ಇಂದು ಸುವರ್ಣ ಸೌಧದ ಮುಂದೆ ರೈತರ ಬೇಡಿಕೆ ಸತ್ಯಾಗ್ರಹ
ಮುಗಳಖೋಡ 01: ಕರ್ನಾಟಕ ರಾಜ್ಯ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಾಳೆ ಸುವರ್ಣ ಸೌಧದ ಮುಂದೆ ಧರಣಿ ಹಮ್ಮಿಕೊಂಡಿದು. ನೇರೆಯ ಸಂತ್ರಸ್ತರಿಗೆ ಪರಿಹಾರ ಪೂರ್ಣ ಪ್ರಮಾಣದಲ್ಲಿ ಹಂಚಿಕೆ ಆಗಿಲ್ಲ. ಮತ್ತು ಮನೆಗಳನ್ನು ಂ ಃ ಅ ಎಂದು ಸರ್ವೇ ಮಾಡಿ ಜನರಲ್ಲಿ ಗೋಂದಲ ಉಂಟು ಮಾಡಿರುವ ಅಧಿಕಾರಿಗಳು ಎಲ್ಲ ಗ್ರಾಮಗಳಲ್ಲಿ ಮಣ್ಣಿನ ಮನೆಗಳಿರುವುದರಿಂದ ಸಂಪೂರ್ಣ ಮನೇಗಳು ಜಲಾವೃತಗೊಂಡಿರುತ್ತವೆ. ಅಲ್ಲಿ ವಾಸಿಸಲು ಆಗದಿರುವ ಕಾರಣಕ್ಕೆ ಎಲ್ಲಾ ಮನೆಗಳು ಂ ಎಂದು ನಮೂದಿಸಿ ಪರಿಹಾರ ಒದಗಿಸಬೇಕು.
ಚಳಿಗಾಲದ ಅಧಿವೇಶನವನ್ನು ಸುವರ್ಣ ಸೌಧದಲ್ಲಿ ನಡೆಯಬೇಂದು ಆಗ್ರಹ ಮತ್ತು ನಿಗಧಿ ಆಧ 14 ಇಲಾಖೆಗಳು ಸುವರ್ಣ ಸೌಧದಲ್ಲಿ ಕಾರ್ಯನಿರ್ವಹಿಸಬೇಕೆಂದು ಬೆಡಿಕೆ ಮತ್ತು ರೈತರ ಬೆಳೇಗಳು ಸಂಪೂರ್ಣ ನಾಶವಾಗಿವೆ ಒಂದು ಎಕೆರೆಗೆ ಒಂದು ಲಕ್ಷ ರೂ. ಗಳಂತೆ ಪರಿಹಾರ ನೀಡಬೇಕು ಮತ್ತು ಬೆಳೆ ಸಾಲ ಸಂಪೂರ್ಣ ಮಣ್ಣ ಆಗಬೇಕು. ಹೆಚ್ಚಿನ ಸಂಖ್ಯೆಯಲ್ಲಿ ರೈತರು ನಿರಾಶಿತರು ಈ ಒಂದು ಧರಣಿಯಲ್ಲಿ ಪಾಲ್ಗೋಳುವಂತೆ ರೈತ ಮುಂಖಡ ಚುನ್ನಪ್ಪ ಪೂಜೇರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ 