಣೇಶ್ - ವಿಜ್ಞಾನ ವಿಭಾಗ (ಪಿಸಿಎಂಸಿ)
3. ಹೆಚ್ ಪ್ರಣೀತಾ - ವಿಜ್ಞಾನ ವಿಭಾಗ (ಪಿಸಿಎಂಬಿ)
ಸ್ಕಾಲಾರ್ ಶಿಫ್ ಟೆಸ್ಟ್ನಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿಯ ಛೇರ್ಮಾನ್ಗಳಾದ ಇ ಜಯಚಂದ್ರ ರೆಡ್ಡಿಯವರು, ಪ್ರಾಂಶುಪಾಲರಾದ ತಿಪ್ಪಾರೆಡ್ಡಿಯವರು ಮತ್ತು ಎಜಿಎಂಗಳಾದ ವೆಂಕಟಕೃಷ್ಣ ಇವರುಗಳು ಅಭಿನಂದನೆಗಳನ್ನು ತಿಳಿಸಿರುತ್ತಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 