ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಯಲ್ಲಿ ಸಾಧನೆ
ವಿಜಯಪೂರ 01: ಜುಲೈ ತಿಂಗಳಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿದ (PGCET),MBA, MCA ಪ್ರವೇಶ ಪರೀಕ್ಷೆಯಲ್ಲಿ ಶ್ರೀಮತಿ ಕಮುದಬೇನದರಬಾರ ಬಿಸಿಎ/ಬಿಬಿಎ ಕಾಲೇಜಿನ ವಿದ್ಯಾರ್ಥಿಗಳಾದ ಅಭಿಷೇಕ ನಾಲತವಾಡಒಅಂ ಪರೀಕ್ಷೆಯಲ್ಲಿರಾಜ್ಯಕ್ಕೆ 144 ನೇ ರಾ್ಯಂಕ ಪಡೆದುಕೊಂಡಿರುತ್ತಾನೆ. ಶ್ರೀಧರ ಬ್ಯಾಕೋಡ ಇವನು ಒಃಂ ಪರೀಕ್ಷೆಯಲ್ಲಿರಾಜ್ಯಕ್ಕೆ 356 ನೇರಾ್ಯಂಕ ಪಡೆದುಕೊಂಡಿರುತ್ತಾನೆ. ಇನ್ನೋರ್ವ ವಿದ್ಯಾರ್ಥಿನಿಯಾದಇಂದಿರಾ ಮಿರ್ಜಿಒಃಂ ಪರೀಕ್ಷೆಯಲ್ಲಿರಾಜ್ಯಕ್ಕೆ 1236 ನೇರಾ್ಯಂಕ ಹಾಗು ಒಅಂ ಪರೀಕ್ಷೆಯಲ್ಲಿರಾಜ್ಯಕ್ಕೆ 1161 ನೇರಾ್ಯಂಕ ಪಡೆದುಕೊಂಡಿರುತ್ತಾಳೆ. ಈ ಎಲ್ಲ ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯಅಧ್ಯಕ್ಷರಾದ ರಾಧಾದರಬಾರ, ಪ್ರಾಚಾರ್ಯರಾದಡಾ. ವ್ಹಿಬಿ.ಗ್ರಾಮಪುರೋಹಿತ ಹಾಗೂಎಲ್ಲ ಸಿಬ್ಬಂದಿಗಳು ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.