ಇಂದು ವೀರಗಂಟಿ ಮಡಿವಾಳ ಮಾಚಿದೇವರ ಕಾರ್ತಿಕೋತ್ಸವ
Today is the Kartikotsava of Veeraganti Madiwala Machideva
ಇಂದು ವೀರಗಂಟಿ ಮಡಿವಾಳ ಮಾಚಿದೇವರ ಕಾರ್ತಿಕೋತ್ಸವ
ರಾಣೇಬೆನ್ನೂರ 22: ವೀರಗಂಟಿ ಮಡಿವಾಳ ಮಾಚಿದೇವರ ಹಾಗೂ ಕಾಶಿ ವಿಶ್ವನಾಥ, ಗುರು ಗೋವಿಂದಾನಂದ ಮತ್ತು ಬ್ರಹ್ಮಾನಂದ ಸ್ವಾಮಿಗಳ ಕಾರ್ತಿಕೋತ್ಸವವು ಇಂದು ಡಿ.23ರಂದು ಸಂಜೆ 6-30ಕ್ಕೆ ಇಲ್ಲಿನ ಅಗಸರ ಮಠದಲ್ಲಿ ನೆರವೇರಲಿದೆ.
ಕಾರ್ತಿಕೋತ್ಸವದ ನಿಮಿತ್ತ ಮುಂಜಾನೆಯಿಂದ ಸಂಜೆಯವರೆಗೆ ಮೂರ್ತಿಗಳಿಗೆ ಅಭಿಷೇಕ, ಪುಷ್ಪಾಲಂಕಾರ, ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಲಿವೆ ಎಂದು ದೇವಸ್ಥಾನ-ಟ್ರಸ್ಟ ಸಮಿತಿಯು ತಿಳಿಸಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 