ಪ್ರಾಥಮಿಕ ಕೃಷಿ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆ
Election of Directors of Primary Agricultural Co-operative Societies
ಪ್ರಾಥಮಿಕ ಕೃಷಿ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆ
ರಾಣಿಬೆನ್ನೂರ 31: ತಾಲೂಕಿನ ಕಜ್ಜರಿ ಗ್ರಾಮದ ಪ್ರಾಥಮಿಕ ಕೃಷಿ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಗೆ ರವಿವಾರ ನಡೆದ ಚುನಾವಣೆಯಲ್ಲಿ 12 ಅಭ್ಯಥಿಗಳು ಆಯ್ಕೆಯಾದರು ಎಂದು ಚುನಾವಣಾ ಅಧಿಕಾರಿ ಎಸ್.ವಿ. ಮಾಡಳ್ಳಿ ಘೋಷಿಸಿದರು.
ಆಡಳಿತ ಮಂಡಳಿಯ ನಿರ್ದೇಶಕರಾದ ಮಂಜಪ್ಪ ಮಾರ್ತಾಂಡಪ್ಪ ಕುರುಬಶಾನಭೋಗರ, ಪರಮೇಶ ಪಾಂಡಪ್ಪ ನೀಲಗುಂದ, ಸುರೇಶ ಹನುಮಂತಪ್ಪ ಗಂಗಮ್ಮನವರ, ಗುರುಮೂರ್ತೆಯ್ಯ ಚನ್ನವೀರಯ್ಯ ಹಿರೇಮಠ, ಅನ್ವರಸಾಬ್ ಗಫಾರಸಾಬ ಶೇಖಸನದಿ, ವಸಂತಾ ಗುಡ್ಡಪ್ಪ ಕರೇಮಲ್ಲಣ್ಣನವರ, ರತ್ನವ್ವ ಹನುಮಂತಪ್ಪ ನಿಂಬಣ್ಣನವರ, ಕರೆಯಪ್ಪ ನಾಗಪ್ಪ ಶಿಡಗನಾಳ, ಮಾಲತೇಶ ರುದ್ರ್ಪ ನೆಲೋಗಲ್, ಗುಡ್ಡಪ್ಪ ರಾಮಪ್ಪ ಕಾಗಿನಿಂಗಣ್ಣನವರ, ಧರ್ಮಪ್ಪ ಪೀರ್ಪ ಲಮಾಣಿ, ಬಸವರಾಜ ರಾಯಪ್ಪ ಕೋಟಿಹಾಳ ಆಯ್ಕೆಯಾದವರು.
ಆಯ್ಕೆಯಾದನಿರ್ದೇಶಕರನ್ನು ಗ್ರಾಮಸ್ಥರು ಅಭಿನಂದಿಸಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 