12ರಂದು ಉಚಿತ ಪ್ರಸಾದ ನಿಲಯ ಉದ್ಘಾಟನೆ
ಲೋಕದರ್ಶನ ವರದಿ
ಗದಗ 08: ಜಿಲ್ಲಾ ವೀರಶೈವ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಗದಗ ಇವರ ಆಶ್ರಯದಲ್ಲಿ ದಿ. 12ರಂದು ಉಚಿತ ಪ್ರಸಾದ ನಿಲಯ ಉದ್ಘಾಟನೆ, ರಾಜ್ಯ ಸಂಘದ ಬೆಳ್ಳಿ ಹಬ್ಬ ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಅದೆ ದಿನಾಂಕದಂದು ಬೆಳಗಿನ 6ಘಂಟೆಯಿಂದ 9ಘಂಟೆವರೆಗೆ ಸಮಾಜ ಬಾಂಧವರಿಗೆ ಪೂಜ್ಯ ಜಗದ್ಗುರು ವಚನಾನಂದ ಮಹಾ ಸ್ವಾಮಿಗಳಿಂದ ಲಿಂಗ ದೀಕ್ಷೆ ಲಿಂಗಧಾರಣ ಕಾರ್ಯಕ್ರಮ ಈ ಕಾರ್ಯಕ್ರಮದಲ್ಲಿ ಸಮಾಜದ ಎಲ್ಲರೂ ಭಾಗವಹಿಸಲು ಪತ್ರಿಕಾ ಗೋಷ್ಠಿ ಮುಖಾಂತರ ತಿಳಿಸಿದರು. ಅಮರೇಶ್ವರ ಗುಂ ಬೂದುಹಾಳ ಅದ್ಯಕ್ಷರು ಜಿಲ್ಲಾ ಘಟಕ, ಎಸ್ ವಿ ನೇಗಲಿ ರಾಜ್ಯ ಸಂಘದ ಸಂಸ್ಥಾಪಕ ಪ್ರಧಾನ ಕಾರ್ಯದಶರ್ಿ, ಸಿಬಿ ಸೊಲಬಣ್ಣವರ ಜಿಲ್ಲಾ ಪ್ರಧಾನ ಕಾರ್ಯದಶರ್ಿ, ಬಿ ಎಸ್ ಕರಿಗೌಡ್ರ ಜಿಲ್ಲಾ ಉಪಾದ್ಯಕ್ಷರು, ಎಂ ಬಿ ದೇಸಾಯಿ, ಕುಬೇರಗೌಡ ಮಲ್ಲಾಪೂರ, ಮತ್ತು ಗದಗ ತಾಲ್ಲೂಕು ಅಧ್ಯಕ್ಷರು ಇತರ ತಾಲೂಕಿನ ಅಧ್ಯಕ್ಷರು, ಜಿಲ್ಲಾ ಸಹಕಾರ್ಯದಶರ್ಿಗಳು, ಸದಸ್ಯರು ಪತ್ರಿಕಾ ಗೋಷ್ಠಿಯಲ್ಲಿ ಭಾಗಿಯಾಗಿದ್ದರು.
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು 