ಎಡಾಮೊನ್ -ಕೊಚ್ಚಿ ವಿದ್ಯುತ್ ಪ್ರಸರಣ ಮಾರ್ಗ: ಸಿಎಂ ರಿಂದ ಉದ್ಘಾಟನೆ
ತಿರುವನಂತಪುರಂ, ನವೆಂಬರ್ 19 : ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಎಡಾಮೊನ್-ಕೊಚ್ಚಿ ವಿದ್ಯುತ್ ಮಾರ್ಗ ಉದ್ಘಾಟಿಸಿದ್ದು,ಇದರ ಪರಿಣಾಮ ರಾಜ್ಯವು ತನ್ನ 400 ಕೆವಿ ಪ್ರಸರಣ ಜಾಲದ ಮೂಲಕ ದೇಶದ ಯಾವುದೇ ಭಾಗದಿಂದ ವಿದ್ಯುತ್ ಪಡೆಯಲು ಸಾಧ್ಯವಾಗಲಿದೆ. ನಂತರ ಮಾತನಾಡಿದ ಮುಖ್ಯಮಂತ್ರಿ, ಪವರ್ಗ್ರಿಡ್ ಕಾರ್ಪೋರೇಶನ್ನಿಂದ ಪೂರ್ಣಗೊಂಡ ಈ ಯೋಜನೆ ಪ್ರಸರಣ ನಷ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಿದರು. 400 ಕೆವಿ ವಿದ್ಯುತ್ ಪ್ರಸರಣ ಜಾಲವು ರಾಜ್ಯದ ವಿದ್ಯುತ್ ಆಮದು ಸಾಮಥ್ರ್ಯವನ್ನು 800 ಮೆಗಾವ್ಯಾಟ್ ಹೆಚ್ಚಿಸಿದೆ ಎಂದು ಮೂಲಗಳು ತಿಳಿಸಿವೆ. 148 ಕಿ.ಮೀ ಎಡಾಮೋನ್-ಕೊಚ್ಚಿ ಮಾರ್ಗವು 447 ಗೋಪುರಗಳನ್ನು ಹೊಂದಿದ್ದು ಕೊಲ್ಲಂ (22 ಕಿ.ಮೀ), ಪಥನಮತ್ತಟ್ಟ (47 ಕಿ.ಮೀ), ಕೊಟ್ಟಾಯಂ (51 ಕಿ.ಮೀ), ಮತ್ತು ಎರ್ನಾಕುಲಂ (28 ಕಿ.ಮೀ) ಮೂಲಕ ಹಾದುಹೋಗುತ್ತದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 