ಕರಿಯಮ್ಮದೇವಿ ಮಹಿಳಾ ಮಂಡಳದಿಂದ ಸಂತ್ರಸ್ತರಿಗೆ ನೆರವು
ಲೋಕದರ್ಶನ ವರದಿ
ಗದಗ 13: ನಗರದ ಕರಿಯಮ್ಮದೇವಿ ಮಹಿಳಾ ಮಂಡಳದ ಸದಸ್ಯರೆಲ್ಲರೂ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ದವಸಧಾನ್ಯಗಳನ್ನು ನೀಡಿ ಸಾಂತ್ವನವನ್ನು ಹೇಳಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷೆ ರೇಣುಕಾ ಕೇಸರಿ, ಕಾರ್ಯದಶರ್ಿ ಅನಿತಾ ಜಕಬಾಳ, ರೇಣುಕಾ ಕುರಿ, ಅನ್ನಪೂರ್ಣ ಹುಳ್ಳಿ, ಲಕ್ಷ್ಮಿ ಕುರಿ, ಬಸಮ್ಮ, ಸುಶೀಲಾ ಸಿಂಗಟಾಲಕೆರಿ, ಸುಮಾ ಮುಕ್ಕಣ್ಣವರ, ರತ್ನಾ ಮಣ್ಣಾಪೂರ, ಅಕ್ಕಮಹಾದೇವಿ ದಂಡಿನ, ಅಕ್ಕಮಹಾದೇವಿ ಕಳ್ಳಿ, ಗಿರಿಜಾ ಜಗಾಪೂರ,ಗಾಯತ್ರಿ ಹಲರ್ಾಪೂರ, ಅಕ್ಕಮಹಾದೇವಿ ಶಿವಪೂರ, ಶಶಿಕಲಾ ಗುರಿಕಾರ, ಗಂಗಮ್ಮ ಮುಶಿಗೇರಿ, ಪುಷ್ಪಲತಾ ಚಿಕ್ಕಣ್ಣವರ, ಗಂಗಾ ಚಕ್ರಣ್ಣವರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಅರ್ಧಕ್ಕೆ ನಿಂತ ಚನ್ನಮ್ಮ ಪ್ರತಿಮೆ ಕಾಮಗಾರಿ: ಅವ್ಯವಹಾರದ ಶಂಕೆ : ಲೆಕ್ಕ ಕೊಡಿ ಹೋರಾಟಕ್ಕೆ ಕನ್ನಡ ಹೋರಾಟಗಾರರು ಸಜ್ಜು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ 