ಗುಂಡಿನ ಆಕಸ್ಮಿಕ ದಾಳಿ: ಅಪಾಯವಿಲ್ಲದೆ ಪಾರಾದ ಕಾಡಾನೆ
ಚಾಮರಾಜನಗರ, ಮಾರ್ಚ್ 12,ಬಂಡೀಪುರ ಟೈಗರ್ ರಿಸರ್ವ್ನ ಓಂಕಾರ ಶ್ರೇಣಿಯಲ್ಲಿ ರೈಲು ಹಳಿಯ ಬೇಲಿ ದಾಟಲು ಯತ್ನಿಸುತ್ತಿದ್ದ ಆನೆಗೆ ಸಿಬ್ಬಂದಿ ಗುಂಡು ಹಾರಿಸಿದರೂ ಅದು ಅಚ್ಚರಿಯ ರೀತಿಯಲ್ಲಿ ಯಾವುದೇ ಅಪಾಯವಿಲ್ಲದೆ ಪಾರಾಗಿದೆ .ಸಿಬ್ಬಂದಿ ಹಾರಿಸಿದ ಗುಂಡು ರೈಲ್ವೆ ಟ್ರ್ಯಾಕ್ ಬೇಲಿಗೆ ಬಡಿದು, ಆನೆ ಅಚ್ಚರಿ ರೀತಿಯಲ್ಲಿ ಪಾರಾಗಿ ಯಾವುದೇ ಆಪಾಯವಿಲ್ಲದೆ ತಪ್ಪಿಸಿಕೊಂಡಿದೆ.ಈ ಘಟನೆ ಸುಮಾರು ಒಂದು ವಾರದ ಹಿಂದೆ ನಡೆದಿದೆ ಎಂದು ಹೇಳಲಾಗಿದೆ ಆದರೆ ಅದರ ವಿಡಿಯೋ ಬುಧವಾರ ಹೊರಬಂತ್ತು ನಂತರ ಇದು ವೈರಲ್ ಆಗಿ ವನ್ಯಜೀವಿ ಕಾರ್ಯಕರ್ತರು ಮತ್ತು ಸಂರಕ್ಷಣಾಕಾರರ ಆಕ್ರೋಶಕ್ಕೂಕಾರಣವಾಗಿದೆ. ಕಳೆದ ವಾರ ಆನೆಯನ್ನು ಮರಳಿ ಕಾಡಿಗೆ ತಳ್ಳುವ ಕಾರ್ಯಾಚರಣೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು, ಬಂಡೀಪುರ ಟೈಗರ್ ರಿಸರ್ವ್ ನಿರ್ದೇಶಕ ಟಿ ಬಾಲಚಂದ್ರ ಅವರು ಒಪ್ಪಿಕೊಂಡಿದ್ದಾರೆ . ಆನೆಗಳನ್ನು ಕಾಡಿನ ಕಡೆಗೆ ಕಡೆಗೆ ಓಡಿಡುವ ಸಮಯದಲಿ ಈ ಘಟನೆ ಜರುಗಿದೆ ಎನ್ನಲಾಗಿದೆ. ಗಾಳಿಯಲ್ಲಿ ಗುಂಡು ಹಾರಿಸುವುದು ಸಿಬ್ಬಂದಿಯ ಉದ್ದೇಶವಾಗಿದ್ದರೂ ಸಿಬ್ಬಂದಿಯ ವರ್ತನೆಯ ಬಗ್ಗೆಯೂ ಪ್ರಶ್ನೆಗಳನ್ನು ಎದ್ದಿವೆ ಎಂದು ಅವರು ಹೇಳಿದರು.
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು 