ಲೋಕಾರೆ್ಣಗೆ ಸಿದ್ಧಗೊಂಡ ಶ್ರೀ ಆಂಜನೇಯ್ಯಸ್ವಾಮಿಯ ಶಿಲಾಮೂರ್ತಿ
Shilamurti of Shri Anjaneyaswamy prepared for public poll
ಲೋಕಾರೆ್ಣಗೆ ಸಿದ್ಧಗೊಂಡ ಶ್ರೀ ಆಂಜನೇಯ್ಯಸ್ವಾಮಿಯ ಶಿಲಾಮೂರ್ತಿ
ಕಂಪ್ಲಿ 07: ತಾಲೂಕಿನ ಸಣಾಪುರ ಬಳಿಯ ಬಸವೇಶ್ವರ ಕ್ಯಾಂಪಿನಲ್ಲಿ ಲೋಕಾರೆ್ಣಗೆ ಸಿದ್ಧಗೊಂಡ ಶ್ರೀ ಆಂಜನೇಯ್ಯಸ್ವಾಮಿಯ ಬೃಹತ್ ಆಕಾರದ ಶಿಲಾಮೂರ್ತಿ. ಇದೇ ಡಿ.15ರಂದು ಶ್ರೀ ಅಭಯ ಆಂಜನೇಯಸ್ವಾಮಿ ನೂತನ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ ಸಂಪ್ರದಾಯದಂತೆ ಶ್ರದ್ಧಾಭಕ್ತಿಯಿಂದ ನೆರವೇರಲಿದೆ.
ಡಿ.13ರಂದು ಬೆಳಿಗ್ಗೆ ಗೋ ಪೂಜೆ, ಮಹಾಗಣಪತಿ, ಪುಣ್ಯವಚನೆ, ದೀಕ್ಷಾಧಾರಣೆ, ಯಾಗಶಾಲೆ ಪ್ರವೇಶ, ಜಲಾಧಿವಾಸ, ಅಗ್ನಿ ಪ್ರತಿಷ್ಠಾಪನೆ, ಸಂಜೆ ಗಣಪತಿ ಹೋಮ, ವಾಸ್ತು ಹೋಮ, ಕ್ಷೀರಾಧಿವಾಸ, ಮಂಟಪ ಆರಾಧನೆ, ಚರ್ತುವೇದ ಸ್ವಸ್ತಿ ಸೇರಿದಂತೆ ನಾನಾ ಧಾರ್ಮಿಕ ಕೈಂಕಾರ್ಯಗಳು ಭಕ್ತರ ಸಮ್ಮುಖದಲ್ಲಿ ಜರುಗಲಿವೆ. ಪಿ.ಶಿವರಾಮ ಕೃಷ್ಣ ಶರ್ಮ(ಶಿವಾಜಿ) ಇವರ ದಿವ್ಯ ಸಾನಿಧ್ಯದಲ್ಲಿ ನಾನಾ ಕಾರ್ಯಕ್ರಮಗಳು ನಡೆಯಲಿವೆ ಎಂದು ಬಸವೇಶ್ವರಕ್ಯಾಂಪ್ ಸರ್ವ ಭಕ್ತ ಮಂಡಳಿ ತಿಳಿಸಿದೆ. ಡಿ.002: ತಾಲೂಕಿನ ಸಣಾಪುರ ಬಳಿಯ ಬಸವೇಶ್ವರ ಕ್ಯಾಂಪಿನಲ್ಲಿ ಲೋಕಾರೆ್ಣಗೆ ಸಿದ್ಧಗೊಂಡ ಶ್ರೀ ಆಂಜನೇಯ್ಯಸ್ವಾಮಿಯ ಬೃಹತ್ ಆಕಾರದ ಶಿಲಾಮೂರ್ತಿ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 