ಎಡಾಮೊನ್ -ಕೊಚ್ಚಿ ವಿದ್ಯುತ್ ಪ್ರಸರಣ ಮಾರ್ಗ: ಸಿಎಂ ರಿಂದ ಉದ್ಘಾಟನೆ
ತಿರುವನಂತಪುರಂ, ನವೆಂಬರ್ 19 : ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಎಡಾಮೊನ್-ಕೊಚ್ಚಿ ವಿದ್ಯುತ್ ಮಾರ್ಗ ಉದ್ಘಾಟಿಸಿದ್ದು,ಇದರ ಪರಿಣಾಮ ರಾಜ್ಯವು ತನ್ನ 400 ಕೆವಿ ಪ್ರಸರಣ ಜಾಲದ ಮೂಲಕ ದೇಶದ ಯಾವುದೇ ಭಾಗದಿಂದ ವಿದ್ಯುತ್ ಪಡೆಯಲು ಸಾಧ್ಯವಾಗಲಿದೆ. ನಂತರ ಮಾತನಾಡಿದ ಮುಖ್ಯಮಂತ್ರಿ, ಪವರ್ಗ್ರಿಡ್ ಕಾರ್ಪೋರೇಶನ್ನಿಂದ ಪೂರ್ಣಗೊಂಡ ಈ ಯೋಜನೆ ಪ್ರಸರಣ ನಷ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಿದರು. 400 ಕೆವಿ ವಿದ್ಯುತ್ ಪ್ರಸರಣ ಜಾಲವು ರಾಜ್ಯದ ವಿದ್ಯುತ್ ಆಮದು ಸಾಮಥ್ರ್ಯವನ್ನು 800 ಮೆಗಾವ್ಯಾಟ್ ಹೆಚ್ಚಿಸಿದೆ ಎಂದು ಮೂಲಗಳು ತಿಳಿಸಿವೆ. 148 ಕಿ.ಮೀ ಎಡಾಮೋನ್-ಕೊಚ್ಚಿ ಮಾರ್ಗವು 447 ಗೋಪುರಗಳನ್ನು ಹೊಂದಿದ್ದು ಕೊಲ್ಲಂ (22 ಕಿ.ಮೀ), ಪಥನಮತ್ತಟ್ಟ (47 ಕಿ.ಮೀ), ಕೊಟ್ಟಾಯಂ (51 ಕಿ.ಮೀ), ಮತ್ತು ಎರ್ನಾಕುಲಂ (28 ಕಿ.ಮೀ) ಮೂಲಕ ಹಾದುಹೋಗುತ್ತದೆ.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 