ಮಡಿವಾಳೇಶ್ವರ ಮಠದ ಜಾತ್ರಾ ಮಹೋತ್ಸವ
ಲೋಕದರ್ಶನ ವರದಿ
ಬೈಲಹೊಂಗಲ 21: ಪಟ್ಟಣದ ಶ್ರೀಗುರು ಮಡಿವಾಳೇಶ್ವರ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಮಠದಲ್ಲಿ ಪುರವಂತರ ಸೇವೆ ಜರುಗಿತು.
ಶ್ರೀಮಠದ ಮುಂಭಾಗದ ಆವರಣದಲ್ಲಿ ಪುರವಂತರು ವಡಪುಗಳನ್ನು ಹೇಳುತ್ತಾ ದೇವರ ಸ್ಮರಣೆ ಮಾಡಿದರು. ಕೈಯಲ್ಲಿ ಖಡ್ಗ ಹಿಡಿದು ಖಡೇ ಖಡೇ ರುದ್ರ ಎಂದು ವೀರಗಾಸಿ ವೇಷಧರಿಸಿದ ಪುರವಂತರು ಶಸ್ತ್ರ ಚುಚ್ಚಿಕೊಳ್ಳುವ ದೃಶ್ಯ ಭಕ್ತರನ್ನು ರೊಮಾಂಚನಗೊಳಿಸಿತು. ಮಡಿವಾಳೇಶ್ವರ ಸ್ವಾಮೀಜಿ, ಸಿದ್ದರಾಮ ಶಾಸ್ತ್ರೀ ಹಿರೇಮಠ, ಅರ್ಚಕ ಗದಗಯ್ಯ ರುದ್ರಾಕ್ಷೀಮಠ, ಬಸವಪ್ರಭು ಬೆಳಗಾವಿ, ಮಹಾಂತೇಶ ಅಕ್ಕಿ, ಈರಪ್ಪ ಹಣಸಿ, ಪುರವಂತರಾದ ಬಸನಗೌಡ ಪಾಟೀಲ, ಅಜರ್ುನ ಕಮ್ಮಾರ, ಕಾಳಪ್ಪ ಪತ್ತಾರ, ರಾಜು ಪತ್ತಾರ, ನಿಂಗಪ್ಪ ಹಂಪನ್ನವರ, ಶ್ರೀಶೈಲ ಮಠಪತಿ, ಮಡ್ಡೆಪ್ಪ ಶಿರೋಳ, ಶಂಕರ ಹಲಕಿ ಸದ್ಭಕ್ತರು ಇದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 