ವಾಷರ್ಿಕ ಬೀರೇಶ್ವರ ಜಾತ್ರಾಮಹೋತ್ಸವ
ಧಾರವಾಡ08: ಹಾಲುಮತ ಬೀರೇಶ್ವರ ಪರಂಪರೆ ಹೊಂದಿದ ಒಂದು ಪುರಾತನ ಇತಿಹಾಸವಾಗಿದೆ ಜನಪದರು ಡೊಳ್ಳಿನ ಹಾಡಿಕೆ ಅನೇಕ ಐತಿಹ್ಯಗಳಿಂದ ಬೀರೇಶ್ವರ ಚರ್ರಿತೆ ರೋಚಕ ಹಾಗೂ ಸೊಗಸಾಗಿ ಭಕ್ತಿ ಪರಂಪರೆ ಬೆಳೆಸಿದೆ ಬುದ್ಧ ಬಸವ ಕನಕ-ಕಾಳಿದಾಸ ಗೊಲ್ಲಾಳೇಶ್ವರ ಕಾಡು ಕುರುಬರ ದೈವ ವೀರಭದ್ರೇಶ್ವರ ಹಂಪೆಯ ವೀರುಪಾಕ್ಷ ನೇಪಾಳದ ಪಶುಪತಿ ಅಲ್ಲಿಯ ರಾಜ ಪರಂಪರೆ ಬೀರೇಶ್ವರನ ನಿಜ ನೆಲೆಗಳಾಗಿವೆ ಎಂದು ಮನಸೂರ ರೇವಣಸಿದ್ದೇಶ್ವರ ಮಹಾಮಠದ ಪೀಠಾಧಿಪತಿ ಪೂಜ್ಯಶ್ರೀ ಬಸವರಾಜದೇವರು ಇಂದಿಲ್ಲಿ ನುಡಿದರು.
ಅವರು ಬೋಗೂರ ಗ್ರಾಮದಲ್ಲಿಂದು ವಾಷರ್ಿಕ ಬೀರೇಶ್ವರ ಜಾತ್ರಾಮಹೋತ್ಸವ -2019 ನಿಮಿತ್ಯ ನೂತನ ಗೋಪುರ ಹಾಗೂ ಕಳಸಾರೋಹಣ ಲೋಕರ್ಪಣೆ ಮಾಡಿ ಮಾತನಾಡಿದ ಶ್ರೀಗಳು ಸುಂದರವಾದ ಅತ್ಯಂತ ಶಿಲ್ಪಕಲೆ ಹೊಂದಿದ ಗೋಪುರ ಬಹು ವಿಶಿಷ್ಠ ಹೊಂದಿದೆ ಈ ಜಾತ್ರೆ ಈ ಭಾಗದ ಬೀರೇಶ್ವರ ಭಕ್ತ ಸಮೂಹಕ್ಕೆ ಆರಾಧನೆ ಕೇಂದ್ರವಾಗಿದೆ ಎಂದು ಎಂದು ಶ್ರೀಗಳು ನುಡಿದರು.
ವೇದಮೂತರ್ಿ ಮುದಕಯ್ಯ ಹಿರೇಮಠರವರಿಂದ ಬೀರೇಶ್ವರನಿಗೆ ರುದ್ರಭಿಷೇಕ ಸಹಸ್ರ ಬಿಲ್ವಾರ್ಚನೆ ಮಹಾಮಂಗಲ ಪ್ರಸಾದ ವಿತರಣೆ ಜರುಗಿತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಡೊಳ್ಳಿನ ಕಲಾ ತಂಡಗಳಿಂದ ಪಾಲಿಕೆ ಉತ್ಸವ ನಡೆಯಿತು ಸಾಮೂಹಿಕ ವಿವಾಹಗಳು ನಡೆದವು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದರು.
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 