ಪಹಲ್ಗಾಮ್ ಘಟನೆಗೆ ಖಂಡನೆ: ಶ್ರದ್ಧಾಂಜಲಿ ಸಭೆ
ವಿಜಯಪುರ 24: ಕಾಶ್ಮೀರದಲ್ಲಿ ಪಹಲ್ಗಾಮ್ ದಲ್ಲಿ ನಡೆದ ಘಟನೆ ಭಯೋತ್ಪಾಧಕರನ್ನು ಮಟ್ಟ ಹಾಕಬೇಕೆಂದು ಬಿಜಾಪುರ ಜಿಲ್ಲಾ ವಕೀಲರ ಸಂಘದ (ಬಿಜಾಪುರ ಬಾರ್ ಅಸೋಶಿಯೇಷನ್) ವತಿಯಿಂದ ಕ್ಯಾಂಡಲ್ ಹಿಡಿದುಕೊಂಡು ಮೌನ
ಶ್ರದ್ಧಾಂಜಲಿ ನಡೆಸಿತು. ಮೃತರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಕರುಣಿಸಲಿ ನಾವೆಲ್ಲ ಅವರೊಂದಿಗೆ ಇರುತ್ತೇವೆಂದು ಡಿ.ಜಿ. ಬಿರಾದಾರ ಅವರು ಹೇಳಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಸುನೀಲ ಬಿ. ಬಿರಾದಾರ, ಕಾರ್ಯದರ್ಶಿ ಸುರೇಶ ಎಸ್.ಚೂರಿ, ಎಮ್.ಎ. ಕಾಖಂಡಕಿ, ಯು.ಎಮ್. ಆಲಗೂರ, ವೈ.ಬಿ. ಬಡಿಗೇರ, ಬಿ.ಡಿ. ಬಿರಾದಾರ, ವ್ಹಿ.ಎಚ್. ಗಳಪ್ಪಗೋಳ, ಎಮ್.ಆರ್. ಹವಾಲ್ದಾರ, ಪಿ.ಕೆ. ಹುವನಗೋಳ, ಎಮ್.ಎಸ್. ಇನಾಮದಾರ, ಎಸ್.ಎ.ಆಸಂಗಿ, ಹಿರಿಯ ವಕೀಲರಾದ ಎಸ್.ಎಸ್. ಚೋಗಲೆ, ಬಿ.ಎಸ್. ಸೊರಗಾಂವಿ, ಹಿರೋಳ್ಳಿ, ಎಸ್.ಎಸ್. ಡೋಂಗರಗಾಂವಿ, ಎಸ್.ಬಿ. ಕಮತಗಿ, ಗುರು ನಿರಂಜನಮಠ, ಎಸ್.ಎಸ್. ಜಾಗಿರದಾರ, ಇಂಗಳೇಶ್ವರ ಮಹಮ್ಮದ ಗೌಸ್, ಕುಮಾರ ನಿಡೋಣಿ ಬಸವರಾಜ ಯಾದವಾಡ ಮತ್ತೀತರರು ವಕೀಲರು ಮತ್ತು ಹಿರಿಯ ವಕೀಲರು, ಪದಾಧಿಕಾರಿಗಳು ಇದ್ದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 