ರಾಜ್ಯ ಮಟ್ಟದ ಜನೋತ್ಸವ ಕಾರ್ಯಕ್ರಮ
ಲೋಕದರ್ಶನವರದಿ
ಧಾರವಾಡ04 : ನಮ್ಮ ಇಂದಿನ ಪೂರ್ವಜರೂ ನಮ್ಮ ಭಾರತೀಯ ಸಂಸ್ಕೃತಿಯ ಕಲೆಗಳಲ್ಲಿ ಒಂದಾದ ಸಂಗೀತ ನೃತ್ಯ ನಾಟಕ ಬಹಳಷ್ಟು ಪ್ರಾಮುಖ್ಯತೆಗಳನ್ನು ಹೊಂದಿದೆ. ಇಂದಿನ ಯುವಕರಲ್ಲಿ ನಮ್ಮ ಸಂಸ್ಕೃತಿಯನ್ನು ಉಳಿಸಲು ಇಂತಹ ಏಕ್ ಭಾರತ್ ಶ್ರೇಷ್ಠ ಭಾರತ ಇಂತಹ ಕಾರ್ಯಕ್ರಮದಿಂದ ಸಾಧ್ಯ ಎಂದು ಸಂಘದ ಕಾರ್ಯದಶರ್ಿ ಯಮನಪ್ಪ ಜಾಲಗಾರ ಹೇಳಿದರು.
ಉತ್ತರಾಖಂಡದ ಕೇಂದ್ರ ಯುವ ಕಾರ್ಯ ಮತ್ತು ಕ್ರೀಡಾಸಚಿವಾಲಯ, ನೆಹರು ಯುವ ಕೇಂದ್ರ ಸಂಘಟನೆ ವತಿಯಿಂದ ರಾಜ್ಯ ಮಟ್ಟದ ಏಕ್ ಭಾರತ್ ಶ್ರೇಷ್ಠ ಭಾರತ ಅಂಗವಾಗಿ ಅಂತರಾಜ್ಯ ವಿನಿಮಯ ಕಾರ್ಯಕ್ರಮದಲ್ಲಿ ಉತ್ತರಾಖಂಡ ಮತ್ತು ಕನರ್ಾಟಕದ 50 ಮಂದಿ ಯುವಕ ಯುವತಿಯರು ಭಾಗವಹಿಸಿದ್ದು ಇದರಲ್ಲಿ ಧಾರವಾಡದ ನಾದ ಝೇಕಾಂರ ಸಾಂಸ್ಕೃತಿಕ ಸಂಘದ ಯುವ ತಬಲ ಕಲಾವಿದ ಯಮನಪ್ಪ ಜಾಲಗಾರ, ಫಕೀರಪ್ಪ ಮಾದನಬಾವಿ, ಪ್ರಮೋದ ಕೆಂಗೇರಿ, ಅನಿತಾ ಆರ್, ಅಪೂರ್ವ ಭಜಂತ್ರಿ, ಐಶ್ವರ್ಯ ಕಲಾಲ, ಮಧುರಾ ಪಿ, ಶ್ರೀಧರ ಭಜಂತ್ರಿ, ಭರತ್ ಪಾಟೀಲ, ಲೋಹಿತ್ ಭಜಂತ್ರಿ, ಶರಣು ಈ ಎಲ್ಲಾ ಕಲಾವಿಧರಿಗೆ ಪ್ರಶಸ್ತಿ ಪತ್ರ ನೀಡಿ ಭಾಗವಹಿಸಿದ್ದು ಕನರ್ಾಟಕದ ಜಾನಪದ ಕಲೆಗಳನ್ನು ನಾಟಕ ನೃತ್ಯ ಜಾನಪದ ಗೀತೆಗಳನ್ನು ಹಾಡು ಈಗ ಸಧ್ಯ ನಡೆಯಲಿರುವ ರಾಷ್ಟ್ರೀಯ ಯುವ ಜನೋತ್ಸವಕ್ಕೆ ಆಯ್ಕೆಯಾಗಿರುತ್ತಾರೆ.
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 