ಸೈನಿಕರ ಸಾವನ್ನು ಸಂಭ್ರಮಿಸುವದು ಹೆತ್ತ ತಾಯಿಯ ಕತ್ತು ಹಿಸುವುದು ಎರಡೂ ಒಂದೇ...!


"ಯೋಧನಿಗೆ ಜಾತಿ ಇಲ್ಲ, ಧರ್ಮವಿಲ್ಲ, ಭಾರತೀಯ ಎನ್ನುವುದನ್ನು ಬಿಟ್ಟರೆ ಬೇರೆ ಗುರುತಿಲ್ಲ. ಇದನ್ನರಿಯದವರಿಗೆ ಬುದ್ದಿ ಇಲ್ಲ"  

ಅವರು ತಮ್ಮ ಬದುಕನ್ನೇ ಬಲಿಕೊಟ್ಟು ನಮ್ಮನ್ನು ರಕ್ಷಿಸಿದರು. ಹಗಲಿರುಳೆನ್ನದೇ ಎದುರಾಳಿಯ ಎದೆಗೆ ಗುಂಡಿಟ್ಟು ನಮ್ಮನ್ನೆಲ್ಲ ಬದುಕಿಸಿದರು. ನಾವು ಹಬ್ಬದಡಿಗೆಯನುಂಡು, ಪಟಾಕಿ ಹಾರಿಸುತ್ತ ದೀಪಾವಳಿ ಆಚರಿಸುವಾಗ ಅವರು ಶತ್ರುವಿನ ಹೆಡೆಮುರಿ ಕಟ್ಟಲು ಗುಂಡಿನ ಕಾಳದಲ್ಲಿ ತೊಡಗಿದರು. ನಾವು ನಮ್ಮ ಮಕ್ಕಳ ಜೊತೆಯಲ್ಲಿ ನೆಮ್ಮದಿಯ ಬದುಕನ್ನು ಸಾಗಿಸುವಾಗ ಅವರಲ್ಲಿ ತಮ್ಮವರನ್ನು ನೆನೆದು ಮೌನಕ್ಕೆ ಶರಣಾದರು. ಅಯ್ಯೋ ಚಳಿ ಎಂದುಕೊಂಡು ಕಂಬಳಿ ಮೇಲೆ ಕಂಬಳಿ ಹೊದ್ದು ನಾವುಗಳು ಮನೆಯಲ್ಲಿ ಮಲಗಿದ್ದಾಗ ಅವರು ಸೀಯಾಚಿನ್ ಬೆಟ್ಟದಲ್ಲಿ ಮೈನಸ್ ಜೀರೋ ಡಿಗ್ರಿ ಸೆಲ್ಸಿಯಸ್‌ನಲ್ಲಿ ಈ ದೇಶವನ್ನು ಕಾಯುತ್ತ ಕುಳಿತುಕೊಂಡರು. ತಮ್ಮ ಸಂತೋಷಗಳನ್ನು ಬಲಿಕೊಟ್ಟು ನಮ್ಮ ಸಂತೋಷಕ್ಕಾಗಿ ಫಣತೊಟ್ಟು ನಿಂತ ಯೋಧರಿಗೆ ನಾವು ಎಷ್ಟು ಕೃತಜ್ಞರಾಗಿದ್ದರು ಕೂಡ ಕಡಿಮೆಯೇ. ಸಾವು ನಮ್ಮ ಬೆನ್ನ ಹಿಂದೆ ಇದೆ ಎನ್ನುವುದು ಗೊತ್ತಿದ್ದರೂ ಪ್ರತಿಕ್ಷಣ ಬದುಕಿಗಾಗಿ ಹಂಬಲಿಸುವ ನಾವುಗಳು ಒಂದೆಡೆಯಾದರೆ, ಸಾವು ಕಣ್ಣಮುಂದೆ ಇಟ್ಟು ಕೊಂಡು ನಮ್ಮಂತವರನ್ನು ಬದುಕಿಸುವುದಕ್ಕಾಗಿ ತಮ್ಮ ಇಡೀ ಬದುಕನ್ನೆ ಬಲಿ ಕೊಡುವ ಇವರನ್ನು ಕಂಡು ನಾವದೆಷ್ಟು ಅಭಿಮಾನ ಪಡಬೇಕಿತ್ತು. ಅಕ್ಕ ಪಕ್ಕದ ಶತ್ರುಗಳು ತೊಡೆ ತಟ್ಟುವ ಮುನ್ನವೇ ಹೆಡೆಮುರಿ ಕಟ್ಟುವ ಅವರ ಧೈರ್ಯವನ್ನು ನಾವದೆಷ್ಟು ಕೊಂಡಾಡಬೇಕಿತ್ತು. ಶತಶತಮಾನಗಳ ದಾಸ್ಯದಿಂದ ಬಿಡುಗಡೆಗೊಂಡು ವಿಶ್ವದ ಶಕ್ತಿಶಾಲಿ ರಾಷ್ಟ್ರಗಳ ಸಾಲಿನಲ್ಲಿ ನಾವು ನಿಲ್ಲುವುದಕ್ಕೆ ನೆರವಾದ ಆ ಯೋಧರ ತ್ಯಾಗವನ್ನು ಮನಮೆಚ್ಚಿ ನಾವದೆಷ್ಟು ಹೊಗಳಬೇಕಿತ್ತು. ಆದರೆ ನಾವದಾವುದನ್ನೂ ಮಾಡಲಿಲ್ಲ. ಅವರು ಮಾಡುವ ಕಾರ್ಯವನ್ನು ಹೆಜ್ಜೆ ಹೆಜ್ಜೆಗೆ ಪ್ರಶ್ನಿಸಿದೆವು. ಸರ್ಜಿಕಲ್ ಸ್ಟ್ರೈಕ್ ನಡೆಸಿ ಉಗ್ರಗಾಮಿಗಳ ಅಟ್ಟಹಾಸಕ್ಕೆ ಪೆಟ್ಟು ಕೊಟ್ಟಿದ್ದಕ್ಕೆ ಸಾಕ್ಷಿ ಕೇಳಿದೆವು. ಏರ್‌ಸ್ಟ್ರೈಕ್ ಎನ್ನುವುದು ಒಂದು ನಾಟಕ ಎನ್ನುವಂತೆ ಮಾತನಾಡಿದೆವು. ಪುಲ್ವಾಮಾ ದಾಳಿ ನಡೆದಾಗ ಸತ್ತ ಶವಗಳ ಮಧ್ಯೆ ಕುಳಿತು ಜನಿವಾರ ಎಣಿಸಿ ಜಾತಿಯ ಲೆಕ್ಕಾಚಾರ ಹಾಕಿದೆವು. ತಿನ್ನುವುದಕ್ಕೆ ಅನ್ನವಿಲ್ಲದವರು ಸೈನ್ಯ ಸೇರುತ್ತಾರೆ ಎಂದು ಸೈನಿಕ ವೃತ್ತಿಯನ್ನು ಕೀಳಾಗಿ ಕಂಡೆವು. ಸೈನಿಕರ ಪಾರ್ಥೀವ ಶರೀರವನ್ನು ಹೊತ್ತು ತರುವುದಕ್ಕೆ ಬಳಕೆಯಾಗುವ ಶವದ ಪೆಟ್ಟಿಗೆಯಲ್ಲಿ ದುಡ್ಡು ತಿಂದು ತೇಗಿದೆವು. ನಿಸ್ವಾರ್ಥ ಸೈನಿಕ ಸೇವೆಯನ್ನು ನಮ್ಮ ರಾಜಕೀಯದ ತೀಟೆಗೆ ಬಳಸಿಕೊಂಡೆವು. ಇಷ್ಟೆಲ್ಲ ಸಾಲದು ಎಂಬತೆ ಈಗ ಈ ದೇಶದ ಮೂರು ಪಡೆಗಳ ಮುಖ್ಯಸ್ಥನ ಸಾವನ್ನು ಕೂಡ ಸಂಭ್ರ"ುಸುವ ಮಟ್ಟಕ್ಕೆ ಬಂದಿದ್ದೇವೆ ಎಂದರೆ ನಿಜಕ್ಕೂ ಅಚ್ಚರಿ ಹೇಸಿಗೆ ಒಟ್ಟಿಗೆ ಆಗುತ್ತವೆ. ಈ ದೇಶದಲ್ಲಿರುವ ಇಂಥಹ ವಿಕೃತ ಮನಸ್ಸುಗಳನ್ನು ನೋಡಿದರೆ ನಿಜಕ್ಕೂ ನಮ್ಮ ದೇಶದಲ್ಲಿ ಮೌಲ್ಯಗಳು ಪೂರ್ಣ ನೆಲಕಚ್ಚಿದವೆ? ಇಲ್ಲ, ಈ ದೇಶದ ಕಾನೂನುಗಳು ತನ್ನ ತಾಕತ್ತನ್ನು ಕಳೆದುಕೊಂಡು ಮಕಾಡೆ ಮಲಗಿ ಬಿಟ್ಟಿವೆಯೆ? ಅಭಿವ್ಯಕ್ತಿ ಸ್ವಾತಂತ್ರ್ಯ ಅರ್ಥ ಕಳೆದುಕೊಂಡಿದೆಯೇ? ಇಲ್ಲ ಹೇಳುವವರು ಕೇಳುವವರು ಇಲ್ಲದೇ ಅಂದಾ ದರ್ಬಾರ ಆರಂಭವಾಗಿದೆಯೇ? ಇಲ್ಲಿ ಏನು ಹೇಳಿದರು ನಡೆಯುತ್ತದೆ ಎನ್ನುವ ಉಢಾಪೆಯ ಮನೊಭಾವನೆಯೆ? ಇಲ್ಲ ಏನಾದರೂ ಮಾತನಾಡಿ ತೆವಲು ತೀರಿಸಿಕೊಳ್ಳುವ ಗುಣವೇ? ರಾಜಕೀಯ ನಾಯಕರುಗಳು ಹಾಕಿಕೊಟ್ಟ ದಾರಿ ಇವರನ್ನು ಹಾಳು ಮಾಡಿದೆಯೇ? ಇಲ್ಲ ಧರ್ಮಾಂದತೆಯ ಅಫೀ"ುನ ಅಟ್ಟಹಾಸ ನೆತ್ತಿಗೇರಿದೆಯೆ? ಅರ್ಥವೇ ಆಗುತ್ತಿಲ್ಲ. ಆದರೆ ಅವರು ನಡೆದುಕೊಳ್ಳುವ ರೀತಿ ಮಾತ್ರ ಈ ದೇಶಕ್ಕೆ ದೇಶವೇ ತಲೆ ತಗ್ಗಿಸುವಂತೆ ಮಾಡಿದರೆ, ಇವರ ನಡೆ ಮುಂದೆ ಈ ದೇಶಕ್ಕೆ ಇನ್ನೇನು ಕೇಡುಗಾಲ ತರಲಿದೆಯೋ ಎನ್ನುವ ಭಯ"ುಶ್ರಿತ ಪ್ರಶ್ನೆಯನ್ನು ಹುಟ್ಟು ಹಾಕುತ್ತಿದೆ. 

ತಿಂಗಳ "ಂದಷ್ಟೆ ಪುನೀತ ರಾಜಕುಮಾರ ಸಾವು ನಮ್ಮ ರಾಜ್ಯವನ್ನು ಕಣ್ಣೀರಾಗಿಸಿತ್ತು. ಬಾಲಿವುಡ್, ಖಾಲಿವುಡ್, ಟಾಲಿವುಡ್, ಸ್ಯಾಂಡಲ್‌ವುಡ್ ಸೇರಿದಂತೆ ಇಡೀ ಸಿನಿಮಾ ಪ್ರಪಂಚವೇ ದುಃಖ ಸಾಗರದಲ್ಲಿ ಮುಳುಗಿತ್ತು. ಅದೇ ನೋ"ನಿಂದ ಹೊರ ಬರುವುದೇ ಕಷ್ಟವಾಗಿರುವ ಈ ಸಂದರ್ಭದಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಬಿಪಿನ್ ರಾವತ್ ಅವರ ಸಾವು ಭಾರತಕ್ಕೆ ದೊಡ್ಡ ಆಘಾತ ನೀಡಿದೆ. ಭಾರತದ ರಕ್ಷಣಾ ವ್ಯವಸ್ಥೆಯನ್ನು ಬಲ ಪಡಿಸುವುದಕ್ಕೆ ತನ್ನ ಬದುಕನ್ನೇ ಧಾರೆ ಎರೆದ ಆ ಹುತಾತ್ಮ ಯೋಧ ಈ ದೇಶ ಮಾಡಿದಂತ ದೊಡ್ಡ ದೊಡ್ಡ ಕಾರ್ಯಾಚರಣೆಗಳ ಮುಂದಾಳತ್ವ ವ"ಸಿ ಯಶಸ್ವಿಯಾಗಿದ್ದರು. ಎಲ್ಲಿ ಅಪಾಯವಾಗಲಿದೆ ಎನ್ನುವ ಅನುಮಾನವಾಗುತ್ತದೆಯೋ ಅಲ್ಲಿ ತಾನೇ ಮುಂದೆ ನಿಂತು ಅಪಾಯವನ್ನು ಉಪಾಯದಿಂದ ಹೊಡೆದೋಡಿಸಿದ ಕೀರ್ತಿ ಬಿಪಿನ್ ರಾವತ್ ಅವರಿಗೆ ಸಲ್ಲುತ್ತದೆ. ದೇಶ ನಮಗೇನು ಕೊಟ್ಟಿತು ಎನ್ನುವ ಪ್ರಶ್ನೆ ಕೇಳುತ್ತಲೇ ಬದುಕು ಕಳೆಯುವ ನಮ್ಮಗಳ ಮಧ್ಯದಲ್ಲಿ ಈ ದೇಶಕ್ಕೆ ನಾವೇನು ಕೊಡಬೇಕು ಎನ್ನುವುದನ್ನು ತೋರಿಸಿಕೊಟ್ಟ ರಾವತ್ ಇಲ್ಲದೇ ಭಾರತ ಸೈನ್ಯ ನಿಜಕ್ಕೂ ಬೇಸರದಲ್ಲಿದೆ. ಹಠಾತ್‌ನೆ ಎದುರಾದ ಈ ಸ್ಥಿತಿಗೆ ಇಡೀ ದೇಶವೇ ಮಮ್ಮಲ ಮರುಗುವಾಗ ಇವರ ಸಾವನ್ನು ಸಂಭ್ರ"ುಸುವಂತ ಜನಗಳು ನಮ್ಮ ದೇಶದಲ್ಲಿ ಇದ್ದಾರಲ್ಲ ಎನ್ನುವ "ಷಯ ತಿಳಿದು ಸಂಕಟವಾಗುತ್ತಿದೆ. ಈ ದೇಶದಲ್ಲಿ ಇಂಥ ಹೇಯ ಮನಸ್ಸಿನ "ಕೃತ ಜನರಿದ್ದಾರಲ್ಲ ಇವರೇನು ಈ ದೇಶದವರೇ? ಇಲ್ಲ ಪಕ್ಕದ ಶತ್ರು ರಾಷ್ಟ್ರಗಳ ಶನಿ ಸಂತಾನವೇ? ಎನ್ನುವ ಪ್ರಶ್ನೆ ನಮ್ಮನ್ನು ಆವರಿಸುತ್ತಿದೆ. ಅಷ್ಟಕ್ಕೂ ಸಾಮಾನ್ಯ ನಾಯಕನ ಸಾವನ್ನು ಕಂಡು ಸಂಭ್ರ"ುಸಿದ್ದಾರೆಂದರೆ ಅಲ್ಲಿ ಧಾ"ುರ್ಕ "ರೋಧವೋ ಅಥವಾ ಸೈದ್ಧಾಂತಿಕ ತಿಕ್ಕಾಟವೋ ಇರಬಹುದು ಎಂದು ಸುಮ್ಮನಾಗಬಹುದಿತ್ತು. ಇವರ ಬುದ್ದಿಯೇ ಇಷ್ಟೇ ಇದೆ ಹಾಳಾಗಿ ಹೋಗಲಿ ಬಿಡು ಎಂದು ಅಲಕ್ಷ್ಯ ಮಾಡಬಹುದಿತ್ತು. ಆದರೆ ಇವರು ಅಪಹಾಸ್ಯ ಮಾಡುತ್ತಿರುವುದು ಹಾಗೂ ಸಂಭ್ರಮ ಪಡುತ್ತಿರುವುದು ಯಾರ ಸಾವನ್ನು ಕಂಡು. ಈ ದೇಶವನ್ನು ಕಾಯುವ ಸೈನ್ಯ ಪಡೆಗಳ ಮುಖ್ಯಸ್ಥನ ಸಾವನ್ನು ಕಂಡು. ಅಂದರೆ ಈ ದೇಶದ ರಕ್ಷಣಾ ವ್ಯವಸ್ಥೆಯ ಪ್ರಮುಖ ಕೊಂಡಿಗಳು ಕಳಚಿದಾಗ ಸಂಭ್ರಮ ಪಡುವ ಜನಗಳು ನಮ್ಮ ದೇಶದಲ್ಲಿದ್ದಾರೆಂದ ಮೇಲೆ ನಮ್ಮ ಶತ್ರುಗಳು ಪರದೇಶಿಗಳಲ್ಲ ಸ್ವದೇಶಿಗಳೇ ಎಂದಾುತು. ರಕ್ಷಣಾ ವ್ಯವಸ್ಥೆಯ ಮುಖ್ಯಸ್ಥನಿಲ್ಲ ಎಂದರೆ "ದೇಶಿ ಶತ್ರುಗಳು ಒಳ ನುಸುಳುವುದಕ್ಕೆ ಅನುಕೂಲವಾಗುತ್ತದೆ ಎನ್ನುವ ಇವರ ಆತಂರಿಕ ಬೇಗುದಿಗೆ ಒಂದು ದಿಕ್ಕಾರ"ರಲಿ. ಈ ದೇಶದ ಅನ್ನ, ಈ ದೇಶದ ಗಾಳಿ, ಈ ದೇಶದ ನೀರು, ಈ ದೇಶದ ಗುರುತು ಪಡೆದುಕೊಂಡು ಬದುಕುವ ಇವರುಗಳು ಈ ದೇಶದ ದೇಶಭಕ್ತರು ತೀರಿದಾಗ ಅವಹೇಳನಕಾರಿ ಮಾತುಗಳನ್ನಾಡುವ, ಸಾಮಾಜಿಕ ಜಾಲತಾಣಗಳಲ್ಲಿ "ಕೃತವಾಗಿ ಪೋಸ್ಟ್‌ ಮಾಡಿ ತೆವಲು ತೀರಿಸಿಕೊಳ್ಳುವ ಇವರಿಗೇನು ಮಾಡಬೇಕು ಎನ್ನುವುದೇ ಇಂದು ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ. 

ಕೆಲವು ತಿಂಗಳುಗಳ "ಂದೆ ಅಪ್ಘಾನಿಸ್ಥಾನದಲ್ಲಿ ತಾಲಿಬಾನಿಗಳು ಮತ್ತೆ ತಮ್ಮ ಅಟ್ಟಹಾಸವನ್ನು ತೋರಿದಾಗ ಇಡೀ ಜಗತ್ತು ಅದನ್ನು "ರೋಧಿಸಿತ್ತು. ಆದರೆ ನಮ್ಮಲ್ಲಿರುವ ಕೆಲವು ತಾಲಿಬಾನಿ ಮನಸ್ಥಿತಿಯ ಜನಗಳು ತಾಲಿಬಾನಿ ಹೋರಾಟವನ್ನು ಭಾರತದ ಸ್ವಾತಂತ್ರ್ಯಕ್ಕೆ ಹೋಲಿಕೆ ಮಾಡಿ, ಅವರನ್ನು ಸ್ವಾತಂತ್ರ್ಯ ಹೋರಾಟಗಾರರು ಎಂದು ಹಾಡಿ ಹೊಗಳಿದ್ದರು. ಇದೇನಪ್ಪ ಇವರು "ಗೆ ಹೇಳುತ್ತಿದ್ದಾರಲ್ಲ ಎಂದು ನೋಡುವುದರೊಳಗೆ ಮತ್ತೆ ಕೆಲವೊಬ್ಬರು ಆ ಹೇಳಿಕೆಯ ಪರವಾಗಿ ಬ್ಯಾಟಿಂಗ್ ಆರಂಭಿಸಿದ್ದರು. ನಾವು ಪಾಕಿಸ್ತಾನದ "ರುದ್ಧ ಭಾರತ ಸೋತಾಗ ಪಟಾಕಿ ಸಿಡಿಸಿದವರನ್ನು ಕಂಡಿದ್ದೆವೆ. ವೇದಿಕೆಯ ಮೇಲೆ ನಿಂತುಕೊಂಡು ಶತ್ರು ರಾಷ್ಟ್ರಕ್ಕೆ ಜಿಂದಾಬಾದ್ ಎಂದು ಹೇಳಿದ್ದನ್ನು ನೋಡಿದ್ದೇವೆ. ನಮ್ಮ ದೇಶದ ನೆಲದಲ್ಲಿ ಅನ್ಯ ದೇಶದ ಧ್ವಜವನ್ನು ಹಾರಿಸಿ ಸಂಭ್ರ"ುಸಿದ "ಕೃತ ಮನಸ್ಸಿನ ಜನಗಳ ಆಟಾಟೋಪಗಳನ್ನು ನೋಡಿದ್ದೇವೆ. ಆದರೆ ಸೈನ್ಯದ ಮುಖ್ಯಸ್ಥನ ಸಾವನ್ನು ಕಂಡು ಒಳ್ಳೆಯದಾುತು ಎಂದು ಹೇಳುವ ಜನಗಳನ್ನು ನೋಡುವಂತ ದಿನಗಳು ಬರುತ್ತವೆ ಎಂದು ನಾವಂದುಕೊಂಡಿರಲಿಲ್ಲ. ಈ ದೇಶದಲ್ಲಿ ಧರ್ಮದ ತಿಕ್ಕಾಟ"ರಬಹುದು. ಆದರೆ ಅನ್ಯ ದೇಶಗಳಲ್ಲಿ ಇರುವಂತೆ ಆತಂಕದ ವಾತಾವರಣ ನಮ್ಮಲ್ಲಿಲ್ಲ. ಭಾರತದ ಸಂ"ಧಾನ ರಚನೆ ಮಾಡುವಾಗ "ಂದೂಸ್ಥಾನ ಎಂದು ಹೆಸರಿಟ್ಟರೆ ಎಲ್ಲಿ ಅನ್ಯ ಧ"ುರ್ಯರಿಗೆ ನೋವಾಗಬಹುದು ಎನ್ನುವ ಕಾರಣಕ್ಕಾಗಿ ಇಂಡಿಯಾ ಯಾನೆ ಭಾರತ ಎನ್ನುವ ಹೆಸರನ್ನು ಬಳಕೆ ಮಾಡಿದಂತ ದೊಡ್ಡ ಮನಸ್ಸು ನಮ್ಮದು. ಸ್ವಾತಂತ್ರ್ಯ ನಂತರದಲ್ಲಿ ಈ ದೇಶದ ಸರ್ವ ಧರ್ಮಗಳನ್ನು ಸಮಾನವಾಗಿ ನೋಡುವಂತ ದೊಡ್ಡಗುಣವನ್ನು ಹೊಂದಿದ ಭಾರತ 1976 ರಲ್ಲಿ ಸಂ"ಧಾನಕ್ಕೆ 42 ನೇ ತಿದ್ದುಪಡಿ ತರುವ ಮೂಲಕ ಪೂರ್ವ ಪೀಠಿಕೆಯಲ್ಲಿ ಜಾತ್ಯಾತೀತ ಎನ್ನುವ ಪದವನ್ನು ಅಳವಡಿಸಿದವರು ನಾವು. ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಮುನ್ನವೇ ಈ ದೇಶದಲ್ಲಿ ಸಾಕಷ್ಟು ಜಾತಿಗಳು ಹಾಗೂ ಧರ್ಮಗಳು ಸ್ಠೃಯಾಗಿ ತಮ್ಮ ಕಾರ್ಯವನ್ನು ಮಾಡುತ್ತಿದ್ದವು. ಇದನ್ನು ಮನಗಂಡ ಸಂ"ಧಾನ ಸ"ುತಿಯು ಭಾರತವನ್ನು ಒಂದು ಜಾತ್ಯತೀತ ರಾಷ್ಟ್ರವನ್ನಾಗಿ ಘೋಷಣೆ ಮಾಡಿತು. ಅಂದರೆ ಯಾವುದೇ ಒಂದು ಧರ್ಮವನ್ನು ರ​‍್್ಟರಾಯ ಧರ್ಮ ಎಂದು ಘೋಷಣೆ ಮಾಡದೇ ಸರ್ವ ಧರ್ಮಗಳಿಗೂ ಸಮಾನ ಅವಕಾಶವನ್ನು ನೀಡಲಾುತು. "ಗಾಗಿ ಈ ದೇಶದಲ್ಲಿ ಎಲ್ಲ ಧರ್ಮದವರಿಗೂ ಅವಕಾಶಗಳು ಹಾಗೂ ಹಕ್ಕುಗಳು ದೊರೆತವು. ಅದಕ್ಕೆ ನಾವು ಈ ದೇಶಕ್ಕೆ ಋಣಿಯಾಗಿರಬೇಕಿತ್ತು. ಆದರೆ ಅದನ್ನು ಬಿಟ್ಟು ದೇಶವನ್ನು ದೂರ ಇಟ್ಟು ಧರ್ಮವನ್ನು ತಲೆಗೇರಿಸಿಕೊಂಡು ಮಾತನಾಡಿದರೆ ಈ ದೇಶದಲ್ಲಿ ಇರುವುದಕ್ಕೆ ಅದ್ಯಾವ ಅರ್ಹತೆ ನಮ್ಮಲ್ಲಿರುತ್ತದೆ ನೀವೇ ಹೇಳಿ? ಹಕ್ಕುಗಳು ಅನುಭ"ಸುವ ನಾವುಗಳು ಕರ್ತವ್ಯಗಳನ್ನು ಕೂಡ ಮಾಡಬೇಕು ಎನ್ನುವ ಕಾರಣಕ್ಕಾಗಿಯೇ ಸಂ"ಧಾನದಲ್ಲಿ ಮೂಲಭೂತ ಹಕ್ಕುಗಳ ಜೊತೆಗೆ ಮೂಲಭೂತ ಕರ್ತವ್ಯಗಳನ್ನು ಕೊಟ್ಟಿದ್ದು. ಅದನ್ನು ಮರೆತು ನಡೆಯುವ ಮುಟ್ಟಾಳರು ಈ ರೀತಿಯ "ಕೃತತೆ ಮೆರೆದು ಏನೇ ಕೊಟ್ಟರು ನಮ್ಮಂತವು ಈ ದೇಶಕ್ಕೆ ಸರಿ ಹೊಂದುವುದಿಲ್ಲ ಎನ್ನುವುದನ್ನು ಸಾಬೀತು ಮಾಡಿ ಬಿಡುತ್ತಾರೆ. 

ಅಷ್ಟಕ್ಕೂ ಬಿಪಿನ್ ರಾವತ್ ಅವರ ಸಾವನ್ನು ಸಂಭ್ರ"ುಸಿ ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ  ಬರೆದುಕೊಳ್ಳುತ್ತಾ, "ಕೃತ ನಗುವನ್ನು ಬಿಂಬಿಸುವ ಎಮೊಜಿಗಳನ್ನು ಹಂಚಿಕೊಳ್ಳುವ ಜನಗಳಿಗೆ ರಾವತ್ ಅವರೇನು ವೈಯಕ್ತಿಕವಾಗಿ ಪರಿಚಿತರೆ? ಅವರ ಇವರ ಮಧ್ಯದಲ್ಲಿ ಯಾವತ್ತಾದರೂ ಗಂಭೀರವಾದ ಜಗಳಗಳಾಗಿವೆಯೇ? ಒಂದೇ ಊರಿನವರೇ? ಒಂದೇ ರಾಜ್ಯದವರೇ? ಊಹೂಂ...! ಇದರಲ್ಲಿ ಯಾವುದು ಇಲ್ಲ. ಆದರೆ ಇವರ ಸಿಟ್ಟಿಗೆ ಕಾರಣ ಅವರೊಬ್ಬ ದೇಶಭಕ್ತ. ಈ ದೇಶದ ಸೈನ್ಯವನ್ನು ಮುನ್ನಡೆಸುವ ದಂಡನಾಯಕ. ಶತ್ರು ರಾಷ್ಟ್ರಗಳ ಎದೆ ಸೀಳುವ ಸಮರ ಸಿಂಹ. ಪಕ್ಕದ ಪಾಕಿಸ್ತಾನಕ್ಕೆ ಚಳಿಗಾಲದಲ್ಲಿಯು ಬೆವರಿಳಿಸಬಲ್ಲ ಕದನ ಕಲಿ. ಇದಕ್ಕೆ ಹೆಮ್ಮೆ ಪಡಬೇಕಾಗಿತ್ತು. ಅದನ್ನು ಬಿಟ್ಟು "ರೋಧಿಸುವ ಮಟ್ಟಕ್ಕೆ ಹೋಗುತ್ತಾರೆಂದರೆ "ರೋಧಿಸುವವರ ಮನಸ್ಥಿತಿ ಏನಾಗಿರಬೇಕು ಎಂದು ಅರ್ಥ ಮಾಡಿಕೊಳ್ಳಬೇಕು. ಸ್ವಾತಂತ್ರ್ಯ ಹೋರಾಟದಲ್ಲಿ ಧರ್ಮಾತೀತವಾಗಿ ಹೋರಾಟ ಮಾಡಿದರು. ಸ್ವಾತಂತ್ರ್ಯ ನಂತರದಲ್ಲಿ ಧರ್ಮದ ಬೆನ್ನತ್ತಿದವರು ದೇಶವನ್ನು ಒಡೆದುಕೊಂಡು ಹೋದರು. ಆದರೆ ಸ್ವಾತಂತ್ರ್ಯ ಪಡೆದುಕೊಂಡು ಇಷ್ಟು ದೂರ ಕ್ರ"ುಸಿದ ಮೇಲೆಯೂ ಅಂಥವರ "ಚಾರಧಾರೆಗಳು ಭಾರತದಲ್ಲಿನ ಕೆಲವು ಜನರಲ್ಲಿ ಸುಳಿದಾಡುತ್ತಿರುವುದು "ಷಾಧದ ಸಂಗತಿ. ಏನೆಲ್ಲ ಪಡೆದುಕೊಂಡಿದ್ದಾರೋ ಅದನ್ನು ಇಲ್ಲಿಂದಲೇ ಪಡೆದುಕೊಂಡು ಮರಳಿ ಇದೇ ದೇಶವನ್ನು "ರೋಧಿಸಿ ಯಾವುದೋ ತಲೆ ಮಾಸಿದ ದೇಶದ ಪರವಾಗಿ ಮಾತನಾಡುವುದು ಯಾವ ನ್ಯಾಯ? ಸರ್ಜಿಕಲ್ ಸ್ಟ್ರೈಕ್ ಮಾಡುವ ಮೂಲಕ ಪುಲ್ವಾಮಾ ದಾಳಿಯ ಸೇಡು ತೀರಿಸಿಕೊಂಡ ಭಾರತ, ಏರ್‌ಸ್ಟ್ರೈಕ್ ಮಾಡಿ ಜಿಹಾದ್ ಹೆಸರಲ್ಲಿ ಭಯೋತ್ಪಾದನೆ ಮಾಡುತ್ತಿರುವವರ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾುತು. ಈ ಯೋಜನೆ ನಿರ್ಮಾಣವಾಗುವುದರ "ಂದೆ ಬಿಪಿನ್ ರಾವತ್ ಅವರ ಶ್ರಮವು ಇತ್ತು ಎನ್ನುವುದು ಎಲ್ಲರಿಗೂ ಗೊತ್ತು. "ಗಾಗಿ ಇವರು ತೀರಿದ ಈ ಸಂದರ್ಭದಲ್ಲಿ ಅವರನ್ನು "ರೋಧಿಸಿ ಅಟ್ಟಹಾಸ ಮೆರೆಯುತ್ತಾರೆಂದರೆ ಇವರಿಗೆ ಆ ಕಾರ್ಯಾಚರಣೆ ಇಷ್ಟ"ರಲಿಲ್ಲ ಎಂದೇ ಅಲ್ಲವೇ? ಹಾಗೆಂದ ಮೇಲೆ ಇವರೇನು ಉದ್ದೇಶ"ಟ್ಟುಕೊಂಡು ಈ ದೇಶದಲ್ಲಿ ಬದುಕುತ್ತಿದ್ದಾರೆ ಎನ್ನುವುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇಂದು ಭಾರತಕ್ಕೆ ಎದುರಾಗಿದೆ. 

"ವಾದಾತ್ಮಕ ಹೇಳಿಕೊಟ್ಟು ಪ್ರಚಾರ ಗಿಟ್ಟಿಸಿಕೊಳ್ಳುವುದು ಈ ದೇಶದಲ್ಲಿ ಸರ್ವೇ ಸಾಮಾನ್ಯವಾಗಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಪೋಸ್ಟ್‌ಗಳನ್ನು ಹಾಕಿ ಭಾವನೆಗಳ ಜೊತೆ ಆಟವಾಡುವ ಇವರುಗಳಿಗೆ ಯಾವ ಅಂಕೆಯು ಇಲ್ಲದಂತಾಗಿರುವುದಕ್ಕೆ ಕಾರಣವಾದರೂ ಏನೆಂಬುದು ತಿಳಿಯುತ್ತಿಲ್ಲ. ದೇಶದ್ರೋಹದ "ರುದ್ಧ ಕಾನೂನುಗಳಿದ್ದರೂ ಅದನ್ನು ಸಮರ​‍್ಕವಾಗಿ ಬಳಕೆ ಮಾಡದೇ ಇರುವುದು ಈ ಅನಾಹುತಗಳಿಗೆ ಕಾರಣವಾಗುತ್ತಿದೆ ಎನ್ನುವುದು ನನ್ನ ಅನಿಸಿಕೆ. ಅದರಲ್ಲೂ ಈ ದೇಶದಲ್ಲಿ ಕಾನೂನು ಹಾಗೂ ಕಾಯ್ದೆಗಳನ್ನು ಮಾಡುವುದೇ ಅವುಗಳನ್ನು ಮುರಿಯುವುದಕ್ಕೆ ಎನ್ನುವ ಭಾವನೆ ನಮ್ಮೆಲ್ಲರ ಬಳಿಯೂ ಇದೆ. ಈ ಕಾರಣದಿಂದಾಗಿಯೇ ಜನಗಳು ಬೇಕಾಬಿಟ್ಟಿಯಾಗಿ ಬಾು ಬಿಡುತ್ತಾರೆ. ಒಂದು ವೇಳೆ "ವಾದಾತ್ಮಕ ಹೇಳಿಕೆ ಕೊಟ್ಟವರನ್ನು ಒದ್ದು ಒಳ ಹಾಕುವ ಕಾರ್ಯ ನಡೆದರೆ ಯಾರೂ ನಾಲಿಗೆ ಹರಿಬಿಡುವ ಕಾರ್ಯವನ್ನೇ ಮಾಡುತ್ತಿರಲಿಲ್ಲ. ಅದೇ ರೀತಿ ಸೈಬರ್ ಕಾನೂನುಗಳು ಸಮರ​‍್ಕವಾಗಿ ಜಾರಿಯಾದರೆ ಈ ರೀತಿಯ ಪೋಸ್ಟ್‌ಗಳನ್ನು ಹಾಕಿ "ಕೃತ ಆನಂದ ಪಡುವವರನ್ನು "ಡಿದು ಬುದ್ದಿ ಕಲಿಸಬಹುದಿತ್ತು. ಆದರೆ ಇವುಗಳನ್ನು ಗಂಭೀರವಾಗಿ ತೆಗೆದುಕೊಳ್ಳದೇ ಇರುವುದು ಇಂಥ ಸಮಸ್ಯೆಗಳು ಹೆಚ್ಚಾಗುವುದಕ್ಕೆ ಕಾರಣವಾಗಿದೆ. ಮೊದಲು ನಮ್ಮಲ್ಲಿ ಈ ಕಾನೂನುಗಳ ಕುರಿತು ಜಾಗೃತಿ ಮೂಡಿಸಬೇಕು. ದೇಶದ್ರೋಹದಂತ ಹೇಳಿಕೆಗಳು ಕಂಡು ಬಂದಲ್ಲಿ ಅಂಥವರ ಖಾತೆಯನ್ನು ಶಾಶ್ವತವಾಗಿ ರದ್ದು ಪಡಿಸಬೇಕು. ಹಾಗೂ ಜಾಲತಾಣಗಳ ಮುಖ್ಯಸ್ಥರೆ ಮುಂದಾಗಿ ದೇಶದ್ರೋಹದ ಪ್ರಕರಣ ದಾಖಲು ಮಾಡಿಸಬೇಕು. ಆಗ ಯಾರೂ ಬಂಡ ಧೈರ್ಯ ಮಾಡುವ ಕಾರ್ಯಕ್ಕೆ ಮುಂದಾಗುವುದಿಲ್ಲ. ಇಲ್ಲದೇ ಹೋದಲ್ಲಿ ಇಂಥ ಪ್ರಕರಣಗಳು ಪದೇ ಪದೇ ಮರಕಳಿಸುತ್ತಲೇ ಇರುತ್ತವೆ. ಜಾತ್ಯತೀತ ಭಾರತದಲ್ಲಿ ನಾ"ದ್ದೇವೆ ಎಂದ ಮಾತ್ರಕ್ಕೆ ಎಲ್ಲವನ್ನು ಸ"ಸಿಕೊಳ್ಳಬೇಕು ಎನ್ನುವ ನಿಯಮ"ದೆಯೇ? ಖಂಡಿತ ಇಲ್ಲ. ದೇಶದ ಅಸ್ಮಿತೆಯ ಪ್ರಶ್ನೆ ಬಂದಾಗ ಎಲ್ಲವನ್ನು "ುರಿ ನಿಂತು ಈ ದೇಶವನ್ನು ರಕ್ಷಿಕೊಳ್ಳಬೇಕಾದ ಕರ್ತವ್ಯ ಪ್ರತಿಯೊಬ್ಬರ ಮೇಲೆಯೂ ಇದೆ. ಮೊದಲು ಅದನ್ನು ಮನಗಾಣ ಬೇಕು. ಯಾರು ಈ ದೇಶಕ್ಕಾಗಿ ತಮ್ಮ ಸರ್ವಸ್ವವನ್ನು ಅರ​‍್ಿಸಿದ್ದಾರೋ ಅಂಥವರಿಗೆ ಗೌರವ ನೀಡುವುದು ನಮ್ಮೆಲ್ಲ ಕರ್ತವ್ಯ ಎನ್ನುವುದು ಪ್ರತಿಯೊಬ್ಬರಿಗೂ ಅರ್ಥ ಮಾಡಿಸಬೇಕು. ಹಾಗೆಯೇ ಇದರ "ರುದ್ಧ ಮಾತನಾಡುವ ಪ್ರತಿಯೊಬ್ಬನ "ರುದ್ಧವೂ ಪ್ರಕರಣ ದಾಖಲಿಸುವ ಕೆಲಸವು ನಮ್ಮದೇ ಎನ್ನುವುದನ್ನು ಸಹ ತಿಳಿದುಕೊಳ್ಳಬೇಕಿದೆ. 

ಇದು ಕೇವಲ ಬಿಪಿನ್ ರಾವತ್ ಅವರ ಸಾ"ನ ನಂತರದಲ್ಲಿ ನಡೆದ ಘಟನೆಗಳು ಮಾತ್ರವಲ್ಲ. ಪ್ರತಿ ಬಾರಿಯೂ ಈ ದೇಶದ ಸೈನಿಕರ ಸಾವು ಸಂಭ"ಸಿದಾಗ ಸಂಭ್ರಮ ಪಟ್ಟುಕೊಳ್ಳುವವರು ಇದ್ದೇ ಇರುತ್ತಾರೆ. ಅದ್ಯಾಕೆ ಅವರಿಗೆ ಈ ದೇಶದ ಸೈನಿಕರ ಮೇಲೆ ಅಷ್ಟೋಂದು ಆಕ್ರೋಶ ಎನ್ನುವುದು ಅರ್ಥವಾಗುತ್ತಿಲ್ಲ. ಯುದ್ಧದಲ್ಲಿ ಮಡಿದ ಶತ್ರು ರಾಷ್ಟ್ರದ ಸೈನಿಕರ ಶವವನ್ನು ಪಡೆದುಕೊಳ್ಳುವುದಕ್ಕೆ ಪಾಕಿಸ್ತಾನ "ಂದೇಟು ಹಾಕಿದಾಗ ಆ ಸೈನಿಕರ ಧರ್ಮಕ್ಕೆ ಅನುಸಾರವಾಗಿ ಒಬ್ಬ ಯೋಧನಿಗೆ ನೀಡುವ ಸಕಲ ಗೌರವಗಳನ್ನು ನೀಡಿ ಅಅಂತಿಮ ಸಂಸ್ಕಾರ ಮಾಡುವಷ್ಟು ದೊಡ್ಡ ಗುಣ ಉಳ್ಳ ನಮ್ಮ ದೇಶದ ಸೈನಿಕರ ಮೇಲೆ ಇವರಿಗೇಕೆ ಈ ತರಹದ ಹೊಟ್ಟೆ ಉರಿ ಎನ್ನುವುದೇ ತಿಳಿಯುತ್ತಿಲ್ಲ. ಹೇಗೆ ಹೇಸಿಗೆ ಕೆಲಸ ಮಾಡುವ ಜನಗಳಿಗೆ ಈ ದೇಶ ಇಷ್ಟ"ಲ್ಲದೇ ಹೋದರೆ ತಮಗಿಷ್ಟವಾದ ದೇಶಕ್ಕೆ ಹೋಗುವುದು ಒಳಿತು. ಅದನ್ನು ಬಿಟ್ಟು ಅನ್ನ ಉಂಡ ಮನೆಗೆ ಕನ್ನ ಹಾಕುವ ಬುದ್ದಿ ತೋರಿಸುವುದರಲ್ಲಿ ಅರ್ಥ"ಲ್ಲ. ಏಕೆಂದರೆ ವಾಸ್ತವದಲ್ಲಿ ಅವರು ಯಾವ ದೇಶದ ಪರವಾಗಿ ಹೇಳಿಕೆ ನೀಡುತ್ತಾರೋ ಆ ದೇಶ"ಂದು ಅಕ್ಷರಶಃ ಭಿಕ್ಷುಕರ ನಾಡಾಗಿದೆ. ಕತ್ತೆ ನಾುಗಳನ್ನು ಮಾರಿಕೊಂಡು ಬದುಕು ಸಾಗಿಸುತ್ತಿರುವ ದೇಶದ ಪರವಾಗಿ ಮಾತನಾಡುವ ಇವರು ಆ ದೇಶಕ್ಕೆ ಹೋದರೆ ಅವರೊಂದಿಗೆ ತಿರುಪೆ ಎತ್ತಬೇಕೆ ಹೊರತು ನೆಮ್ಮದಿಯಾಗಿ ಬದುಕುವುದಕ್ಕೆ ಸಾಧ್ಯ"ಲ್ಲ. ಇವರಿಗೆ ನೆಮ್ಮದಿ ಸಿಗುವುದೇ ಭಾರತದಲ್ಲಿ. ಹಾಗಿದ್ದ ಮೇಲೆ ಈ ದೇಶಕ್ಕೆ ನಿಷ್ಠರಾಗಿರಬೇಕಾಗಿರುವುದು ಅನಿವಾರ್ಯ. ಇದನ್ನು "ುರಿಯೂ ಪದೇ ಪದೇ ಇದೇ ತಪ್ಪನ್ನು ಮಾಡುತ್ತ ಹೋದರೆ ಈ ದೇಶದ ಕಾನೂನುಗಳು ಇವರನ್ನು ಸುಮ್ಮನೇ ಬಿಡುತ್ತವೆ ಎಂದರೆ ಅದೊಂದು ಮೂರ್ಖತನ. ಹೇಗೆ ಪ್ರತಿ ದಿನವು ಭಾನುವಾರ ಬರುವುದಿಲ್ಲವೋ ಹಾಗೆಯೇ ಪ್ರತಿ ಭಾರಿಯು ತಪ್ಪು ಮಾಡಿ ತಪ್ಪಿಸಿಕೊಳ್ಳಲು ಸಾಧ್ಯವಾಗುವುದೂ ಇಲ್ಲ. ಅಂಥೆಯೇ ಎಲ್ಲವನ್ನು ಒಪ್ಪಿಕೊಳ್ಳುವುದಕ್ಕೂ ಸಾಧ್ಯ"ಲ್ಲ. ಇನ್ನಾದರೂ ಬದಲಾಗಬೇಕು. ಇಲ್ಲ ಮಾಡಿದ ತಪ್ಪಿಗೆ ಬೆಲೆ ತೆರಬೇಕು. ಅದರ ಹೊರತು ಮತ್ತೊಂದು ದಾರಿಯೇ ಇಲ್ಲ. ಅದಕ್ಕೆ ಹೇಳಿದ್ದು ಸೈನಿಕರ ಸಾವನ್ನು ಸಂಭ್ರ"ುಸುವುದು ಹೆತ್ತ ತಾುಯ ಕತ್ತು "ಸುಕುವುದು ಎರಡೂ ಒಂದೇ ಎಂದು.