ಮಡಿವಾಳೇಶ್ವರ ಮಠದ ಜಾತ್ರಾ ಮಹೋತ್ಸವ
ಲೋಕದರ್ಶನ ವರದಿ
ಬೈಲಹೊಂಗಲ 21: ಪಟ್ಟಣದ ಶ್ರೀಗುರು ಮಡಿವಾಳೇಶ್ವರ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಮಠದಲ್ಲಿ ಪುರವಂತರ ಸೇವೆ ಜರುಗಿತು.
ಶ್ರೀಮಠದ ಮುಂಭಾಗದ ಆವರಣದಲ್ಲಿ ಪುರವಂತರು ವಡಪುಗಳನ್ನು ಹೇಳುತ್ತಾ ದೇವರ ಸ್ಮರಣೆ ಮಾಡಿದರು. ಕೈಯಲ್ಲಿ ಖಡ್ಗ ಹಿಡಿದು ಖಡೇ ಖಡೇ ರುದ್ರ ಎಂದು ವೀರಗಾಸಿ ವೇಷಧರಿಸಿದ ಪುರವಂತರು ಶಸ್ತ್ರ ಚುಚ್ಚಿಕೊಳ್ಳುವ ದೃಶ್ಯ ಭಕ್ತರನ್ನು ರೊಮಾಂಚನಗೊಳಿಸಿತು. ಮಡಿವಾಳೇಶ್ವರ ಸ್ವಾಮೀಜಿ, ಸಿದ್ದರಾಮ ಶಾಸ್ತ್ರೀ ಹಿರೇಮಠ, ಅರ್ಚಕ ಗದಗಯ್ಯ ರುದ್ರಾಕ್ಷೀಮಠ, ಬಸವಪ್ರಭು ಬೆಳಗಾವಿ, ಮಹಾಂತೇಶ ಅಕ್ಕಿ, ಈರಪ್ಪ ಹಣಸಿ, ಪುರವಂತರಾದ ಬಸನಗೌಡ ಪಾಟೀಲ, ಅಜರ್ುನ ಕಮ್ಮಾರ, ಕಾಳಪ್ಪ ಪತ್ತಾರ, ರಾಜು ಪತ್ತಾರ, ನಿಂಗಪ್ಪ ಹಂಪನ್ನವರ, ಶ್ರೀಶೈಲ ಮಠಪತಿ, ಮಡ್ಡೆಪ್ಪ ಶಿರೋಳ, ಶಂಕರ ಹಲಕಿ ಸದ್ಭಕ್ತರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 