ಪ್ರಾಥಮಿಕ ಕೃಷಿ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆ
Election of Directors of Primary Agricultural Co-operative Societies
ಪ್ರಾಥಮಿಕ ಕೃಷಿ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆ
ರಾಣಿಬೆನ್ನೂರ 31: ತಾಲೂಕಿನ ಕಜ್ಜರಿ ಗ್ರಾಮದ ಪ್ರಾಥಮಿಕ ಕೃಷಿ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಗೆ ರವಿವಾರ ನಡೆದ ಚುನಾವಣೆಯಲ್ಲಿ 12 ಅಭ್ಯಥಿಗಳು ಆಯ್ಕೆಯಾದರು ಎಂದು ಚುನಾವಣಾ ಅಧಿಕಾರಿ ಎಸ್.ವಿ. ಮಾಡಳ್ಳಿ ಘೋಷಿಸಿದರು.
ಆಡಳಿತ ಮಂಡಳಿಯ ನಿರ್ದೇಶಕರಾದ ಮಂಜಪ್ಪ ಮಾರ್ತಾಂಡಪ್ಪ ಕುರುಬಶಾನಭೋಗರ, ಪರಮೇಶ ಪಾಂಡಪ್ಪ ನೀಲಗುಂದ, ಸುರೇಶ ಹನುಮಂತಪ್ಪ ಗಂಗಮ್ಮನವರ, ಗುರುಮೂರ್ತೆಯ್ಯ ಚನ್ನವೀರಯ್ಯ ಹಿರೇಮಠ, ಅನ್ವರಸಾಬ್ ಗಫಾರಸಾಬ ಶೇಖಸನದಿ, ವಸಂತಾ ಗುಡ್ಡಪ್ಪ ಕರೇಮಲ್ಲಣ್ಣನವರ, ರತ್ನವ್ವ ಹನುಮಂತಪ್ಪ ನಿಂಬಣ್ಣನವರ, ಕರೆಯಪ್ಪ ನಾಗಪ್ಪ ಶಿಡಗನಾಳ, ಮಾಲತೇಶ ರುದ್ರ್ಪ ನೆಲೋಗಲ್, ಗುಡ್ಡಪ್ಪ ರಾಮಪ್ಪ ಕಾಗಿನಿಂಗಣ್ಣನವರ, ಧರ್ಮಪ್ಪ ಪೀರ್ಪ ಲಮಾಣಿ, ಬಸವರಾಜ ರಾಯಪ್ಪ ಕೋಟಿಹಾಳ ಆಯ್ಕೆಯಾದವರು.
ಆಯ್ಕೆಯಾದನಿರ್ದೇಶಕರನ್ನು ಗ್ರಾಮಸ್ಥರು ಅಭಿನಂದಿಸಿದರು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 