ಇಂದು ಸುವರ್ಣ ಸೌಧದ ಮುಂದೆ ರೈತರ ಬೇಡಿಕೆ ಸತ್ಯಾಗ್ರಹ
ಮುಗಳಖೋಡ 01: ಕರ್ನಾಟಕ ರಾಜ್ಯ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಾಳೆ ಸುವರ್ಣ ಸೌಧದ ಮುಂದೆ ಧರಣಿ ಹಮ್ಮಿಕೊಂಡಿದು. ನೇರೆಯ ಸಂತ್ರಸ್ತರಿಗೆ ಪರಿಹಾರ ಪೂರ್ಣ ಪ್ರಮಾಣದಲ್ಲಿ ಹಂಚಿಕೆ ಆಗಿಲ್ಲ. ಮತ್ತು ಮನೆಗಳನ್ನು ಂ ಃ ಅ ಎಂದು ಸರ್ವೇ ಮಾಡಿ ಜನರಲ್ಲಿ ಗೋಂದಲ ಉಂಟು ಮಾಡಿರುವ ಅಧಿಕಾರಿಗಳು ಎಲ್ಲ ಗ್ರಾಮಗಳಲ್ಲಿ ಮಣ್ಣಿನ ಮನೆಗಳಿರುವುದರಿಂದ ಸಂಪೂರ್ಣ ಮನೇಗಳು ಜಲಾವೃತಗೊಂಡಿರುತ್ತವೆ. ಅಲ್ಲಿ ವಾಸಿಸಲು ಆಗದಿರುವ ಕಾರಣಕ್ಕೆ ಎಲ್ಲಾ ಮನೆಗಳು ಂ ಎಂದು ನಮೂದಿಸಿ ಪರಿಹಾರ ಒದಗಿಸಬೇಕು.
ಚಳಿಗಾಲದ ಅಧಿವೇಶನವನ್ನು ಸುವರ್ಣ ಸೌಧದಲ್ಲಿ ನಡೆಯಬೇಂದು ಆಗ್ರಹ ಮತ್ತು ನಿಗಧಿ ಆಧ 14 ಇಲಾಖೆಗಳು ಸುವರ್ಣ ಸೌಧದಲ್ಲಿ ಕಾರ್ಯನಿರ್ವಹಿಸಬೇಕೆಂದು ಬೆಡಿಕೆ ಮತ್ತು ರೈತರ ಬೆಳೇಗಳು ಸಂಪೂರ್ಣ ನಾಶವಾಗಿವೆ ಒಂದು ಎಕೆರೆಗೆ ಒಂದು ಲಕ್ಷ ರೂ. ಗಳಂತೆ ಪರಿಹಾರ ನೀಡಬೇಕು ಮತ್ತು ಬೆಳೆ ಸಾಲ ಸಂಪೂರ್ಣ ಮಣ್ಣ ಆಗಬೇಕು. ಹೆಚ್ಚಿನ ಸಂಖ್ಯೆಯಲ್ಲಿ ರೈತರು ನಿರಾಶಿತರು ಈ ಒಂದು ಧರಣಿಯಲ್ಲಿ ಪಾಲ್ಗೋಳುವಂತೆ ರೈತ ಮುಂಖಡ ಚುನ್ನಪ್ಪ ಪೂಜೇರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 