ಲೋಕಾರೆ್ಣಗೆ ಸಿದ್ಧಗೊಂಡ ಶ್ರೀ ಆಂಜನೇಯ್ಯಸ್ವಾಮಿಯ ಶಿಲಾಮೂರ್ತಿ
Shilamurti of Shri Anjaneyaswamy prepared for public poll
ಲೋಕಾರೆ್ಣಗೆ ಸಿದ್ಧಗೊಂಡ ಶ್ರೀ ಆಂಜನೇಯ್ಯಸ್ವಾಮಿಯ ಶಿಲಾಮೂರ್ತಿ
ಕಂಪ್ಲಿ 07: ತಾಲೂಕಿನ ಸಣಾಪುರ ಬಳಿಯ ಬಸವೇಶ್ವರ ಕ್ಯಾಂಪಿನಲ್ಲಿ ಲೋಕಾರೆ್ಣಗೆ ಸಿದ್ಧಗೊಂಡ ಶ್ರೀ ಆಂಜನೇಯ್ಯಸ್ವಾಮಿಯ ಬೃಹತ್ ಆಕಾರದ ಶಿಲಾಮೂರ್ತಿ. ಇದೇ ಡಿ.15ರಂದು ಶ್ರೀ ಅಭಯ ಆಂಜನೇಯಸ್ವಾಮಿ ನೂತನ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ ಸಂಪ್ರದಾಯದಂತೆ ಶ್ರದ್ಧಾಭಕ್ತಿಯಿಂದ ನೆರವೇರಲಿದೆ.
ಡಿ.13ರಂದು ಬೆಳಿಗ್ಗೆ ಗೋ ಪೂಜೆ, ಮಹಾಗಣಪತಿ, ಪುಣ್ಯವಚನೆ, ದೀಕ್ಷಾಧಾರಣೆ, ಯಾಗಶಾಲೆ ಪ್ರವೇಶ, ಜಲಾಧಿವಾಸ, ಅಗ್ನಿ ಪ್ರತಿಷ್ಠಾಪನೆ, ಸಂಜೆ ಗಣಪತಿ ಹೋಮ, ವಾಸ್ತು ಹೋಮ, ಕ್ಷೀರಾಧಿವಾಸ, ಮಂಟಪ ಆರಾಧನೆ, ಚರ್ತುವೇದ ಸ್ವಸ್ತಿ ಸೇರಿದಂತೆ ನಾನಾ ಧಾರ್ಮಿಕ ಕೈಂಕಾರ್ಯಗಳು ಭಕ್ತರ ಸಮ್ಮುಖದಲ್ಲಿ ಜರುಗಲಿವೆ. ಪಿ.ಶಿವರಾಮ ಕೃಷ್ಣ ಶರ್ಮ(ಶಿವಾಜಿ) ಇವರ ದಿವ್ಯ ಸಾನಿಧ್ಯದಲ್ಲಿ ನಾನಾ ಕಾರ್ಯಕ್ರಮಗಳು ನಡೆಯಲಿವೆ ಎಂದು ಬಸವೇಶ್ವರಕ್ಯಾಂಪ್ ಸರ್ವ ಭಕ್ತ ಮಂಡಳಿ ತಿಳಿಸಿದೆ. ಡಿ.002: ತಾಲೂಕಿನ ಸಣಾಪುರ ಬಳಿಯ ಬಸವೇಶ್ವರ ಕ್ಯಾಂಪಿನಲ್ಲಿ ಲೋಕಾರೆ್ಣಗೆ ಸಿದ್ಧಗೊಂಡ ಶ್ರೀ ಆಂಜನೇಯ್ಯಸ್ವಾಮಿಯ ಬೃಹತ್ ಆಕಾರದ ಶಿಲಾಮೂರ್ತಿ.
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 