ಅಂಬೇಡ್ಕರ್ ಒಂದು ಸಮಾಜದ ಸೂರ್ಯ ಅಲ್ಲ, ಎಲ್ಲರ ಬೆಳಕು

Ambedkar is not the sun of one society, he is the light of all.

ಕುಕುನೂರು 08: ಅಂಬೇಡ್ಕರ್ ಒಂದು ಸಮಾಜದ ಸೂರ್ಯಅಲ್ಲ, ಪ್ರತಿ ಸಮಾಜ ಬೆಳಕು.ಅವರ ಜ್ಞಾನ ಸಂಪತ್ತು ಗಳಿಸಿ ಕೊಂಡರೆ ನಮ್ಮಆರ್ಥಿಕ, ರಾಜಕೀಯ, ಸಾಮಾಜಿಕ, ರಾಜಕೀಯ ಸಂಪತ್ತು ಸಿಗುತ್ತವೆ. ಅಂಬೇಡ್ಕರ್‌ಅವರುಜಗತ್ತೆ ಭಯ ಪಡುವಂತೆ ಓದಿದರು’ ಎಂದು ಆರ​‍್ಿರಾಜೂರ ಉಪನ್ಯಾಸ ಮಾತುಗಳನ್ನಾಡಿದರು. 

ಕುಕುನೂರು ತಾಲೂಕು ಮನ್ನಾಪೂರಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್‌ಅಂಬೇಡ್ಕರ್‌ಅವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕರ್ನಾಟಕ ಮಾದಿಗರಕ್ಷಣಾ ವೇದಿಕೆ ಗ್ರಾಮಘಟಕಉದ್ಘಾಟನೆ  ಮಾಡಲಾಯಿತು. ಅಂಬೇಡ್ಕರ್‌ಅವರ ಬದುಕಿನ ಕೃತಿಗಳನ್ನ ಓದಿ ಅವರು ಅರ್ಥವಾಗುತ್ತದೆ" ಎಂದು ಹೇಳಿದರು. ಪ್ರಕಾಶ ಹಳ್ಳಿ ಮಾತನಾಡಿ, "ಅಂಬೇಡ್ಕರ್‌ಜಿವನಕಾಲದಲ್ಲಿಅವರದೇಅದ ಸಮುದಾಯದ ಪಿಳಿಗೆಗೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ಸಮಾನತೆಯನ್ನು ಪಡೆಯಲುದೂರದೃಷ್ಟಿಇಟ್ಟುಕೊಂಡಿದ್ದರು.  

ಕುಕುನೂರು ಅನ್ನದಾನೇಶ್ವರ ಶಾಖಾಮಠದ ಮಹದೇವ ಮಹಾಸ್ವಾಮಿಗಳು ಮಾತನಾಡಿ, "ದಲಿತರುಅಂಬೇಡ್ಕರ್ ಬಿಟ್ಟುಕೊಡಬೇಕು, ಲಿಂಗಾಯತರು ಬಸವಣ್ಣನ್ನು ಬಿಟ್ಟುಕೊಡಬೇಕು, ಕುರುಬರುಕನಕದಾಸರನ್ನು ಬಿಟ್ಟುಕೊಡಬೇಕು. ಹೀಗೆ ಆಯಾಜಾತಿಯದಾರ್ಶನಿಕರನ್ನತಮ್ಮಜಾತಿಗೆ ಸೀಮಿತಗೊಳಿಸದೇ ಅವರನ್ನಅವರ ಚಿಂತನೆಗಳನ್ನ ಜಗತ್ತಿನಲ್ಲಿ ಪಸರಿಸಬೇಕೆಂದರು.ಪಿಎಸ್‌ಐ ಪ್ರವೀಣ ಬೀಳಗಿ ಮಾತನಾಡಿ, "ಇವತ್ತು ಮೂರ್ತಿಯಾಕೆ ಬೇಕು ಎಂಬ ವಿಚಾರ ಬರುತ್ತದೆ.ಪಠ್ಯಕ್ರಮದಲ್ಲಿಓದಿದರೆಅದರ ಬಗ್ಗೆ ಆ ವ್ಯಕ್ತಿ ಬಗ್ಗೆ ತಿಳಿಯಲ್ಲ. ಆ ಮೂರ್ತಿ ಪ್ರತಿಷ್ಠಾಪನೆಯಾಗಬೇಕುಅದನ್ನು ತೋರಿಸಿ ಅವರಕೊಡುಗೆ ಬಗ್ಗೆ ತಿಳಿಸಿ ಹೇಳುವಂತದ್ದಾಗಬೇಕೆಂದರು. ಸಮಾಜದಲ್ಲಿಆರ್ಥಿಕವಾಗಿ ಸಭಲರಾಗಬೇಕು.ಸ್ವತಂತ್ರಆರ್ಥಿಕ ಮೂಲಗಳನ್ನು ನಾವು ಕಟ್ಟಿಕೊಳ್ಳಬೇಕು.  

ಹಣಇಲ್ಲದವರನ್ನೂಅಗೌರವದಿಂದಕಾಣುವ ವ್ಯವಸ್ಥೆಇದೆ. ಅಂಬೇಡ್ಕರ್ ವಿಚಾರಗಳನ್ನು, ಆದರ್ಶಗಳನ್ನ ನಮ್ಮ ಮಕ್ಕಳಲ್ಲಿ ಬಿತ್ತುವಂತ ಕೆಲಸವಾಗಬೇಕು.ಈ ಸಂದರ್ಭದಲ್ಲಿಇಟ್ಟಗಿಯಗದಿಗೆಪ್ಪಜ್ಜನವರು, ವೀರ​‍್ಪ ಬಿಸನಹಳ್ಳಿ ,  ಮಹೇಶ್‌ದೊಡ್ಡಮನಿ, ಈಶಪ್ಪ ಶಿರೂರು, ರವಿ ಹಿರೇಮನಿ, ಭಾಪುಗೌಡ ಬೀಳಗಿ, ದೇವಪ್ಪ ಹರಿಜನ, ಗ್ರಾಮ ಪಂಚಾಯತ್‌ಅಧ್ಯಕ್ಷರತ್ನವ್ವ ಭಜೇಂತ್ರಿ, ಜಗದೀಶ್ ಸೂಡಿ, ನೀಲಪ್ಪದೊಡ್ಮನಿ, ಜಂಬಣ್ಣ ನಡುಲಮನಿ, ಬಸವರಾಜಕಲ್ಲೂರು, ಕಳಕೇಶ್ ಸೂಡಿ, ಭೀಮಣ್ಣ, ಪ್ರಕಾಶ್ ಹಳ್ಳಿಗುಡಿ, ಕನಕರಾಯ ಪೂಜಾರ್, ಮಹೇಶ್‌ದೊಡ್ಮನಿ,  ಲಕ್ಷ್ಮಣ ಕಾಳಿ,ಕಳಕಪ್ಪ ಹಳ್ಳಿ, ಬಸನಗೌಡ ಪಾಟೀಲ್, ಶಿವಕುಮಾರ್ ಹರಿಜನ, ಹೇಮನಗೌಡ ಬೆನ್ನಳ್ಳಿ,  ಮಹೇಶ ಹಿರೇಮನಿ, ಹಾಗೂ ವಿವಿಧ ಸಂಘಗಳು ಗುರು ಹಿರಿಯರು ಇತರರು ಇದ್ದರು.