ದುಶ್ಚಟಗಳಿಗೆ ಬಲಿಯಾಗದೆ ಆರೋಗ್ಯಕರ ದೇಹ ಸಂಪಾದಿಸಿ: ಎಸ್.ಆರ್.ಪಾಟೀಲ
ಬೀಳಗಿ 15: ದುಶ್ಚಟಗಳಿಗೆ ಬಲಿಯಾಗದೆ ವ್ಯಸನ ಮುಕ್ತರಾಗಿ ಸದೃಢ ಮತ್ತು ಆರೋಗ್ಯಕರವಾದ ದೇಹವನ್ನು ಸಂಪಾದಿಸಿ ಕ್ರೀಡೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಹೆತ್ತ ತಂದೆ ತಾು ಹಾಗೂ ಊರಿನ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ಮಾಜಿ ಸಚಿವ ಎಸ್.ಆರ್.ಪಾಟೀಲ ಹೇಳಿದರು.
ತಾಲೂಕಿನ ಬಾಡಗಂಡಿ ಗ್ರಾಮದಲ್ಲಿ ಶ್ರೀ ಮಾರುತೇಶ್ವರ ಯುವಕ ಸಂಘ ಬಾಡಗಂಡಿ ಹಾಗೂ ಬಾಗಲಕೋಟೆ ಜಿಲ್ಲಾ ಅಮೇಚೂರ್ ಕಬಡ್ಡಿ ಅಸೋಸಿಯೇಶನ್ ಇವರ ಸಹಯೋಗದಲ್ಲಿ ಶ್ರೀ ಮಾರುತೇಶ್ವರ ಕಾರ್ತಿಕೊತ್ಸವದ ಅಂಗವಾಗಿ ಹ"್ಮುಕೊಳ್ಳಲಾಗಿದ್ದ ಬಾಡಗಂಡಿ ಕಬಡ್ಡಿ ವೈಭವ 50ಕೆ.ಜಿ. ಮ್ಯಾಟ್ ಕಬಡ್ಡಿ ಪಂದ್ಯಾವಳಿ ಕಾರ್ಯಕ್ರಮ ಮತ್ತು ಟಗರಿನ ಕಾಳಗದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೊದಲ ವ?ರ್ದ ಈ ಬಾಡಗಂಡಿ ಕಬಡ್ಡಿ ವೈಭವ ಯಶಸ್ವಿಯಾಗಲಿ ಹಾಗೂ ಮುಂದಿನ ವ?ರ್ ದೊಡ್ಡ ಪ್ರಮಾನದ ಗ್ಯಾಲರಿ ಹಾಕಿಸಿ ಬಾಡಗಂಡಿ ಕಬಡ್ಡಿ ವೈಭವ ಇಡೀ ತಾಲೂಕಿಗೆ ಮಾದರಿ ಆಗುವಂತೆ ಮಾಡೊನ ಎಂದರು.
ಕ್ರೀಡೆಯಲ್ಲಿ ಸೋಲು ಗೆಲುವು ಸಹಜ ಸೊತವರು ಕುಗ್ಗದೆ ಗೆದ್ದವರು "ಗ್ಗದೆ ಸೊತ ತಂಡದವರು ಸೋಲೆ ಗೆಲು"ನ ಸೋಪಾನ ಎನ್ನುವ ಮಾತನ್ನು ನೆನಪಿಸಿಕೊಳ್ಳಬೇಕು, ಗೆದ್ದವರು ಇಲ್ಲ?್ಟೆ ನಮ್ಮ ಕೇಲಸ ಮುಗಿತು ಅಂತಾ ಅಂದುಕೊಳ್ಳದೆ ನಿಮ್ಮ ಪ್ರದಶ್ರನವನ್ನ ರಾಜ್ಯ ಮತ್ತು ರ್್ಟರಾಯ ಮಟ್ಟದಲ್ಲಿ ತೊರಿಸಿದರೇ ಆವಾಗ ನಾವು ಹುಟ್ಟಿದ ಮನೆತನದ ಹಾಗೂ ಹುಟ್ಟಿದ ಮಣ್ಣಿನಗೆ ನಿಜವಾಗಿಯೂ ಗೌರವ ತಂದಂತೆ ಆಗುವದು ಎಂದರು.
ಗಿರಿಸಾಗರ ಕಲ್ಯಾಣ "ರೇಮಠದ ರುದ್ರಮುನಿ ಶಿವಾಚಾರ್ಯರು, ಬಾಡಗಂಡಿ ಕುಂದರಿಗಿಯ ಚರಂತಿಮಠದ "ರಸಂಗಮೇಸ್ವರ ಶಿವಾಚಾರ್ಯರು, ಬಾಡಗಂಡಿಯ ಮಾತೊಶ್ರೀ ಬಸಮ್ಮತಾು, ಜಗದೀಶ ಸುರಗಿಮಠ, ರಾಮಸ್ವಾ"ು ನಾಯ್ಕರ, ಎಮ್.ಪಿ.ಪಾಟೀಲ, ದಯಾನಂದ ಪಾಟೀಲ, ಅರ್ಜುನ ಅನಗವಾಡಿ, ಶಂಭುಲಿಂಗಪ್ಪ ಬೆಳವಲ, ಈರಣ್ನ ಅನಗವಾಡಿ, ರಂಗಪ್ಪ ಪೂಜಾರಿ, "ಠ್ಠಲ ಕವಳ್ಳಿ, ಗೌಡಪ್ಪಗೌಡ ಪಾಟೀಲ, ಸಿದ್ಲಿಂಗಪ್ಪ ನಾಯ್ಕರ ಹಾಗೂ ಬಾಡಗಂಡಿ ಗ್ರಾಮ ಪಂಚಾಯತಿಯ ಸರ್ವಸದಸ್ಯರು ಉಪಸ್ಥಿತರಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 