ಮಹಾಲಿಂಗಪೂರ: ರಸ್ತೆ ದುರಸ್ಥಿ ಮಹಿಳೆಯರಿಂದ ಆಕ್ರೋಶ
ಲೋಕದರ್ಶನ ವರದಿ
ಮಹಾಲಿಂಗಪೂರ 06: ಯಾರ ಹೊಟ್ಟೆ ಕಡಿಯುತ್ತೋ ಅವರೆ ಅಜವಾನ ತಿನಬೇಕು ಎನ್ನುವ ಹಿರಿಯರ ಅನುಭವದ ಮಾತೋಂದು ಪದೆ ಪದೆ ಕೇಳುತ್ತೇವೆ.
ಮಹಿಳೆಯರು ಕೈ ಮಾಡಿ ತೋರಿಸುತ್ತಿರುವುದು ಎನನ್ನೋ ತೋರಿಸುತ್ತಿದ್ದಾರೆಂದೂ ಅಂದುಕ್ಕೊಳ್ಳಬೇಡಿ, ಹೆಣ್ಣಿಗೆ ಆಗುವ ನೋವು ಹೆಣ್ಣಿಗೆ ಗೊತ್ತು.
ಪಟ್ಟಣದ ಆರೋಗ್ಯ ಸಮುದಾಯಕ್ಕೆ ಹೋಗುವ ದಾರಿಯ ದುಸ್ಥಿತಿಯನ್ನು ಸ್ಥಳೀಯ ಮಹಿಳೆಯರು ತೋರಿಸುತಿದ್ದಾರೆ.
ರೋಗಿಗಳು, ಬಸಿರು ಹೆಂಗಸರು, ಹಡೆದ ಬಾನಂತಿಯರು, ಅಂಗವಿಕಲರು, ಆಪರೇಷನ್ ಗೆ ಒಳಗಾದವರು ಟಮ್-ಟಮ್ ಗಾಡಿ, ಬೈಕ್ ಮುಖಾಂತರ, ಮತ್ತು ಅಟೋರಿಕ್ಷಾಗಳಲ್ಲಿ ಸರಕಾರಿ ದವಾಖಾನೆಗೆ ಈ ದಾರಿಯ ಮೂಲಕ ಹೋಗುತ್ತೇನೆ ಎಂದರೆ ಆಗುವ ನರಕಯಾತನೆ ಶತ್ರುವಿಗೂ ಬೇಡ ಎನ್ನುತ್ತಾರೆ ಮಹಿಳೆಯರು.
ಈ ರಸ್ತೆಯು ಕೆಟ್ಟು ಹೋಗಿ ಹಲವು ವರ್ಷಗಳೆ ಕಳೆದಿವೆ. ದುರುಸ್ಥಿ ಭಾಗ್ಯ ಮಾತ್ರ ಬಡ ಜನರ ಪಾಲಿಗೆ ಮರಿಕೆಯಾಗಿದೆ.ಬೇಗನೆ ದುರುಸ್ತಿ ಕಾರ್ಯ ಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತರಾದ ಪ್ರಭು ಮಲಾಬಾದಿ ಹಾಗೂ ಕುಮಾರ್ ಮಾಂಗ ಆಗ್ರಹಿಸಿದ್ದಾರೆ.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 