ಶ್ರೀ ವಿದ್ಯಾನಿಧಿ ಶ್ರೀಪಾದಂಗಳವರ 160 ನೇ ಆರಾಧನೆ
160th worship of Sri Vidyanidhi Sripadam
ತಾಳಿಕೋಟಿ 20: ತಾಲೂಕಿನ ಬಿಳೆಭಾವಿ ಗ್ರಾಮದಲ್ಲಿ ಗುರುವಾರ ಶ್ರೀ ಶ್ರೀ ಶ್ರೀ ವಿದ್ಯಾನಿಧಿ ತೀರ್ಥ ಶ್ರೀಪಾದಂಗಳವರ 160 ನೇ ಆರಾಧನೆ ನಡೆಯಿತು.
ಮುಂಜಾನೆ ಕಾಕಡಾರತಿ ಮಾಡುವದರೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ತಾಳಿಕೋಟೆ ಶ್ರೀ ಮಹಾಲಕ್ಶ್ಮೀ, ಗಾಯತ್ರಿ ಭಜನಾ ಮಂಡಳಿ ಮತ್ತು ವಿಜಯಪುರದ ಶ್ರೀಪರ್ನಿಕಾ ಭಜನಾ ಮಂಡಳಿಯಿಂದ ಭಜನೆ ನಡೆಯಿತು. ನಂತರ ಕೀರ್ತನೆ ಸೇವೆ, ಕೀರ್ತನ ಕೇಸರಿ ಶ್ರೀ ಶಂಕರರಾವ ಅನಂತಪುರ ವಿಜಯಪುರ ಇವರಿಂದ ನೆರವೇರಿತು, ಗುರುಶಿಷ್ಯ ಪರಂಪರೆ, ಕಾಣ್ವ ಶಾಖೆ ಸ್ಥಾಪನೆ, ಪಾರಮಾರ್ಥ ಸಾಧನೆ ಹೇಗೆ, ಸಂಸ್ಕಾರ ಎಂದರೇನು? ಎನ್ನುವದರ ಬಗ್ಗೆ ತಿಳಿಸಿದರು. 3 ಗುಣಗಳಾದ ತಾಮೊಗುಣ, ರಜೋಗುಣ, ಸತ್ವಗುಣ ಇವಗಳ ಬಗ್ಗೆ ವಿವರಿಸಿದರು. ನಂತರ ಶ್ರೀಯಾ ದೇಶಪಾಂಡೆ ಇವರಿಂದ ಭಾರತನಾಟ್ಯ ನೆರವೇರಿತು.
ಕೊನೆಗೆ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷಿಯ ಅಭ್ಯರ್ಥಿ ರಘುನಾಥ ಜಿ ಇವರು ಗುರುಗಳ ದರ್ಶನ ಪಡೆದರು, ತದನಂತರ ಹಲವಾರು ದಾನಿಗಳಿಗೆ ಮತ್ತು ಸಾಧಕರಿಗೆ ಸನ್ಮಾನ ನಡೆಯಿತು. ಕೊನೆಗೆ ಮಹಾಪ್ರಸಾದ ನಡೆಯಿತು.
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ 