ಹರಪನಹಳ್ಳಿ - ಎಂ.ಕಲ್ಲಹಳ್ಳಿ ನೂತನ ಮಾರ್ಗಕ್ಕೆ ಶಾಸಕ ಕ್ರಷ್ಣನಾಯ್ಕ ಚಾಲನೆ
MLA Krishna Nayak drive for Harapanahalli - M. Kallahalli new route
ಹೂವಿನಹಡಗಲಿ 06: ಹರಪನಹಳ್ಳಿ - ಎಂ.ಕಲ್ಲಹಳ್ಳಿ ಮಾರ್ಗ ಇಟ್ಟಿಗಿ. ಎಂ.ಕಲ್ಲಹಳ್ಳಿ. ಮಹಾಜನದಹಳ್ಳಿ ಗ್ರಾಮೀಣ ಪ್ರದೇಶದ ನೂತನ ಮಾರ್ಗಕ್ಕೆ ಶಾಸಕ ಕ್ರಷ್ಣನಾಯ್ಕ ಚಾಲನೆ ನೀಡಿದರು. ಪಟ್ಟಣದ ಸಾರಿಗೆ ಡಿಪೋದಲ್ಲಿ ಶುಕ್ರವಾರ ಹರಪನಹಳ್ಳಿ ಯಿಂದ ಎಂ.ಕಲ್ಲಹಳ್ಳಿ ಇಟ್ಟಿಗಿ ಮಾರ್ಗವಾಗಿ ಹಡಗಲಿಗೆ ನಂತರ ಹೂವಿನಹಡಗಲಿ ಇಟ್ಟಗಿ ಎಂ.ಕಲ್ಲಹಳ್ಳಿ .ಮಹಾಜನದಹಳ್ಳಿ . ಹರಪನಹಳ್ಳಿ ಕಡೆ ಸಾರಿಗೆ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿ ತಾಲೂಕಿನ ಎಲ್ಲಾ ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ ಬಸ್ ಸೌಲಭ್ಯ ಒದಗಿಸಲಾಗುತ್ತದೆ ಎಂದರು.
ಬಿಜೆಪಿ ಎಸ್ಟಿ ಮೋರ್ಚ್ ಪ್ರಧಾನ ಕಾರ್ಯ ದರ್ಶಿ ವೀರೇಶ.ಗ್ರಾಮದ ಮುಖಂಡರಾದ ನಂದಿ ಬಸವನಗೌಡ. ಕೊಟ್ರೇಶ. ಅಂಜಿನಪ್ಪ. ಪರಸಪ್ಪ.ಬಿ.ಚೌಡಪ್ಪ. ಸಾರಿಗೆ ವ್ಯವಸ್ಥಾಪಕರು ಸಿಬ್ಬಂದಿ ಇದ್ದರು.
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 