ಕರಿಯಮ್ಮದೇವಿ ಮಹಿಳಾ ಮಂಡಳದಿಂದ ಸಂತ್ರಸ್ತರಿಗೆ ನೆರವು
ಲೋಕದರ್ಶನ ವರದಿ
ಗದಗ 13: ನಗರದ ಕರಿಯಮ್ಮದೇವಿ ಮಹಿಳಾ ಮಂಡಳದ ಸದಸ್ಯರೆಲ್ಲರೂ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ದವಸಧಾನ್ಯಗಳನ್ನು ನೀಡಿ ಸಾಂತ್ವನವನ್ನು ಹೇಳಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷೆ ರೇಣುಕಾ ಕೇಸರಿ, ಕಾರ್ಯದಶರ್ಿ ಅನಿತಾ ಜಕಬಾಳ, ರೇಣುಕಾ ಕುರಿ, ಅನ್ನಪೂರ್ಣ ಹುಳ್ಳಿ, ಲಕ್ಷ್ಮಿ ಕುರಿ, ಬಸಮ್ಮ, ಸುಶೀಲಾ ಸಿಂಗಟಾಲಕೆರಿ, ಸುಮಾ ಮುಕ್ಕಣ್ಣವರ, ರತ್ನಾ ಮಣ್ಣಾಪೂರ, ಅಕ್ಕಮಹಾದೇವಿ ದಂಡಿನ, ಅಕ್ಕಮಹಾದೇವಿ ಕಳ್ಳಿ, ಗಿರಿಜಾ ಜಗಾಪೂರ,ಗಾಯತ್ರಿ ಹಲರ್ಾಪೂರ, ಅಕ್ಕಮಹಾದೇವಿ ಶಿವಪೂರ, ಶಶಿಕಲಾ ಗುರಿಕಾರ, ಗಂಗಮ್ಮ ಮುಶಿಗೇರಿ, ಪುಷ್ಪಲತಾ ಚಿಕ್ಕಣ್ಣವರ, ಗಂಗಾ ಚಕ್ರಣ್ಣವರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 