80ನೇ ವರ್ಷದ ಸರ್ವ ಸಾಮಾನ್ಯ ಆಡಳಿತ ಮಂಡಳಿಯ ಸಭೆ
ಲೋಕದರ್ಶನ ವರದಿ
ಬೆಳಗಾವಿ: ಉತ್ತರ ಕನರ್ಾಟಕದಲ್ಲಿ ಹೆಸರಾದ ಕನರ್ಾಟಕ ಲಾ ಸೊಸೈಟಿ, ಬೆಳಗಾವಿಯು, 1939ರಲ್ಲಿ ಸ್ಥಾಪನೆಗೊಂಡು, ವಿವಿಧ ಕ್ಷೇತ್ರಗಳಲ್ಲಿ ಶಿಕ್ಷಣವನ್ನು ನೀಡುತ್ತದೆ. ಈ ಸಂಸ್ಥೆಯ ಅಮೃತ ಮಹೋತ್ಸವವನ್ನು ಇತ್ತೀಚಿಗೆ ಆಚರಿಸಲಾಯಿತು.
ಈ ಸಂಸ್ಥೆಯ 80ನೇ ವರ್ಷದ ಸರ್ವ ಸಾಮಾನ್ಯ ಆಡಳಿತ ಮಂಡಳಿಯ ಸಭೆಯು ಶನಿವಾರ, 20ನೇ ಅಕ್ಟೋಬರ್, 2019 ರಂದು ಜರುಗಿತು ಮತ್ತು 2019-2021ನೆ ಸಾಲಿಗಾಗಿ, ಈ ಕೆಳಕಂಡಂತೆ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಲಾಯಿತು.
ಅನಂತ ಮಂಡಗಿ, ಅಧ್ಯಕ್ಷರು, ರಾಮ್ ಭಂಡಾರಿ ಮತ್ತು ಡಿ.ವ್ಹಿ.ಕುಲಕಣರ್ಿ, ಉಪಾಧ್ಯಕ್ಷರುಗಳು, ಪಿ.ಎಸ್.ಸಾವಕಾರ್, ಕಾಯರ್ಾಧ್ಯಕ್ಷರು, ವ್ಹಿ.ಎಮ್.ದೇಶಪಾಂಡೆ ಮತ್ತು ವಿ.ಜಿ.ಕುಲಕಣರ್ಿ (ಎಕ್ಜೆಂಬೇಕರ್), ಕಾರ್ಯದಶರ್ಿಗಳು. ಆಡಳಿತ ಸದಸ್ಯರುಗಳಾದ,ಎಮ್.ಆರ್.ಕುಲಕಣರ್ಿ, ಯು.ಎನ್.ಕಲಕುಂದ್ರಿಕರ್, .ಏ.ಕೆ.ತಗಾರೆ, .ಪಿ.ಜಿ.ಬಡಕುಂದ್ರಿ, ಎಸ್.ಪಿ.ಜೋಶಿ, ಆರ್.ಎಸ್.ಮುತಾಲಿಕ್, ಅರ್.ಕೆ.ಬೆಳಗಾಂವಕರ್, .ಪಿ.ಎಸ್.ಕುಲಕಣರ್ಿ, ಪಿ.ಎನ್.ಕಠಾವಿ, .ವಿ.ಎಸ್.ಲೊಕುರ್, .ಎಸ್.ವಿ.ಗಣಾಚಾರಿ, .ಉಜ್ವಲಾ ಮಂಡಗಿ, .ಎ.ಎ.ಕುಲಕಣರ್ಿ ಮತ್ತು. ಎ.ಕೆ.ಆಲೂರ್, ಇವರು ನೇಮಕಗೊಂಡಿದ್ದಾರೆ.
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ 