ಪತ್ರಿಕೋದ್ಯಮದಲ್ಲಿ ಸೇವೆಗೆ ಪ್ರಶಸ್ತಿ

Award for service in journalism

ಪತ್ರಿಕೋದ್ಯಮದಲ್ಲಿ ಸೇವೆಗೆ ಪ್ರಶಸ್ತಿ 

ಗಂಗಾವತಿ 20: ಪತ್ರಿಕೋದ್ಯಮದಲ್ಲಿ ಪ್ರಶಸ್ತಿಗೆ ಭಾಜನರಾಗಿರುವ ವೀರಾಪೂರ ಕೃಷ್ಣ ಮತ್ತು ಚಂದ್ರಶೇಖರ ಮುಕ್ಕುಂದಿಯವರಿಗೆ ನಗರದ ಓಷಧೀಯ ಭವನದಲ್ಲಿ ಬುಧವಾರ ರಾಜ್ಯ ಓಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಅಶೋಕಸ್ವಾಮಿ ಹೇರೂರ ಸನ್ಮಾನಿಸಿದರು.