ಕೊಡಗಿನ ನೆರೆ ಸಂತ್ರಸ್ತರಿಗೆ ಕೊಪ್ಪಳದ ಇನ್ನರ್ವ್ಹೀಲ್ ಕ್ಲಬ್ ಸಹಾಯಹಸ್ತ
ಲೋಕದರ್ಶನ ವರದಿ
ಕೊಪ್ಪಳ : ಪ್ರಕೃತಿಯ ಮಾತೆಯ ವಿಕೋಪಕ್ಕೆ ಉಂಟಾದ ಅತಿವೃಷ್ಟಿಯಿಂದ ನಲುಗಿದ ಕೊಡಗಿನ ನೆರೆ ಸಂತ್ರಸ್ಥರಿಗೆ ಕೊಪ್ಪಳದ ಪ್ರತಿಷ್ಠೀತ ಸಂಸ್ಥೆಯಾದ ಇನ್ನರ್ವ್ಹೀಲ್ ಕ್ಲಬ್ ಸಹಾಯಸ್ತ ಚಾಚಿದೆ,ಸಂಸ್ಥೆಯು ನೆರೆ ಸಂತ್ರಸ್ಥರಿಗೆ ಅಕ್ಕಿ, ಬೇಳೆ, ಬಿಸ್ಕೀಟ್, ತಟ್ಟೆ, ಲೋಟಾ, 21700 ರೂ ಹಣದ ನೆರವುವನ್ನು ನೀಡಿ ಮಾನವಿಯತೆಯನ್ನು ಮೆರೆದಿದೆ.
ಈ ಸಂದರ್ಭದಲ್ಲಿ ಇನ್ನರ್ವ್ಹೀಲ್ ಕ್ಲಬ್ನ ಅಧ್ಯಕ್ಷೆ ಮಮತಾ ಶೆಟ್ಟರ್, ಕಾರ್ಯದಶರ್ಿ ನೀತಾ ತಂಬ್ರಳ್ಳಿ, ಖಚಾಂಚಿ ಸುಮಂಗಲಾ ಹಂಚಿನಾಳ, ಐಎಸ್ಓ ಶರಣಮ್ಮ ಪಾಟೀಲ್, ಸಂಸ್ಥೆಯ ವಿಜಯಾ ಹಂಚಾಟೆ, ಪದ್ಮಾ ಜೈನ್, ಇಂದುಮತಿ, ಸುಧಾ ಶೆಟ್ಟರ್, ಚಿತ್ರಾ ಬಣ್ಣದಬಾವಿ, ಸವಿತಾ ಸವಡಿ, ಡಾ.ರಾಧಾಬಾಯಿ ಕುಲಕಣರ್ಿ, ಹೇಮಾ ಬಳ್ಳಾರಿ, ವಿಜಯಾ ಡಿಗ್ಗಾವಿ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 