ಭಕ್ತಾದಿಗಳಿಗೆ ಗ್ರಾಪಂ ವತಿಂದ ಸೂಕ್ತ ವ್ಯವಸ್ಥೆ
Appropriate arrangement by Gram Panchayat for devotees
ತಾಳಿಕೋಟಿ 15: ತಾಲೂಕಿನ ಕಲಕೇರಿ ಗ್ರಾಮದ ಶ್ರೀ ಗುರು "ರಘಂಟೈ ಮಡಿವಾಳೇಶ್ವರ ಜಾತ್ರೆ ಜೋಡು ರಥೋತ್ಸವ ಇಂದು ನಡೆಯಲಿದ್ದು ಜಾತ್ರೆಗೆ ಆಗ"ುಸುವ ಭಕ್ತಾದಿಗಳಿಗೆ ಗ್ರಾಪಂ ವತಿಂದ ಸೂಕ್ತ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಆಡಳಿತ ಸ"ುತಿ ತಿಳಿಸಿದೆ.
ಶನಿವಾರ ನಡೆದ ಸಭೆಯಲ್ಲಿ ಗ್ರಾಪಂ ಅಧ್ಯಕ್ಷ ರಾಜ ಅಹಮದ್ ಸಿರಸಗಿ ಅವರು ಸಿದ್ಧತೆಗಳ ಕುರಿತು ಮಾತನಾಡಿ ಕಲಿಕೇರಿ ಗ್ರಾಮ ಹಾಗೂ ಸೂತ್ತ ಮುತ್ತಲಿನ ಹಲವಾರು ಗ್ರಾಮಗಳಿಂದ ಆಗ"ುಸುವ ಭಕ್ತಾದಿಗಳಿಗೆ ಕುಡಿಯುವ ನೀರು ಆರೋಗ್ಯ ಹಾಗೂ ಸ್ವಚ್ಛತೆ ಕುರಿತು "ಶೇಷ ಸಿದ್ಧತೆ ಮಾಡಿಕೊಂಡಿದ್ದು ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು .ಈ ಐತಿಹಾಸಿಕ ಜಾತ್ರಾ ಮಹೋತ್ಸವ ಶಾಂತಿಯುತವಾಗಿ ನಡೆಯುವಂತೆ ನೋಡಿಕೊಳ್ಳಲು ಸ್ಥಳೀಯ ಪೊಲೀಸ್ ಠಾಣೆಯ ಮುಖ್ಯಸ್ಥರು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಪರಶುರಾಮ ಬೇಡರ,ಸದಸ್ಯರಾದ ದೇವೇಂದ್ರ ಬಡಿಗೇರ, ಉಮೇಶ ಹೆಗ್ಗಣದೊಡ್ಡಿ, ಕಾಸಿಂಸಾಬ ನಾಯ್ಕೋಡಿ,ಪರಶುರಾಮ ಕುದರೆಕಾರ,ಅನಿಲ್ ಬಡಿಗೇರ, ದೌಲತ್ ಪಟೇಲ ಬಿರಾದಾರ, ಚಾಂದಪಾಷಾ ಹವಾಲ್ದಾರ, ಹಾಜಿ ಪಾಶ ಜಾಗಿರದಾರ, "ನೋದ್ ವಡಗೇರಿ. ನಬಿಲಾಲ್ ನಾಯ್ಕೋಡಿ. ಪಿಂಟು ಸಾಬ್ ಮುಜಾವರ, ಸಲೀಂ ನಾಯ್ಕೋಡಿ. ಮಲ್ಕಪ್ಪ ಭಜಂತ್ರಿ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 