ಮಡಿವಾಳೇಶ್ವರ ಮಠದ ಜಾತ್ರಾ ಮಹೋತ್ಸವ
ಲೋಕದರ್ಶನ ವರದಿ
ಬೈಲಹೊಂಗಲ 21: ಪಟ್ಟಣದ ಶ್ರೀಗುರು ಮಡಿವಾಳೇಶ್ವರ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಮಠದಲ್ಲಿ ಪುರವಂತರ ಸೇವೆ ಜರುಗಿತು.
ಶ್ರೀಮಠದ ಮುಂಭಾಗದ ಆವರಣದಲ್ಲಿ ಪುರವಂತರು ವಡಪುಗಳನ್ನು ಹೇಳುತ್ತಾ ದೇವರ ಸ್ಮರಣೆ ಮಾಡಿದರು. ಕೈಯಲ್ಲಿ ಖಡ್ಗ ಹಿಡಿದು ಖಡೇ ಖಡೇ ರುದ್ರ ಎಂದು ವೀರಗಾಸಿ ವೇಷಧರಿಸಿದ ಪುರವಂತರು ಶಸ್ತ್ರ ಚುಚ್ಚಿಕೊಳ್ಳುವ ದೃಶ್ಯ ಭಕ್ತರನ್ನು ರೊಮಾಂಚನಗೊಳಿಸಿತು. ಮಡಿವಾಳೇಶ್ವರ ಸ್ವಾಮೀಜಿ, ಸಿದ್ದರಾಮ ಶಾಸ್ತ್ರೀ ಹಿರೇಮಠ, ಅರ್ಚಕ ಗದಗಯ್ಯ ರುದ್ರಾಕ್ಷೀಮಠ, ಬಸವಪ್ರಭು ಬೆಳಗಾವಿ, ಮಹಾಂತೇಶ ಅಕ್ಕಿ, ಈರಪ್ಪ ಹಣಸಿ, ಪುರವಂತರಾದ ಬಸನಗೌಡ ಪಾಟೀಲ, ಅಜರ್ುನ ಕಮ್ಮಾರ, ಕಾಳಪ್ಪ ಪತ್ತಾರ, ರಾಜು ಪತ್ತಾರ, ನಿಂಗಪ್ಪ ಹಂಪನ್ನವರ, ಶ್ರೀಶೈಲ ಮಠಪತಿ, ಮಡ್ಡೆಪ್ಪ ಶಿರೋಳ, ಶಂಕರ ಹಲಕಿ ಸದ್ಭಕ್ತರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 