ಪಹಲ್ಗಾಮ್ ಘಟನೆಗೆ ಖಂಡನೆ: ಶ್ರದ್ಧಾಂಜಲಿ ಸಭೆ
ವಿಜಯಪುರ 24: ಕಾಶ್ಮೀರದಲ್ಲಿ ಪಹಲ್ಗಾಮ್ ದಲ್ಲಿ ನಡೆದ ಘಟನೆ ಭಯೋತ್ಪಾಧಕರನ್ನು ಮಟ್ಟ ಹಾಕಬೇಕೆಂದು ಬಿಜಾಪುರ ಜಿಲ್ಲಾ ವಕೀಲರ ಸಂಘದ (ಬಿಜಾಪುರ ಬಾರ್ ಅಸೋಶಿಯೇಷನ್) ವತಿಯಿಂದ ಕ್ಯಾಂಡಲ್ ಹಿಡಿದುಕೊಂಡು ಮೌನ
ಶ್ರದ್ಧಾಂಜಲಿ ನಡೆಸಿತು. ಮೃತರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಕರುಣಿಸಲಿ ನಾವೆಲ್ಲ ಅವರೊಂದಿಗೆ ಇರುತ್ತೇವೆಂದು ಡಿ.ಜಿ. ಬಿರಾದಾರ ಅವರು ಹೇಳಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಸುನೀಲ ಬಿ. ಬಿರಾದಾರ, ಕಾರ್ಯದರ್ಶಿ ಸುರೇಶ ಎಸ್.ಚೂರಿ, ಎಮ್.ಎ. ಕಾಖಂಡಕಿ, ಯು.ಎಮ್. ಆಲಗೂರ, ವೈ.ಬಿ. ಬಡಿಗೇರ, ಬಿ.ಡಿ. ಬಿರಾದಾರ, ವ್ಹಿ.ಎಚ್. ಗಳಪ್ಪಗೋಳ, ಎಮ್.ಆರ್. ಹವಾಲ್ದಾರ, ಪಿ.ಕೆ. ಹುವನಗೋಳ, ಎಮ್.ಎಸ್. ಇನಾಮದಾರ, ಎಸ್.ಎ.ಆಸಂಗಿ, ಹಿರಿಯ ವಕೀಲರಾದ ಎಸ್.ಎಸ್. ಚೋಗಲೆ, ಬಿ.ಎಸ್. ಸೊರಗಾಂವಿ, ಹಿರೋಳ್ಳಿ, ಎಸ್.ಎಸ್. ಡೋಂಗರಗಾಂವಿ, ಎಸ್.ಬಿ. ಕಮತಗಿ, ಗುರು ನಿರಂಜನಮಠ, ಎಸ್.ಎಸ್. ಜಾಗಿರದಾರ, ಇಂಗಳೇಶ್ವರ ಮಹಮ್ಮದ ಗೌಸ್, ಕುಮಾರ ನಿಡೋಣಿ ಬಸವರಾಜ ಯಾದವಾಡ ಮತ್ತೀತರರು ವಕೀಲರು ಮತ್ತು ಹಿರಿಯ ವಕೀಲರು, ಪದಾಧಿಕಾರಿಗಳು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 