ತಾಲೂಕು ಮಹಿಳಾ ಘಟಕದ ಪದಾಧಿಕಾರಿಗಳ ಆಯ್ಕೆ
Selection of Taluk Women Unit office bearers
ತಾಲೂಕು ಮಹಿಳಾ ಘಟಕದ ಪದಾಧಿಕಾರಿಗಳ ಆಯ್ಕೆ
ಗಂಗಾವತಿ 24: ಅಖಿಲ ಭಾರತ ವೀರಶೈವ ಮಹಾ ಸಭಾ ಮಹಿಳಾ ಘಟಕದ ತಾಲೂಕು ಪದಾಧಿಕಾರಿಗಳನ್ನು ದಿನಾಂಕ:24 ರಂದು ಸೋಮವಾರ ಘೋಷಣೆ ಮಾಡಲಾಗಿದೆ. ನಂದಿನಿ ಶರಣಬಸಪ್ಪ ಮುದಗಲ್ ಅಧ್ಯಕ್ಷರು, ಸಿಂಚನಾ ಮಂಜುನಾಥ ಎಮ್ ಹಿರೇಮಠ, ಗೀತಾ ಸುರೇಶ ಪಾಟೀಲ್ ಉಪಾಧ್ಯಕ್ಷರುಗಳು, ಶಿಲ್ಪಾ ಶ್ರೀನಿವಾಸ ಮಾಳಗಿ ಪ್ರಧಾನ ಕಾರ್ಯದರ್ಶಿ, ಲತಾ ಚಂದ್ರಶೇಖರ ಗೋನಾಳ, ಸಿಂಧೂ ಮಂಜುನಾಥ ಹೆಚ್.ಎಮ್ ಸಹ ಕಾರ್ಯದರ್ಶಿಗಳು, ಮಂಜುಳಾ ಮಂಜುನಾಥ ಗಾಳಿ ಕೋಶಾಧ್ಯಕ್ಷರು, ಲಲಿತಮ್ಮ ಡಾ. ವೀರನಗೌಡ, ನಂದಿನಿ ಶಾಂತಮಲ್ಲಿಕಾರ್ಜುನ ಸ್ವಾಮಿ, ಶಾಂಭವಿ ಗೋವೀಂದರಾಜು, ಪ್ರಿಯಾಂಕ ಮಲ್ಲಿಕಾರ್ಜುನ ಮುಸಾಲಿ, ಡಾ.ರಾಧಿಕಾ ಸುನೀಲ ಅರಳಿ, ಸುಮಂಗಲಾ ಸಂಗಯ್ಯ ಸಂಶಿಮಠ, ಅನ್ನಪೂರ್ಣ ಸುರೇಶ ಸಿಂಗನಾಳ, ಕಾವ್ಯ ಚೇತನ ಹಿರೇಮಠ, ಸುಮಾ ಮಂಜುನಾಥ ಮಸ್ಕಿ , ಅನಿತಾ ರಾಜೇಂದ್ರ್ರಸಾದ ಕೋಸಗಿ, ವಿಮಲಾದೇವಿ ಮಂಜುನಾಥ ಗಡ್ಡಿ, ಪ್ರತಿಭಾ ಶೇಖರಗೌಡ ಪಾಟೀಲ್, ಕವಿತಾ ಎ.ಕೆ ಮಹೇಶ, ಹಂಪಮ್ಮ ಬಿ ರೇಣುಕನಗೌಡ ಇವರು ಕಾರ್ಯಕಾರಿ ಮಂಡಳಿ ಸದಸ್ಯರುಗಳಾಗಿ ಆಯ್ಕೆಯಾಗಿದ್ದಾರೆ. ಈ ಸಂಧರ್ಭದಲ್ಲಿ ನೂತನ ಪದಾಧಿಕಾರಿಗಳ ಪಟ್ಟಿಯನ್ನು ನೀಡಲಾಯಿತು.ವೀರಶೈವ ಭಾರತ ಮಹಾಸಭಾ ತಾಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಅಶೋಕಸ್ವಾಮಿ ಹೇರೂರ, ಅಧ್ಯಕ್ಷ ಎಚ್.ಗೀರೀಗೌಡ, ಉಪಾಧ್ಯಕ್ಷ ಶರಣೇಗೌಡ ಗುರುಪಾದಗೌಡ ಮಾಲಿಪಾಟೀಲ್,ಪ್ರಧಾನ ಕಾರ್ಯದರ್ಶಿ ಮನೋಹರಸ್ವಾಮಿ ಮುದೇನೂರ ಹಿರೇಮಠ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 