ಕರಿಯಮ್ಮದೇವಿ ಮಹಿಳಾ ಮಂಡಳದಿಂದ ಸಂತ್ರಸ್ತರಿಗೆ ನೆರವು
ಲೋಕದರ್ಶನ ವರದಿ
ಗದಗ 13: ನಗರದ ಕರಿಯಮ್ಮದೇವಿ ಮಹಿಳಾ ಮಂಡಳದ ಸದಸ್ಯರೆಲ್ಲರೂ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ದವಸಧಾನ್ಯಗಳನ್ನು ನೀಡಿ ಸಾಂತ್ವನವನ್ನು ಹೇಳಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷೆ ರೇಣುಕಾ ಕೇಸರಿ, ಕಾರ್ಯದಶರ್ಿ ಅನಿತಾ ಜಕಬಾಳ, ರೇಣುಕಾ ಕುರಿ, ಅನ್ನಪೂರ್ಣ ಹುಳ್ಳಿ, ಲಕ್ಷ್ಮಿ ಕುರಿ, ಬಸಮ್ಮ, ಸುಶೀಲಾ ಸಿಂಗಟಾಲಕೆರಿ, ಸುಮಾ ಮುಕ್ಕಣ್ಣವರ, ರತ್ನಾ ಮಣ್ಣಾಪೂರ, ಅಕ್ಕಮಹಾದೇವಿ ದಂಡಿನ, ಅಕ್ಕಮಹಾದೇವಿ ಕಳ್ಳಿ, ಗಿರಿಜಾ ಜಗಾಪೂರ,ಗಾಯತ್ರಿ ಹಲರ್ಾಪೂರ, ಅಕ್ಕಮಹಾದೇವಿ ಶಿವಪೂರ, ಶಶಿಕಲಾ ಗುರಿಕಾರ, ಗಂಗಮ್ಮ ಮುಶಿಗೇರಿ, ಪುಷ್ಪಲತಾ ಚಿಕ್ಕಣ್ಣವರ, ಗಂಗಾ ಚಕ್ರಣ್ಣವರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು 