ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ನಿರ್ದೇಶಕರಾದ ವಿಠ್ಠಲ ಕನ್ನೂರ ಹೇಳೀದರೂ
Vitthala Kannura, director of the Karnataka State Primary School Teachers' Association said
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ನಿರ್ದೇಶಕರಾದ ವಿಠ್ಠಲ ಕನ್ನೂರ ಹೇಳೀದರೂ
ಸಂಬರಗಿ 15 : ಗ್ರಾಮೀಣ ಪ್ರದೇಶದಲ್ಲಿ ವ್ಯಪಾರ ವ್ಯವಹಾರ ಹೇಗೆ ನಡೆಯುತ್ತದೆ ಎಂದು ಪ್ರಾತ್ಯಕ್ಷಿತ ವಿದ್ಯಾರ್ಥಿಗಳು ವಾರದ ಸಂತೆ ತುಂಬಿ ಮಾಹಿತಿ ನೀಡಲಾಗಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ನಿರ್ದೇಶಕರಾದ ವಿಠ್ಠಲ ಕನ್ನೂರ ಹೇಳೀದರೂ. ಜಂಬಗಿ ಗ್ರಾಮದ ಪ್ರಾಥಮಿಕ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಂದ ವಾರದ ಸಂತೆ ತುಂಬಿಸಿೆ ತರಕಾರಿ ಇನ್ನೀತರ ವಸ್ತು ಯಾವ ತರದಿಂದ ಮಾರಾಟವಾಗುತ್ತದ.ೆ ಈ ಕುರಿತು ಮಾಹಿತಿ ನೀಡಿ ಮಾತನಾಡಿ ಶಾಲೆ ಆವರಣದಲ್ಲಿ ತರಕಾರಿ, ಚಹಾದ ಹೋಟೆಲ, ವಿದ್ಯಾರ್ಥಿಯಿಂದ ಮಾರಾಟ ಮಾಡಲಾಯಿತು. ಬೆಳಿಗ್ಗೆ 9 ರಿಂದ 11ರ ವರೆಗೆ ಸಂತೆಯ ವ್ಯಾಪಾರ ವಹಿವಾಟು ನಡೆಯಿತು. ಈ ಸಂತೆಯಲ್ಲಿ 10 ಸಾವಿರ ರೂಪಾಯಿ ತರಕಾರಿ ಮಾರಾಟವಾಯಿತು ಎಂದು ಹೇಳಿದರು. ಈ ವೇಳೆ ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಸುನೀಲ ಪಾಟೀಲ, ಬಂಡು ಜಾಧವ, ಆರ್.ಎನ್.ಪಾಟೀಲ, ಡಾ. ಹೋಳೆಪ್ಪ ಶೇಟ್ಟೆಪ್ಪನವರ, ಎಸ್.ಪಿ. ಬಜಂತ್ರಿ, ಎಸ್.ಎಸ್. ನಾಗನ್ನವರ ಶ್ರೀಮತಿ ದೀಪಿಕಾ ಚೌಗಲಾ, ಆರ್.ವಾಯ್. ಎಳಗೇರಿ ಇನ್ನೀತರು ಗಣ್ಯ ಶಿಕ್ಷಕರು ಉಪಸ್ಥಿತ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 