ಲೋಕಾರೆ್ಣಗೊಂಡ ಅಭಯ ಆಂಜನೇಯಸ್ವಾಮಿಯ ನೂತನ ಶಿಲಾ ಮೂರ್ತಿ
New stone statue of Abhay Anjaneyaswamy who became famous
ಲೋಕಾರೆ್ಣಗೊಂಡ ಅಭಯ ಆಂಜನೇಯಸ್ವಾಮಿಯ ನೂತನ ಶಿಲಾ ಮೂರ್ತಿ
ಕಂಪ್ಲಿ 15: ತಾಲೂಕಿನ ಸಣಾಪುರ ಗ್ರಾಪಂಗೆ ಒಳಪಡುವ ಬಸವೇಶ್ವರ ಕ್ಯಾಂಪಿನಲ್ಲಿ ಅಭಯ ಆಂಜನೇಯ ಸ್ಚಾಮಿಯ ನೂತನ ಶಿಲಾ ಮೂರ್ತಿ ಭಾನುವಾರದ ಶುಭಗಳಿಗೆಯಲ್ಲಿ ಲೋಕಾರೆ್ಣಗೊಂಡಿತು. ಪುರೋಹಿತ ಪಿ.ಶಿವರಾಜ ಕೃಷ್ಣ ಶರ್ಮ ನೇತೃತ್ವದಲ್ಲಿ ನಾನಾ ಪುರೋಹಿತರ ಸಮ್ಮುಖದಲ್ಲಿ ಬೆಳಗಿನ ಜಾವದಲ್ಲಿ ಹೋಮ ಹವನ ಸಲ್ಲಿಸಿದ ನಂತರ ವಿಶೇಷ ಪೂಜೆಯೊಂದಿಗೆ ಮೂರ್ತಿ ಪ್ರತಿಷ್ಠಾಪನೆ ಜತೆಗೆ ನೂತನ ಮೂರ್ತಿ ಅನಾವರಗೊಳಿಸಲಾಯಿತು. ನೂತನ ಶಿಲಾ ಮೂರ್ತಿಗೆ ಹಾಲಿನ ಅಭಿಷೇಕ ಮಾಡಲಾಯಿತು. ಜನಪ್ರತಿನಿಧಿಗಳು ಹಾಗೂ ಭಕ್ತರು ಆಗಮಿಸಿ, ಆಂಜನೇಯನ ಕೃಪೆಗೆ ಪಾತ್ರರಾದರು. ನಂತರದ ಅನ್ನಸಂತಾರೆ್ಣ ಜರುಗಿತು. ಪ್ರತಿಷ್ಠಾಪನೆ ಹಿನ್ನಲೆ ಕ್ಯಾಂಪಿನಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಆಂಜನೇಯ ಬಸವೇಶ್ವರ ಕ್ಯಾಂಪಿನ ಭಕ್ತ ಮಂಡಳಿ ಹಾಗೂ ಸುತ್ತಮುತ್ತಲಿನ ಗ್ರಾಮದ ಭಕ್ತರು ಪಾಲ್ಗೊಂಡಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 