ದುಶ್ಚಟಗಳಿಗೆ ಬಲಿಯಾಗದೆ ಆರೋಗ್ಯಕರ ದೇಹ ಸಂಪಾದಿಸಿ: ಎಸ್.ಆರ್.ಪಾಟೀಲ
ಬೀಳಗಿ 15: ದುಶ್ಚಟಗಳಿಗೆ ಬಲಿಯಾಗದೆ ವ್ಯಸನ ಮುಕ್ತರಾಗಿ ಸದೃಢ ಮತ್ತು ಆರೋಗ್ಯಕರವಾದ ದೇಹವನ್ನು ಸಂಪಾದಿಸಿ ಕ್ರೀಡೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಹೆತ್ತ ತಂದೆ ತಾು ಹಾಗೂ ಊರಿನ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ಮಾಜಿ ಸಚಿವ ಎಸ್.ಆರ್.ಪಾಟೀಲ ಹೇಳಿದರು.
ತಾಲೂಕಿನ ಬಾಡಗಂಡಿ ಗ್ರಾಮದಲ್ಲಿ ಶ್ರೀ ಮಾರುತೇಶ್ವರ ಯುವಕ ಸಂಘ ಬಾಡಗಂಡಿ ಹಾಗೂ ಬಾಗಲಕೋಟೆ ಜಿಲ್ಲಾ ಅಮೇಚೂರ್ ಕಬಡ್ಡಿ ಅಸೋಸಿಯೇಶನ್ ಇವರ ಸಹಯೋಗದಲ್ಲಿ ಶ್ರೀ ಮಾರುತೇಶ್ವರ ಕಾರ್ತಿಕೊತ್ಸವದ ಅಂಗವಾಗಿ ಹ"್ಮುಕೊಳ್ಳಲಾಗಿದ್ದ ಬಾಡಗಂಡಿ ಕಬಡ್ಡಿ ವೈಭವ 50ಕೆ.ಜಿ. ಮ್ಯಾಟ್ ಕಬಡ್ಡಿ ಪಂದ್ಯಾವಳಿ ಕಾರ್ಯಕ್ರಮ ಮತ್ತು ಟಗರಿನ ಕಾಳಗದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೊದಲ ವ?ರ್ದ ಈ ಬಾಡಗಂಡಿ ಕಬಡ್ಡಿ ವೈಭವ ಯಶಸ್ವಿಯಾಗಲಿ ಹಾಗೂ ಮುಂದಿನ ವ?ರ್ ದೊಡ್ಡ ಪ್ರಮಾನದ ಗ್ಯಾಲರಿ ಹಾಕಿಸಿ ಬಾಡಗಂಡಿ ಕಬಡ್ಡಿ ವೈಭವ ಇಡೀ ತಾಲೂಕಿಗೆ ಮಾದರಿ ಆಗುವಂತೆ ಮಾಡೊನ ಎಂದರು.
ಕ್ರೀಡೆಯಲ್ಲಿ ಸೋಲು ಗೆಲುವು ಸಹಜ ಸೊತವರು ಕುಗ್ಗದೆ ಗೆದ್ದವರು "ಗ್ಗದೆ ಸೊತ ತಂಡದವರು ಸೋಲೆ ಗೆಲು"ನ ಸೋಪಾನ ಎನ್ನುವ ಮಾತನ್ನು ನೆನಪಿಸಿಕೊಳ್ಳಬೇಕು, ಗೆದ್ದವರು ಇಲ್ಲ?್ಟೆ ನಮ್ಮ ಕೇಲಸ ಮುಗಿತು ಅಂತಾ ಅಂದುಕೊಳ್ಳದೆ ನಿಮ್ಮ ಪ್ರದಶ್ರನವನ್ನ ರಾಜ್ಯ ಮತ್ತು ರ್್ಟರಾಯ ಮಟ್ಟದಲ್ಲಿ ತೊರಿಸಿದರೇ ಆವಾಗ ನಾವು ಹುಟ್ಟಿದ ಮನೆತನದ ಹಾಗೂ ಹುಟ್ಟಿದ ಮಣ್ಣಿನಗೆ ನಿಜವಾಗಿಯೂ ಗೌರವ ತಂದಂತೆ ಆಗುವದು ಎಂದರು.
ಗಿರಿಸಾಗರ ಕಲ್ಯಾಣ "ರೇಮಠದ ರುದ್ರಮುನಿ ಶಿವಾಚಾರ್ಯರು, ಬಾಡಗಂಡಿ ಕುಂದರಿಗಿಯ ಚರಂತಿಮಠದ "ರಸಂಗಮೇಸ್ವರ ಶಿವಾಚಾರ್ಯರು, ಬಾಡಗಂಡಿಯ ಮಾತೊಶ್ರೀ ಬಸಮ್ಮತಾು, ಜಗದೀಶ ಸುರಗಿಮಠ, ರಾಮಸ್ವಾ"ು ನಾಯ್ಕರ, ಎಮ್.ಪಿ.ಪಾಟೀಲ, ದಯಾನಂದ ಪಾಟೀಲ, ಅರ್ಜುನ ಅನಗವಾಡಿ, ಶಂಭುಲಿಂಗಪ್ಪ ಬೆಳವಲ, ಈರಣ್ನ ಅನಗವಾಡಿ, ರಂಗಪ್ಪ ಪೂಜಾರಿ, "ಠ್ಠಲ ಕವಳ್ಳಿ, ಗೌಡಪ್ಪಗೌಡ ಪಾಟೀಲ, ಸಿದ್ಲಿಂಗಪ್ಪ ನಾಯ್ಕರ ಹಾಗೂ ಬಾಡಗಂಡಿ ಗ್ರಾಮ ಪಂಚಾಯತಿಯ ಸರ್ವಸದಸ್ಯರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 