ಪ್ರಾಥಮಿಕ ಕೃಷಿ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆ
Election of Directors of Primary Agricultural Co-operative Societies
ಪ್ರಾಥಮಿಕ ಕೃಷಿ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆ
ರಾಣಿಬೆನ್ನೂರ 31: ತಾಲೂಕಿನ ಕಜ್ಜರಿ ಗ್ರಾಮದ ಪ್ರಾಥಮಿಕ ಕೃಷಿ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಗೆ ರವಿವಾರ ನಡೆದ ಚುನಾವಣೆಯಲ್ಲಿ 12 ಅಭ್ಯಥಿಗಳು ಆಯ್ಕೆಯಾದರು ಎಂದು ಚುನಾವಣಾ ಅಧಿಕಾರಿ ಎಸ್.ವಿ. ಮಾಡಳ್ಳಿ ಘೋಷಿಸಿದರು.
ಆಡಳಿತ ಮಂಡಳಿಯ ನಿರ್ದೇಶಕರಾದ ಮಂಜಪ್ಪ ಮಾರ್ತಾಂಡಪ್ಪ ಕುರುಬಶಾನಭೋಗರ, ಪರಮೇಶ ಪಾಂಡಪ್ಪ ನೀಲಗುಂದ, ಸುರೇಶ ಹನುಮಂತಪ್ಪ ಗಂಗಮ್ಮನವರ, ಗುರುಮೂರ್ತೆಯ್ಯ ಚನ್ನವೀರಯ್ಯ ಹಿರೇಮಠ, ಅನ್ವರಸಾಬ್ ಗಫಾರಸಾಬ ಶೇಖಸನದಿ, ವಸಂತಾ ಗುಡ್ಡಪ್ಪ ಕರೇಮಲ್ಲಣ್ಣನವರ, ರತ್ನವ್ವ ಹನುಮಂತಪ್ಪ ನಿಂಬಣ್ಣನವರ, ಕರೆಯಪ್ಪ ನಾಗಪ್ಪ ಶಿಡಗನಾಳ, ಮಾಲತೇಶ ರುದ್ರ್ಪ ನೆಲೋಗಲ್, ಗುಡ್ಡಪ್ಪ ರಾಮಪ್ಪ ಕಾಗಿನಿಂಗಣ್ಣನವರ, ಧರ್ಮಪ್ಪ ಪೀರ್ಪ ಲಮಾಣಿ, ಬಸವರಾಜ ರಾಯಪ್ಪ ಕೋಟಿಹಾಳ ಆಯ್ಕೆಯಾದವರು.
ಆಯ್ಕೆಯಾದನಿರ್ದೇಶಕರನ್ನು ಗ್ರಾಮಸ್ಥರು ಅಭಿನಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 