ಮಹಾಲಿಂಗಪೂರ: ರಸ್ತೆ ದುರಸ್ಥಿ ಮಹಿಳೆಯರಿಂದ ಆಕ್ರೋಶ
ಲೋಕದರ್ಶನ ವರದಿ
ಮಹಾಲಿಂಗಪೂರ 06: ಯಾರ ಹೊಟ್ಟೆ ಕಡಿಯುತ್ತೋ ಅವರೆ ಅಜವಾನ ತಿನಬೇಕು ಎನ್ನುವ ಹಿರಿಯರ ಅನುಭವದ ಮಾತೋಂದು ಪದೆ ಪದೆ ಕೇಳುತ್ತೇವೆ.
ಮಹಿಳೆಯರು ಕೈ ಮಾಡಿ ತೋರಿಸುತ್ತಿರುವುದು ಎನನ್ನೋ ತೋರಿಸುತ್ತಿದ್ದಾರೆಂದೂ ಅಂದುಕ್ಕೊಳ್ಳಬೇಡಿ, ಹೆಣ್ಣಿಗೆ ಆಗುವ ನೋವು ಹೆಣ್ಣಿಗೆ ಗೊತ್ತು.
ಪಟ್ಟಣದ ಆರೋಗ್ಯ ಸಮುದಾಯಕ್ಕೆ ಹೋಗುವ ದಾರಿಯ ದುಸ್ಥಿತಿಯನ್ನು ಸ್ಥಳೀಯ ಮಹಿಳೆಯರು ತೋರಿಸುತಿದ್ದಾರೆ.
ರೋಗಿಗಳು, ಬಸಿರು ಹೆಂಗಸರು, ಹಡೆದ ಬಾನಂತಿಯರು, ಅಂಗವಿಕಲರು, ಆಪರೇಷನ್ ಗೆ ಒಳಗಾದವರು ಟಮ್-ಟಮ್ ಗಾಡಿ, ಬೈಕ್ ಮುಖಾಂತರ, ಮತ್ತು ಅಟೋರಿಕ್ಷಾಗಳಲ್ಲಿ ಸರಕಾರಿ ದವಾಖಾನೆಗೆ ಈ ದಾರಿಯ ಮೂಲಕ ಹೋಗುತ್ತೇನೆ ಎಂದರೆ ಆಗುವ ನರಕಯಾತನೆ ಶತ್ರುವಿಗೂ ಬೇಡ ಎನ್ನುತ್ತಾರೆ ಮಹಿಳೆಯರು.
ಈ ರಸ್ತೆಯು ಕೆಟ್ಟು ಹೋಗಿ ಹಲವು ವರ್ಷಗಳೆ ಕಳೆದಿವೆ. ದುರುಸ್ಥಿ ಭಾಗ್ಯ ಮಾತ್ರ ಬಡ ಜನರ ಪಾಲಿಗೆ ಮರಿಕೆಯಾಗಿದೆ.ಬೇಗನೆ ದುರುಸ್ತಿ ಕಾರ್ಯ ಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತರಾದ ಪ್ರಭು ಮಲಾಬಾದಿ ಹಾಗೂ ಕುಮಾರ್ ಮಾಂಗ ಆಗ್ರಹಿಸಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 