ಸನ್ಮಾನದಿಂದ ಜವಾಬ್ದಾರಿ ಹೆಚ್ಚಿಸುತ್ತದೆ: ಪಟೇಲ್
ಲೋಕದರ್ಶನ ವರದಿ
ಕೊಪ್ಪಳ 15: ರವಿವಾರದಂದು ಹಜರತ್ ಮದರ್ಾನ ಅಲ್ಲಿ ದಗರ್ಾದಲ್ಲಿ ವಾಹೀದ್ ಸೋಂಪುರ ಕುಟುಂಬ ಮತ್ತು ದಿಡ್ಡಿಕೇರಿ ಓಣಿಯ ವತಿಯಿಂದ ಮೂವತ್ತೊಂದು ವಾಡರ್ಿನ ಎಲ್ಲಾ ನಗರಸಭೆ ಸದಸ್ಯರುಗಳಿಗೆ ಸನ್ಮಾನ ಮಾಡಲಾಯಿತು.
ನಗರಸಭೆಯ ಮಾಜಿ ಅಧ್ಯಕ್ಷ, ಹಾಗೂ ಹಾಲಿ ಸದಸ್ಯರಾದ
ಅಮ್ಜದ್ ಪಟೇಲ್ ಅವರು ಮಾತನಾಡಿ, ತಾವು ನಮ್ಮ ಮೇಲೆ
ವಿಶ್ವಾಸವಿಟ್ಟು ಸನ್ಮಾನ ಮಾಡಿದ್ದೀರಿ ಸನ್ಮಾನದಿಂದ ಸನ್ಮಾನಿತ ವ್ಯಕ್ತಿಯ ಜವಾಬ್ದಾರಿ ಹೆಚ್ಚಿಸುತ್ತದೆ
ಎಂದು ಅವರ ಪಕ್ಷ ಭೇದ ಮರೆತು ಒಗ್ಗಟ್ಟಿನಿಂದ ನಗರದ
ಸುಂದರೀಕರಣ ಮಾಡಲಿಕ್ಕೆ ಮೂವತ್ತೊಂದು ನಗರಸಭೆ ಸದಸ್ಯರು ಮಾಡತಕ್ಕಂತಹ ಸನ್ಮಾನದ ಬೆಲೆ ಬರತಕ್ಕಂತಹ
ಮುಂದುವರಿದು ಮಾತನಾಡಿ ನಗರಸಭೆಯಲ್ಲಿ ಈ ಸಲ ಬಹುತೇಕ ನಗರಸಭೆ ಸದಸ್ಯರುಗಳು ಯುವಕರಿದ್ದು ತಮ್ಮ ತಮ್ಮ
ಓಣಿಯಲ್ಲಿ ಒಳ್ಳೆಯ ಕೆಲಸಗಳನ್ನು ಮಾಡತಕ್ಕಂತಹ ಕೆಲಸ ಮಾಡ್ತೀವಿ ಎಂದು ಅಮ್ಜದ್ ಪಟೇಲ್ ಅವರು ಹೇಳಿದರು.
ನಗರಸಭೆ ಸದಸ್ಯರುಗಳಾದ ಮಹೇಂದ್ರ ಚೋಪ್ರಾ ಮುತ್ತುರಾಜ್
ಕುಷ್ಟಗಿ ಗುರುರಾಜ್ ಹಲಗೇರಿ ಚೆನ್ನಪ್ಪ ಕೋಟಿಹಾಳ ಮಲ್ಲಪ್ಪ ಕವಲೂರು ರಾಜಶೇಖರ್ ಅಡೂರು ಆಲೇಶ್ ಮತ್ತು
ಅನೇಕ ಸದಸ್ಯರು ಪಾಲ್ಗೊಂಡು ಮತ್ತು ಓಣಿಯ ಹಿರಿಯರಾದ
ವಾಹೀದ್ ಸೊಂಪುರ್ ಜಾಫರ್ ಕುರಿ ಈ ಕಾರ್ಯಕ್ರಮದ ನಿರೂಪಣೆಯನ್ನು ಯುವ ನಾಯಕ ಎಮ ವಿಜಾರತ ಅಲಿ ಅವರು ನೆರವೇರಿಸಿಕೊಟ್ಟರು.
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು 