ಅಕ್ಷರಧಾಮಾ ಮಂದಿರದ ಬಳಿ ಪೊಲೀಸ್ ವಾಹನದ ಮೇಲೆ ದಾಳಿ

 ಅಕ್ಷರಧಾಮಾ ಮಂದಿರದ ಬಳಿ ಪೊಲೀಸ್ ವಾಹನದ ಮೇಲೆ ದಾಳಿ

  ನವದೆಹಲಿ, ಸೆ 22  ದೆಹಲಿಯ ಅಕ್ಷರಧಾಮಾ ಮಂದಿರದ ಬಳಿ ಪೊಲೀಸ್ ವಾಹನದ ಮೇಲೆ ನಾಲ್ವರು ಗುರುತು ಪತ್ತೆಯಾಗದ ದಾಳಿಕೋರರು ಭಾನುವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ.    

  ಮಂಡಾವಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ದುರ್ಘಟನೆಯಲ್ಲಿ ಈವರೆಗೆ ಯಾವುದೇ ಸಾವು ನೋವಿನ ವರದಿ ಲಭ್ಯವಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.    

  ದಾಳಿಕೋರರ ಪತ್ತೆಗಾಗಿ ವ್ಯಾಪಕ ಶೋಧ ಕಾಯರ್ಾಚರಣೆ ನಡೆಸಲಾಗಿದ್ದು ಈವರೆಗೆ ಯಾರನ್ನೂ ಬಂಧಿಸಿಲ್ಲ. ತನಿಖೆ ಪ್ರಗತಿಯಲ್ಲಿದೆ ಎಂದು ವರದಿಯಾಗಿದೆ.