ಭಾರತ - ಬಾಂಗ್ಲಾ ಗಡಿ ಯೋಧರ ದೀಪಾವಳಿ ಸಂಭ್ರಮ
ಅಗರ್ತಲಾ, ಅ 26: ಭಾರತ - ಬಾಂಗ್ಲಾ ಗಡಿ ರಕ್ಷಣಾ ಯೋಧರು ದೀಪಾವಳಿಯ ಶುಭಾಶಯ ವಿನಿಮಯ ಮತ್ತು ಸಿಹಿ ಹಂಚಿಕೊಂಡು ಸಂಭ್ರಮ ಪಟ್ಟಿದ್ದಾರೆ. ದೀಪಾವಳಿಗೆ ಎರಡು ದಿನ ಮುನ್ನವೇ ಶುಕ್ರವಾರ ರಾತ್ರಿ ಭಾರತ - ಬಾಂಗ್ಲಾ ಗಡಿ ರಕ್ಷಣಾ ಯೋಧರು, ಅಖೌರಾ ಚೆಕ್ ಪೋಸ್ಟ್ ಬಳಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ದೀಪಾವಳಿ ಆಚರಣೆ ಎರಡೂ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ವೃದ್ಧಿಸಲಿದೆ ಮತ್ತು ಗಡಿ ಭಾಗದಲ್ಲಿನ ಹಿಂಸಾಚಾರವನ್ನು ತಗ್ಗಿಸಿ ಭಾರತ - ಬಾಂಗ್ಲಾ ಜನರು ಸಹೋದರರಂತೆ ಬಾಳುವ ಉತ್ತಮ ವಾತಾವರಣಕ್ಕೆ ನಾಂದಿ ಹಾಡಲಿದೆ ಎಂದು ಬಾಂಗ್ಲಾದ ಕಮಾಂಡರ್ ಜಹಂಗೀರ್ ಆಲಂ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 