ಶ್ರೀ ವಿದ್ಯಾನಿಧಿ ಶ್ರೀಪಾದಂಗಳವರ 160 ನೇ ಆರಾಧನೆ
160th worship of Sri Vidyanidhi Sripadam
ತಾಳಿಕೋಟಿ 20: ತಾಲೂಕಿನ ಬಿಳೆಭಾವಿ ಗ್ರಾಮದಲ್ಲಿ ಗುರುವಾರ ಶ್ರೀ ಶ್ರೀ ಶ್ರೀ ವಿದ್ಯಾನಿಧಿ ತೀರ್ಥ ಶ್ರೀಪಾದಂಗಳವರ 160 ನೇ ಆರಾಧನೆ ನಡೆಯಿತು.
ಮುಂಜಾನೆ ಕಾಕಡಾರತಿ ಮಾಡುವದರೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ತಾಳಿಕೋಟೆ ಶ್ರೀ ಮಹಾಲಕ್ಶ್ಮೀ, ಗಾಯತ್ರಿ ಭಜನಾ ಮಂಡಳಿ ಮತ್ತು ವಿಜಯಪುರದ ಶ್ರೀಪರ್ನಿಕಾ ಭಜನಾ ಮಂಡಳಿಯಿಂದ ಭಜನೆ ನಡೆಯಿತು. ನಂತರ ಕೀರ್ತನೆ ಸೇವೆ, ಕೀರ್ತನ ಕೇಸರಿ ಶ್ರೀ ಶಂಕರರಾವ ಅನಂತಪುರ ವಿಜಯಪುರ ಇವರಿಂದ ನೆರವೇರಿತು, ಗುರುಶಿಷ್ಯ ಪರಂಪರೆ, ಕಾಣ್ವ ಶಾಖೆ ಸ್ಥಾಪನೆ, ಪಾರಮಾರ್ಥ ಸಾಧನೆ ಹೇಗೆ, ಸಂಸ್ಕಾರ ಎಂದರೇನು? ಎನ್ನುವದರ ಬಗ್ಗೆ ತಿಳಿಸಿದರು. 3 ಗುಣಗಳಾದ ತಾಮೊಗುಣ, ರಜೋಗುಣ, ಸತ್ವಗುಣ ಇವಗಳ ಬಗ್ಗೆ ವಿವರಿಸಿದರು. ನಂತರ ಶ್ರೀಯಾ ದೇಶಪಾಂಡೆ ಇವರಿಂದ ಭಾರತನಾಟ್ಯ ನೆರವೇರಿತು.
ಕೊನೆಗೆ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷಿಯ ಅಭ್ಯರ್ಥಿ ರಘುನಾಥ ಜಿ ಇವರು ಗುರುಗಳ ದರ್ಶನ ಪಡೆದರು, ತದನಂತರ ಹಲವಾರು ದಾನಿಗಳಿಗೆ ಮತ್ತು ಸಾಧಕರಿಗೆ ಸನ್ಮಾನ ನಡೆಯಿತು. ಕೊನೆಗೆ ಮಹಾಪ್ರಸಾದ ನಡೆಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 