ಲೋಕಾರೆ್ಣಗೆ ಸಿದ್ಧಗೊಂಡ ಶ್ರೀ ಆಂಜನೇಯ್ಯಸ್ವಾಮಿಯ ಶಿಲಾಮೂರ್ತಿ
Shilamurti of Shri Anjaneyaswamy prepared for public poll
ಲೋಕಾರೆ್ಣಗೆ ಸಿದ್ಧಗೊಂಡ ಶ್ರೀ ಆಂಜನೇಯ್ಯಸ್ವಾಮಿಯ ಶಿಲಾಮೂರ್ತಿ
ಕಂಪ್ಲಿ 07: ತಾಲೂಕಿನ ಸಣಾಪುರ ಬಳಿಯ ಬಸವೇಶ್ವರ ಕ್ಯಾಂಪಿನಲ್ಲಿ ಲೋಕಾರೆ್ಣಗೆ ಸಿದ್ಧಗೊಂಡ ಶ್ರೀ ಆಂಜನೇಯ್ಯಸ್ವಾಮಿಯ ಬೃಹತ್ ಆಕಾರದ ಶಿಲಾಮೂರ್ತಿ. ಇದೇ ಡಿ.15ರಂದು ಶ್ರೀ ಅಭಯ ಆಂಜನೇಯಸ್ವಾಮಿ ನೂತನ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ ಸಂಪ್ರದಾಯದಂತೆ ಶ್ರದ್ಧಾಭಕ್ತಿಯಿಂದ ನೆರವೇರಲಿದೆ.
ಡಿ.13ರಂದು ಬೆಳಿಗ್ಗೆ ಗೋ ಪೂಜೆ, ಮಹಾಗಣಪತಿ, ಪುಣ್ಯವಚನೆ, ದೀಕ್ಷಾಧಾರಣೆ, ಯಾಗಶಾಲೆ ಪ್ರವೇಶ, ಜಲಾಧಿವಾಸ, ಅಗ್ನಿ ಪ್ರತಿಷ್ಠಾಪನೆ, ಸಂಜೆ ಗಣಪತಿ ಹೋಮ, ವಾಸ್ತು ಹೋಮ, ಕ್ಷೀರಾಧಿವಾಸ, ಮಂಟಪ ಆರಾಧನೆ, ಚರ್ತುವೇದ ಸ್ವಸ್ತಿ ಸೇರಿದಂತೆ ನಾನಾ ಧಾರ್ಮಿಕ ಕೈಂಕಾರ್ಯಗಳು ಭಕ್ತರ ಸಮ್ಮುಖದಲ್ಲಿ ಜರುಗಲಿವೆ. ಪಿ.ಶಿವರಾಮ ಕೃಷ್ಣ ಶರ್ಮ(ಶಿವಾಜಿ) ಇವರ ದಿವ್ಯ ಸಾನಿಧ್ಯದಲ್ಲಿ ನಾನಾ ಕಾರ್ಯಕ್ರಮಗಳು ನಡೆಯಲಿವೆ ಎಂದು ಬಸವೇಶ್ವರಕ್ಯಾಂಪ್ ಸರ್ವ ಭಕ್ತ ಮಂಡಳಿ ತಿಳಿಸಿದೆ. ಡಿ.002: ತಾಲೂಕಿನ ಸಣಾಪುರ ಬಳಿಯ ಬಸವೇಶ್ವರ ಕ್ಯಾಂಪಿನಲ್ಲಿ ಲೋಕಾರೆ್ಣಗೆ ಸಿದ್ಧಗೊಂಡ ಶ್ರೀ ಆಂಜನೇಯ್ಯಸ್ವಾಮಿಯ ಬೃಹತ್ ಆಕಾರದ ಶಿಲಾಮೂರ್ತಿ.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 