ಕೊರೊನಾ ನಿಯಂತ್ರಣಕ್ಕಾಗಿ ದೇವರಿಗೆ 201 ತೆಂಗಿನ ಕಾಯಿ ಒಡೆದು ಪೂಜೆ
ಕಲಬುರಗಿ, ಮಾ.27, ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿರುವ ಕೊರೊನಾ ಮಾಹಾಮಾರಿ ತೊಲಗಲೇಂದು ಜನ ದೇವರ ಬಳಿ ವಿವಿಧ ರೀತಿಯಲ್ಲಿ ಮೊರೆ ಇಟ್ಟಿದ್ಧಾರೆ.ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಾಶ್ಯಾಳ ಗ್ರಾಮದ ಚೌಡೇಶ್ವರಿ ದೇವಸ್ಥಾನದಲ್ಲಿ ಜೆ.ಎಮ್ ಕೊರಬು ಫೌಂಡೇಶನ್ ನಿಂದ 201 ತೆಂಗಿನಕಾಯಿ ಒಡೆದು ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಮಾಶ್ಯಾಳ ಗ್ರಾಮದಲ್ಲಿ ಜೆಎಮ್ ಫೌಂಡೇಶನ್ ವತಿಯಿಂದ ಉಚಿತ್ ಮಾಸ್ಕ್ ವಿತರಣೆ ಮಾಡಲಾಗಿದ್ದು, ಇಲ್ಲಿಯವರೆಗೆ ಜೆಎಮ್ ಕೊರಬು ಫೌಂಡೇಶನ್ ನಿಂದ 15000 ಕ್ಕೂ ಅಧಿಕ ಮಾಸ್ಕ್ ಹಂಚಲಾಗಿದೆ. ಜೊತೆಗೆ ಕೊರೊನಾ ಜಾಗೃತಿಯ ಬಗ್ಗೆ ಮನೆ ಮನೆಗೆ ತೆರಳಿ ಕರಪತ್ರ ಹಂಚಲಾಗುತ್ತಿದೆ.ಭಾರತ ದೇಶದಿಂದ ಕೊರೊನಾ ಮಾಹಾಮಾರಿ ತೊಲಗಲಿ ಎಂದು ವಿಶೇಷ ಪೂಜೆ ಸಲ್ಲಿಸಿ ದೇವರಲ್ಲಿ ಮೊರೆ ಇಡಲಾಗಿದೆ. ನೆರವಿಗೆ ಧಾವಿಸಿದ್ದಾರೆ. ಈ ಕುರಿತು ತಮ್ಮ ಅಧಿಕೃತ ಟ್ವಿಟರ್ ನಲ್ಲಿ ಸಂದೇಶ ಹಂಚಿಕೊಂಡಿರುವ ಅವರು , '' ಈ ಲಾಕ್ ಡೌನ್ ಸಮಯದಲ್ಲಿ, ಜನರು ನಿರುದ್ಯೋಗಿಗಳಾಗಿದ್ದಾರೆ. ನಾನು ಲಾಹೋರ್ನ ಪಿಯಾ ರಸ್ತೆಯಲ್ಲಿ ಡಾರ್ಸ್ ಡಿಲೈಟೊ ಎಂಬ ರೆಸ್ಟೋರೆಂಟ್ (ಹೋಟೆಲ್) ಹೊಂದಿದ್ದೇನೆ. ನಿರುದ್ಯೋಗಿಗಳು ಅಲ್ಲಿಗೆ ಬಂದು ಉಚಿತವಾಗಿ ಆಹಾರವನ್ನು ಸೇವಿಸಬಹುದು," ಎಂದು ಹೇಳಿದ್ದಾರೆ.
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು 