ಹರಪನಹಳ್ಳಿ - ಎಂ.ಕಲ್ಲಹಳ್ಳಿ ನೂತನ ಮಾರ್ಗಕ್ಕೆ ಶಾಸಕ ಕ್ರಷ್ಣನಾಯ್ಕ ಚಾಲನೆ
MLA Krishna Nayak drive for Harapanahalli - M. Kallahalli new route
ಹೂವಿನಹಡಗಲಿ 06: ಹರಪನಹಳ್ಳಿ - ಎಂ.ಕಲ್ಲಹಳ್ಳಿ ಮಾರ್ಗ ಇಟ್ಟಿಗಿ. ಎಂ.ಕಲ್ಲಹಳ್ಳಿ. ಮಹಾಜನದಹಳ್ಳಿ ಗ್ರಾಮೀಣ ಪ್ರದೇಶದ ನೂತನ ಮಾರ್ಗಕ್ಕೆ ಶಾಸಕ ಕ್ರಷ್ಣನಾಯ್ಕ ಚಾಲನೆ ನೀಡಿದರು. ಪಟ್ಟಣದ ಸಾರಿಗೆ ಡಿಪೋದಲ್ಲಿ ಶುಕ್ರವಾರ ಹರಪನಹಳ್ಳಿ ಯಿಂದ ಎಂ.ಕಲ್ಲಹಳ್ಳಿ ಇಟ್ಟಿಗಿ ಮಾರ್ಗವಾಗಿ ಹಡಗಲಿಗೆ ನಂತರ ಹೂವಿನಹಡಗಲಿ ಇಟ್ಟಗಿ ಎಂ.ಕಲ್ಲಹಳ್ಳಿ .ಮಹಾಜನದಹಳ್ಳಿ . ಹರಪನಹಳ್ಳಿ ಕಡೆ ಸಾರಿಗೆ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿ ತಾಲೂಕಿನ ಎಲ್ಲಾ ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ ಬಸ್ ಸೌಲಭ್ಯ ಒದಗಿಸಲಾಗುತ್ತದೆ ಎಂದರು.
ಬಿಜೆಪಿ ಎಸ್ಟಿ ಮೋರ್ಚ್ ಪ್ರಧಾನ ಕಾರ್ಯ ದರ್ಶಿ ವೀರೇಶ.ಗ್ರಾಮದ ಮುಖಂಡರಾದ ನಂದಿ ಬಸವನಗೌಡ. ಕೊಟ್ರೇಶ. ಅಂಜಿನಪ್ಪ. ಪರಸಪ್ಪ.ಬಿ.ಚೌಡಪ್ಪ. ಸಾರಿಗೆ ವ್ಯವಸ್ಥಾಪಕರು ಸಿಬ್ಬಂದಿ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 