ಇಂದು ಸುವರ್ಣ ಸೌಧದ ಮುಂದೆ ರೈತರ ಬೇಡಿಕೆ ಸತ್ಯಾಗ್ರಹ
ಮುಗಳಖೋಡ 01: ಕರ್ನಾಟಕ ರಾಜ್ಯ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಾಳೆ ಸುವರ್ಣ ಸೌಧದ ಮುಂದೆ ಧರಣಿ ಹಮ್ಮಿಕೊಂಡಿದು. ನೇರೆಯ ಸಂತ್ರಸ್ತರಿಗೆ ಪರಿಹಾರ ಪೂರ್ಣ ಪ್ರಮಾಣದಲ್ಲಿ ಹಂಚಿಕೆ ಆಗಿಲ್ಲ. ಮತ್ತು ಮನೆಗಳನ್ನು ಂ ಃ ಅ ಎಂದು ಸರ್ವೇ ಮಾಡಿ ಜನರಲ್ಲಿ ಗೋಂದಲ ಉಂಟು ಮಾಡಿರುವ ಅಧಿಕಾರಿಗಳು ಎಲ್ಲ ಗ್ರಾಮಗಳಲ್ಲಿ ಮಣ್ಣಿನ ಮನೆಗಳಿರುವುದರಿಂದ ಸಂಪೂರ್ಣ ಮನೇಗಳು ಜಲಾವೃತಗೊಂಡಿರುತ್ತವೆ. ಅಲ್ಲಿ ವಾಸಿಸಲು ಆಗದಿರುವ ಕಾರಣಕ್ಕೆ ಎಲ್ಲಾ ಮನೆಗಳು ಂ ಎಂದು ನಮೂದಿಸಿ ಪರಿಹಾರ ಒದಗಿಸಬೇಕು.
ಚಳಿಗಾಲದ ಅಧಿವೇಶನವನ್ನು ಸುವರ್ಣ ಸೌಧದಲ್ಲಿ ನಡೆಯಬೇಂದು ಆಗ್ರಹ ಮತ್ತು ನಿಗಧಿ ಆಧ 14 ಇಲಾಖೆಗಳು ಸುವರ್ಣ ಸೌಧದಲ್ಲಿ ಕಾರ್ಯನಿರ್ವಹಿಸಬೇಕೆಂದು ಬೆಡಿಕೆ ಮತ್ತು ರೈತರ ಬೆಳೇಗಳು ಸಂಪೂರ್ಣ ನಾಶವಾಗಿವೆ ಒಂದು ಎಕೆರೆಗೆ ಒಂದು ಲಕ್ಷ ರೂ. ಗಳಂತೆ ಪರಿಹಾರ ನೀಡಬೇಕು ಮತ್ತು ಬೆಳೆ ಸಾಲ ಸಂಪೂರ್ಣ ಮಣ್ಣ ಆಗಬೇಕು. ಹೆಚ್ಚಿನ ಸಂಖ್ಯೆಯಲ್ಲಿ ರೈತರು ನಿರಾಶಿತರು ಈ ಒಂದು ಧರಣಿಯಲ್ಲಿ ಪಾಲ್ಗೋಳುವಂತೆ ರೈತ ಮುಂಖಡ ಚುನ್ನಪ್ಪ ಪೂಜೇರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 