ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ನಿರ್ದೇಶಕರಾದ ವಿಠ್ಠಲ ಕನ್ನೂರ ಹೇಳೀದರೂ
Vitthala Kannura, director of the Karnataka State Primary School Teachers' Association said
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ನಿರ್ದೇಶಕರಾದ ವಿಠ್ಠಲ ಕನ್ನೂರ ಹೇಳೀದರೂ
ಸಂಬರಗಿ 15 : ಗ್ರಾಮೀಣ ಪ್ರದೇಶದಲ್ಲಿ ವ್ಯಪಾರ ವ್ಯವಹಾರ ಹೇಗೆ ನಡೆಯುತ್ತದೆ ಎಂದು ಪ್ರಾತ್ಯಕ್ಷಿತ ವಿದ್ಯಾರ್ಥಿಗಳು ವಾರದ ಸಂತೆ ತುಂಬಿ ಮಾಹಿತಿ ನೀಡಲಾಗಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ನಿರ್ದೇಶಕರಾದ ವಿಠ್ಠಲ ಕನ್ನೂರ ಹೇಳೀದರೂ. ಜಂಬಗಿ ಗ್ರಾಮದ ಪ್ರಾಥಮಿಕ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಂದ ವಾರದ ಸಂತೆ ತುಂಬಿಸಿೆ ತರಕಾರಿ ಇನ್ನೀತರ ವಸ್ತು ಯಾವ ತರದಿಂದ ಮಾರಾಟವಾಗುತ್ತದ.ೆ ಈ ಕುರಿತು ಮಾಹಿತಿ ನೀಡಿ ಮಾತನಾಡಿ ಶಾಲೆ ಆವರಣದಲ್ಲಿ ತರಕಾರಿ, ಚಹಾದ ಹೋಟೆಲ, ವಿದ್ಯಾರ್ಥಿಯಿಂದ ಮಾರಾಟ ಮಾಡಲಾಯಿತು. ಬೆಳಿಗ್ಗೆ 9 ರಿಂದ 11ರ ವರೆಗೆ ಸಂತೆಯ ವ್ಯಾಪಾರ ವಹಿವಾಟು ನಡೆಯಿತು. ಈ ಸಂತೆಯಲ್ಲಿ 10 ಸಾವಿರ ರೂಪಾಯಿ ತರಕಾರಿ ಮಾರಾಟವಾಯಿತು ಎಂದು ಹೇಳಿದರು. ಈ ವೇಳೆ ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಸುನೀಲ ಪಾಟೀಲ, ಬಂಡು ಜಾಧವ, ಆರ್.ಎನ್.ಪಾಟೀಲ, ಡಾ. ಹೋಳೆಪ್ಪ ಶೇಟ್ಟೆಪ್ಪನವರ, ಎಸ್.ಪಿ. ಬಜಂತ್ರಿ, ಎಸ್.ಎಸ್. ನಾಗನ್ನವರ ಶ್ರೀಮತಿ ದೀಪಿಕಾ ಚೌಗಲಾ, ಆರ್.ವಾಯ್. ಎಳಗೇರಿ ಇನ್ನೀತರು ಗಣ್ಯ ಶಿಕ್ಷಕರು ಉಪಸ್ಥಿತ ಇದ್ದರು.
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ 